Headlines
ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಸಂಪೂರ್ಣ ವಿದ್ಯುತ್ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಬೀಟಾ ಟೆಕ್ನಾಲಜೀಸ್‌ನ ಆಲಿಯಾ CX300 (Alia CX300) ಎಂಬ ವಿಮಾನ ಪ್ರಯಾಣಿಕರನ್ನು ಹೊತ್ತ ಹಾರಾಟ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಈಸ್ಟ್ ಹ್ಯಾಂಪ್ಟನ್‌ನಿಂದ ಅಮೆರಿಕದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ನಾಲ್ಕು ಪ್ರಯಾಣಿಕರೊಂದಿಗೆ ಹಾರಾಟ ನಡೆಸಿತು. ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಈ ಹಾರಾಟ ವೆಚ್ಚ ಹೆಲಿಕಾಪ್ಟರ್‌ಗೆ…

Read More
ಅಮೆರಿಕದ ಬಿ-2 ಬಾಂಬರ್: ವಿಶ್ವದ ಅತ್ಯಂತ ರಹಸ್ಯ ಯುದ್ಧವಿಮಾನದ ಬಗ್ಗೆ ಇಲ್ಲಿದೆ ಇಂಚಿಂಚೂ ಮಾಹಿತಿ..

ಅಮೆರಿಕದ ಬಿ-2 ಬಾಂಬರ್: ವಿಶ್ವದ ಅತ್ಯಂತ ರಹಸ್ಯ ಯುದ್ಧವಿಮಾನದ ಬಗ್ಗೆ ಇಲ್ಲಿದೆ ಇಂಚಿಂಚೂ ಮಾಹಿತಿ..

ಅಮೆರಿಕದ ಬಿ-೨ ಸ್ಪಿರಿಟ್ ಸ್ಟೆಲ್ತ್ ಬಾಂಬರ್, ವಿಶ್ವದ ಅತ್ಯಂತ ದುಬಾರಿ ಮತ್ತು ರಹಸ್ಯಮಯ ಯುದ್ಧವಿಮಾನಗಳಲ್ಲಿ ಒಂದು. ಇದರ ಸ್ಟೆಲ್ತ್ ತಂತ್ರಜ್ಞಾನ, ಬೃಹತ್ ಗಾತ್ರ, ಮತ್ತು ದಾಳಿ ಸಾಮರ್ಥ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇರಾನ್ ಮೇಲಿನ ದಾಳಿಯಲ್ಲಿ ಬಳಸಲಾದ ಈ ವಿಮಾನದ ಬಗ್ಗೆ ಇನ್ನಷ್ಟು ತಿಳಿಯಿರಿ.<img><p>ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ಮಾಡಲು ಅಮೆರಿಕ ತನ್ನ ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಿತು. ವಿಮಾನವು ದಶಕಗಳಷ್ಟು ಹಳೆಯದಾಗಿದ್ದರೂ, ದಾಳಿ ಮತ್ತು ಸ್ಟೆಲ್ತ್ ತಂತ್ರಜ್ಞಾನಗಳಲ್ಲಿ ಇನ್ನೂ ಅತ್ಯಾಧುನಿಕ ಹಂತದಲ್ಲಿದೆ.</p><img><p>ಈ ವಿಮಾನ…

Read More
₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ | Lawyer Sues Sub Registrar Office Over Faulty Encumbrance Certificate Wins Rs 10000 Compensation Gow

₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ | Lawyer Sues Sub Registrar Office Over Faulty Encumbrance Certificate Wins Rs 10000 Compensation Gow

ಪೀಣ್ಯದ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ತಪ್ಪಾದ ಇಸಿ ನೀಡಿದ್ದಕ್ಕೆ ವಕೀಲ ಪ್ರವೀಣ್ ಕುಮಾರ್ ₹10,000 ಪರಿಹಾರ ಪಡೆದಿದ್ದಾರೆ. ದೋಷಪೂರ್ಣ ದಾಖಲೆಯಿಂದಾಗಿ ಅವರ ವೃತ್ತಿಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು. ಬೆಂಗಳೂರು: ಪೀಣ್ಯದ (Peenya) ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ (sub-registrar’s office) ತಪ್ಪಾದ ದಾಖಲೆ ನೀಡಿದ ಹಿನ್ನೆಲೆಯಲ್ಲಿ, ಸಾಲ ಭದ್ರತಾ ಪ್ರಮಾಣಪತ್ರ (encumbrance certificate-ಇಸಿ) ಸಲ್ಲಿಸಿದ ಸರಳ ಮನವಿ ಹಿನ್ನೆಲೆ ವಕೀಲ ಪ್ರವೀಣ್ ಕುಮಾರ್ ಎಂಬವರಿಗೆ ಕಾನೂನು ವಿಜಯವಾಗಿ 10 ಸಾವಿರ ರೂ ಪರಿಹಾರ ಸಿಕ್ಕಿದೆ. ಮಾತ್ರವಲ್ಲ ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿರುವ ಗಮನಾರ್ಹ…

Read More
ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ

ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ

ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಜೊತೆ ನಟಿ ತ್ರಿಶಾ ಕೃಷ್ಣನ್ ಅವರಿಗೆ ಆತ್ಮೀಯ ನಂಟು ಇದೆ. ಇತ್ತೀಚೆಗೆ ವಿಜಯ್ ಅವರು 51ನೇ ವರ್ಷದ ಹುಟ್ಟುಹಬ್ಬ (Thalapathy Vijay Birthday) ಆಚರಿಸಿಕೊಂಡರು. ಅವರ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಶುಭ ಕೋರಿರುವ ಪರಿ ಎಲ್ಲರ ಗಮನ ಸೆಳೆದಿದೆ. ವಿಜಯ್ ಜೊತೆ ಇರುವ ಫೋಟೋವನ್ನು ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದಾರೆ. ‘ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕಣ್ಣರಳಿಸಿದ್ದಾರೆ. ಈ ಫೋಟೋದಲ್ಲಿ ತ್ರಿಶಾ…

Read More
ಕಂಡೂ ಕಾಣದಂತೆ ಬಿಕಿನಿ ಧರಿಸಿ ಪೋಸ್ ಕೊಟ್ಟ ಪಟಾಕ ಪೋರಿ… Happy ಎಂದು ಕೇಳಿದ್ದು ಯಾರಿಗೆ? | Actress Nabha Natesh Stunning Look With Seen Through Coat Pav

ಕಂಡೂ ಕಾಣದಂತೆ ಬಿಕಿನಿ ಧರಿಸಿ ಪೋಸ್ ಕೊಟ್ಟ ಪಟಾಕ ಪೋರಿ… Happy ಎಂದು ಕೇಳಿದ್ದು ಯಾರಿಗೆ? | Actress Nabha Natesh Stunning Look With Seen Through Coat Pav

ನಭಾ ಬಿಕಿನಿ ಧರಿಸಿದ್ದರೂ, ಎಲ್ಲೂ ತನ್ನ ಚರ್ಮವನ್ನು ತೋರಿಸಲಿಲ್ಲ. ಅವರ ಈ ಗ್ಲಾಮರಸ್ ಫೋಟೊ ಶೂಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸಿದೆ. Source link

Read More
ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ

ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ

ಸಂಬಂಧದಲ್ಲಿ (Relationship) ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ.  ಆದರೆ ಈ ಕೋಪ ಅತಿಯಾದರೆ  ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವೊಂದು ಬಾರಿ ಕೆಲಸದ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಗಂಡನೇ (Husband’s anger issue) ಹೆಂಡತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ. ಇಂತಹ ಸಂದರ್ಭದಲ್ಲಿ ಹೆಂಡತಿಯಾದವಳು, ಗಂಡನ ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ  ಆತನ ಕೋಪವನ್ನು ಕಂಟ್ರೋಲ್‌ಗೆ…

Read More
ಬೈಕ್‌ನ ಮೈಲೇಜ್ ಹೆಚ್ಚಿಸಲು ಈ 5 ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಬೈಕ್‌ನ ಮೈಲೇಜ್ ಹೆಚ್ಚಿಸಲು ಈ 5 ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಕಡಿಮೆ ಮೈಲೇಜ್ ನಿಂದ ಬೇಸತ್ತಿದ್ದೀರಾ? ಬೈಕ್‌ನ ಮೈಲೇಜ್ ಹೆಚ್ಚಿಸುವ 5 ಸುಲಭ ಮಾರ್ಗಗಳನ್ನು ತಿಳಿಯಿರಿ. ಟೈರ್ ಒತ್ತಡದಿಂದ ಹಿಡಿದು ಎಂಜಿನ್ ನಿರ್ವಹಣೆವರೆಗೆ, ಈ ಸಲಹೆಗಳು ನಿಮಗೆ ಹೆಚ್ಚಿನ ಮೈಲೇಜ್ ನೀಡುತ್ತವೆ! Source link

Read More
ಜನ್ಮಸಂಖ್ಯೆಗೆ ತಕ್ಕ ಪ್ರಾಣಿ ಸ್ವಭಾವ: ನಿಮ್ಮದು ಯಾವ ಪ್ರಾಣಿ, ಎಂಥ ಗುಣ? | Know Your Birth Number And Animal Characters Attributed To It According To Numerology Bni

ಜನ್ಮಸಂಖ್ಯೆಗೆ ತಕ್ಕ ಪ್ರಾಣಿ ಸ್ವಭಾವ: ನಿಮ್ಮದು ಯಾವ ಪ್ರಾಣಿ, ಎಂಥ ಗುಣ? | Know Your Birth Number And Animal Characters Attributed To It According To Numerology Bni

ಜನ್ಮಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬರಲ್ಲೂ ಒಂದು ಪ್ರಾಣಿಯ ಸ್ವಭಾವ ಅಡಗಿರುತ್ತದೆ. ನಿಮ್ಮ ಜನ್ಮಸಂಖ್ಯೆಗೆ ಸಂಬಂಧಿಸಿದ ಪ್ರಾಣಿ ಯಾವುದು ಮತ್ತು ಅದರ ಗುಣಸ್ವಭಾವಗಳು ನಿಮ್ಮಲ್ಲಿ ಹೇಗೆ ಪ್ರತಿಫಲಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆ ಇದ್ದರೆ, ಜನ್ಮಸಂಖ್ಯೆಯ ಬಗ್ಗೆ ಅರಿವು ಇರಬಹುದು. ಪ್ರತಿಯೊಬ್ಬನಿಗೂ ಒಂದು ಜನ್ಮಸಂಖ್ಯೆ ಇರುತ್ತದೆ. ಮತ್ತು ಈ ಪ್ರತೀ ಅದೃಷ್ಟಸಂಖ್ಯೆಗೂ ಒಂದೊಂದು ಬಗೆಯ ಗುಣ, ಸ್ವಭಾವ, ದೇವತೆ ಇರುತ್ತವೆ. ಹಾಗೇ ಪ್ರತೀ ಲಕ್ಕೀ ನಂಬರ್‌ಗೂ ಒಂದೊಂದು ಪ್ರಾಣಿ ಲಿಂಕ್‌ ಆಗಿರುತ್ತದೆ ಹಾಗೂ ಅದರ…

Read More
Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ

Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ

ಜೂನ್ 23: ಗುಜರಾತ್, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ಈ ನಾಲ್ಕು ರಾಜ್ಯಗಳಲ್ಲಿ 5 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು (Assembly Bypoll Results) ಇಂದು ಪ್ರಕಟವಾಗಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತಲಾ ಒಂದು ಸ್ಥಾನವನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್ ಮತ್ತು ಪಂಜಾಬ್‌ನಲ್ಲಿ ಎರಡು ಸ್ಥಾನಗಳನ್ನು ಗೆದ್ದಿತು….

Read More
ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ

ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ

ಹಾವೇರಿ, ಜೂನ್ 23: ವಸತಿ ಹಂಚಿಕೆ ಯೋಜನೆ ಅಡಿ ಭ್ರಷ್ಟಾಚಾರ ನಡೆದಿದೆ ಎಂದು ಆಳಂದ್ ಶಾಸಕ ಬಿಆರ್ ಪಾಟೀಲ್ (BR Patil) ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಶಾಸಕರೇ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ರಾಜೀನಾಮೆ ನೀಡಬೇಕೆಂದು ಹೇಳುತ್ತಿರುವುದನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಸ್ವಾಗತಿಸಿದರು. ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅಶೋಕ, ಕಾಂಗ್ರೆಸ್ ಪಕ್ಷದ ಕೆಲ ಉತ್ತಮ ಶಾಸಕರು ಜಮೀರ್ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರೆ, ಅದನ್ನು…

Read More