ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?

ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?

ವಿವೇಕ್ ಓಬೇರಾಯ್ ಹೆಸರು ಕೇಳಿರಬಹುದು. ಎರಡು ದಶಕಗಳಿಂದ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತವಾಗಿರುವ ನಟ. ಮೊದಲ ಕೆಲ ಚಿತ್ರಗಳ ಮೂಲಕ ಒಮ್ಮೆಲೇ ಸ್ಟಾರ್ ಆದ ವಿವೇಕ್ ಒಬೇರಾಯ್ (Vivek Oberoi) ಅವರ ಸಿನಿಮಾ ವೃತ್ತಿಜೀವನ ಯಶಸ್ಸಿನ ಮಟ್ಟ ಏರುವಲ್ಲಿ ವಿಫಲವಾಗಿದೆ. ಸದ್ಯ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪರದೆ ಮೇಲೆ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ. ಆದರೆ, ವಿವೇಕ್ ಓಬೇರಾಯ್ ಅವರು ಸಿನಿಮಾ ಫೀಲ್ಡ್​​ನಲ್ಲಿ ತೋಪಾದರೂ ಬ್ಯುಸಿನೆಸ್ ಫೀಲ್ಡ್​​ನಲ್ಲಿ ಸೈ ಎನಿಸಿದ್ದಾರೆ….

Read More
‘ಚಪ್ಪಲಿ ಹೊಲಿಯೋಕೆ ಲಾಯಕ್ಕು ನೀನು..’ ಬೆಂಗಳೂರಿನ ಇಂಡಿಗೋ ಟ್ರೇನಿ ಪೈಲಟ್‌ಗೆ ಜಾತಿ ನಿಂದನೆ! | Indigo Trainee Pilot Sharan Kumar Alleges Casteist Abuse Not Fit To Fly Go Stitch Slippers San

‘ಚಪ್ಪಲಿ ಹೊಲಿಯೋಕೆ ಲಾಯಕ್ಕು ನೀನು..’ ಬೆಂಗಳೂರಿನ ಇಂಡಿಗೋ ಟ್ರೇನಿ ಪೈಲಟ್‌ಗೆ ಜಾತಿ ನಿಂದನೆ! | Indigo Trainee Pilot Sharan Kumar Alleges Casteist Abuse Not Fit To Fly Go Stitch Slippers San

ಬೆಂಗಳೂರು ಮೂಲದ ಟ್ರೇನಿ ಪೈಲಟ್‌ ಶರಣ್‌ ಕುಮಾರ್‌, ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಬೆಂಗಳೂರು (ಜೂ.23): ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರು ಮೂಲದ ಟ್ರೇನಿ ಪೈಲಟ್‌ ಶರಣ್‌ ಕುಮಾರ್‌, ಇವರುಗಳ ಮೇಲೆ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿದೆ….

Read More
ಮುತ್ತಿನ ಉಂಗುರ: ಯಾವ ಕೈಗೆ, ಯಾವ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು ಗೊತ್ತಾ?

ಮುತ್ತಿನ ಉಂಗುರ: ಯಾವ ಕೈಗೆ, ಯಾವ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು ಗೊತ್ತಾ?

<p>ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಪ್ರಕಾರ ಉಂಗುರವನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಚಂದ್ರನ ಶಾಂತಿಗಾಗಿ ಮುತ್ತುಗಳನ್ನು ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ.</p><p>&nbsp;</p><img><p>ಮುತ್ತನ್ನು ಚಂದ್ರನ ರತ್ನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಚಂದ್ರನು ಶಾಂತಿಗೆ ಕಾರಣ. ಮುತ್ತು ಧರಿಸಿದ ವ್ಯಕ್ತಿಯು ತನ್ನ ಮನಸ್ಸಿನಿಂದ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುತ್ತಾನೆ ಮತ್ತು ಅವನ ಮನಸ್ಸು ಶಾಂತವಾಗಿರುತ್ತದೆ ಎಂದು ನಂಬಲಾಗಿದೆ. ಮುತ್ತು ಧರಿಸಿದ ವಿವಾಹಿತ ವ್ಯಕ್ತಿಯ ಜೀವನದಲ್ಲಿ ಸಂಗಾತಿಗೆ ಸಂಬಂಧಿಸಿದ ಎಲ್ಲಾ ವ್ಯತ್ಯಾಸಗಳು ದೂರವಾಗುತ್ತವೆ. ಇದರೊಂದಿಗೆ, ಪ್ರೇಮ ಸಂಬಂಧವೂ ಸಿಹಿಯಾಗುತ್ತದೆ. ಅದೇ…

Read More
Operation Sindhu Indian Govt: ಯುದ್ಧ ಭೂಮಿಯಲ್ಲಿ ಸಿಲುಕಿದ ಭಾರತೀಯರ ರೋಚಕ ರಕ್ಷಣಾ ಕಾರ್ಯಾಚರಣೆ! | Operation Sindhu India Bold Evacuation From Iran Israel Warzone Sat

Operation Sindhu Indian Govt: ಯುದ್ಧ ಭೂಮಿಯಲ್ಲಿ ಸಿಲುಕಿದ ಭಾರತೀಯರ ರೋಚಕ ರಕ್ಷಣಾ ಕಾರ್ಯಾಚರಣೆ! | Operation Sindhu India Bold Evacuation From Iran Israel Warzone Sat

ಬೆಂಗಳೂರು (ಜೂ. 23): ಇರಾನ್-ಇಸ್ರೇಲ್ ನಡುವೆ ಭುಗಿಲೆದ್ದಿರುವ ಯುದ್ಧದಿಂದ ಮತ್ತೆ ಮಿಡಿಯುತ್ತಿದೆ ಮಧ್ಯಪ್ರಾಚ್ಯ. ಕ್ಷಿಪಣಿಗಳ ದಾಳಿ, ಸ್ಫೋಟದ ಅಘಾತ… ನರಕದಂತೆ ರೂಪುಗೊಂಡಿರುವ ಆ ವಾತಾವರಣದಲ್ಲಿ ಸಿಲುಕಿದ್ದವರು ಮಾತ್ರ ಸಾವಿರಾರು ಮಂದಿ ನಿರಪರಾಧ ಭಾರತೀಯರು. ಆದರೆ ಅವರ ಕಣ್ಣಲ್ಲಿ ಭಯವಿಲ್ಲ – ಕಾರಣವೊಂದೇ: ಭಾರತ ಸರ್ಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪರೇಷನ್ ಸಿಂಧು! ಯುದ್ಧದ ಭೂಮಿಯಿಂದ ನೇರವಾಗಿ ಜೀವ ಉಳಿಸುವ ಪಯಣ:ಭಾರೀ ಸಂಘರ್ಷದ ನಡುವೆಯೂ ಭಾರತ ಸರ್ಕಾರ ತಮ್ಮ ಪ್ರಜೆಗಳ ರಕ್ಷಣೆಗೆ ಮುಂದೆ ಬಂದು, ಸೂಕ್ಷ್ಮ ಯೋಜನೆಯೊಂದಿಗೆ…

Read More
IND vs ENG: 5 ವಿಕೆಟ್ ಪಡೆದ ಚೆಂಡನ್ನು ಬುಮ್ರಾ ಉಡುಗೊರೆಯಾಗಿ ನೀಡಿದ್ಯಾರಿಗೆ ಗೊತ್ತಾ?

IND vs ENG: 5 ವಿಕೆಟ್ ಪಡೆದ ಚೆಂಡನ್ನು ಬುಮ್ರಾ ಉಡುಗೊರೆಯಾಗಿ ನೀಡಿದ್ಯಾರಿಗೆ ಗೊತ್ತಾ?

ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್‌ಗಳನ್ನು ಕಬಳಿಸಿದರು. ಇದೀಗ ಬುಮ್ರಾ ತಾವು 5 ವಿಕೆಟ್‌ಗಳನ್ನು ಪಡೆದ ಚೆಂಡನ್ನು ತಮ್ಮ ಮಗ ಅಂಗದ್‌ಗೆ (Angad) ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಅವರ ಮಡದಿ ಸಂಜನಾ ಗಣೇಶನ್ (Sanjana Ganesan) ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ 24.5 ಓವರ್‌ಗಳಲ್ಲಿ 83 ರನ್‌ಗಳಿಗೆ 5 ವಿಕೆಟ್‌ಗಳನ್ನು…

Read More
Mamitha Baiju: 2026ರ ಚುನಾವಣೆಯಲ್ಲಿ ಗೆದ್ರೆ ಮಾತ್ರ ಸಿನಿಮಾ ಬಿಟ್ಟು ರಾಜಕೀಯ? ದಳಪತಿ ವಿಜಯ್ ಸೀಕ್ರೆಟ್ ಬಾಯ್ಬಿಟ್ಟ ಮಮಿತಾ! | Thalapathy Vijay Political Future Tied To 2026 Election Success Actress Mamitha Baiju Reveals Gvd

Mamitha Baiju: 2026ರ ಚುನಾವಣೆಯಲ್ಲಿ ಗೆದ್ರೆ ಮಾತ್ರ ಸಿನಿಮಾ ಬಿಟ್ಟು ರಾಜಕೀಯ? ದಳಪತಿ ವಿಜಯ್ ಸೀಕ್ರೆಟ್ ಬಾಯ್ಬಿಟ್ಟ ಮಮಿತಾ! | Thalapathy Vijay Political Future Tied To 2026 Election Success Actress Mamitha Baiju Reveals Gvd

‘ಜನ ನಾಯಕನ್‌’ ಸಿನಿಮಾ ವಿಜಯ್‌ಗೆ ಕೊನೆಯ ಸಿನಿಮಾ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ನಟಿ ಮಮಿತಾ ಬೈಜು ವಿಜಯ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೊಸ ವಿಷ್ಯ ಹೇಳಿದ್ದಾರೆ. ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್. 69 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಸಿನಿಮಾರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿದ್ದಾರೆ. ಕೆಲವು ವರ್ಷಗಳಿಂದ ವಿಜಯ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಮಾತುಗಳಿದ್ದವು. 2024 ಫೆಬ್ರವರಿ 2 ರಂದು ತಮಿಳಕ ವೆಟ್ರಿಕಳಗಂ ಪಕ್ಷ ಶುರು ಮಾಡಿದ್ರು. ಕೆಲವು ವರ್ಷಗಳಿಂದ 10 ಮತ್ತು 12ನೇ ತರಗತಿಯಲ್ಲಿ…

Read More
4 ಬೆಳ್ಳುಳ್ಳಿ, 2 ಟೀ ಸ್ಪೂನ್ ಮಸಾಲೆ ಖಾರ: ತರಕಾರಿ ಇಲ್ಲದಿದ್ದಾಗ ಮಾಡಿ ಸ್ಪೆಷಲ್ ರೈಸ್

4 ಬೆಳ್ಳುಳ್ಳಿ, 2 ಟೀ ಸ್ಪೂನ್ ಮಸಾಲೆ ಖಾರ: ತರಕಾರಿ ಇಲ್ಲದಿದ್ದಾಗ ಮಾಡಿ ಸ್ಪೆಷಲ್ ರೈಸ್

<p><strong>Quick Breakfast Recipe: </strong>ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈ ಸ್ಪೆಷಲ್ ರೈಸ್ ತಯಾರಿಸಿ. ಬಿಸಿ ಅನ್ನಕ್ಕೆ ಬೆಳ್ಳುಳ್ಳಿ-ಮಸಾಲೆ ಖಾರದ ಒಗ್ಗರಣೆ ಸೇರಿಸಿ, ನಿಂಬೆರಸದೊಂದಿಗೆ ರುಚಿ ಹೆಚ್ಚಿಸಿ.</p><img><p>ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಏನು ಮಾಡಬೇಕು ಅಂತಾನೇ ತೋಚಲ್ಲ. ಇಂದು ನಾವು ಹೇಳುವ ರೀತಿಯಲ್ಲಿ ಸ್ಪೆಷಲ್ ರೈಸ್ ತಯಾರಿಸಿದ್ರೆ ಮಕ್ಕಳು ಸೇರಿದಂತೆ ಮನೆಯಲ್ಲಿರೋ ಎಲ್ಲಾ ಸದಸ್ಯರು ಚಪ್ಪರಿಸಿಕೊಂಡು ತಿಂತಾರೆ.</p><img><p>ಈ ರೆಸಿಪಿಗೆ ಟೊಮೆಟೋ, ಈರುಳ್ಳು ಸೇರಿದಂತೆ ಯಾವುದೇ ತರಕಾರಿ ಬೇಕಾಗಲ್ಲ. ಬಿಸಿಬಿಸಿಯಾದ ಅನ್ನಕ್ಕೆ ಈ ಮಸಾಲೆಯನ್ನು ಸೇರಿಸಿದ್ರೆ ರುಚಿಯಾದ ಸ್ಪೆಷಲ್ ರೈಸ್ ಸಿದ್ದವಾಗುತ್ತದೆ….

Read More
ಇರಾನ್ ಮೇಲೆ ಅಮೆರಿಕದ ದಾಳಿ ಉನ್ನತ ಮಟ್ಟದ ಸಭೆ ಕರೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಇರಾನ್ ಮೇಲೆ ಅಮೆರಿಕದ ದಾಳಿ ಉನ್ನತ ಮಟ್ಟದ ಸಭೆ ಕರೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಇಸ್ಲಾಮಾಬಾದ್, ಜೂನ್ 23: ಇರಾನ್‌ನ (Iran) ಮೂರು ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರದ ಪ್ರಾದೇಶಿಕ ಪರಿಸ್ಥಿತಿಯನ್ನು ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ಇಂದು (ಜೂನ್ 23) ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ (NSC)ಯ ತುರ್ತು ಸಭೆ ನಡೆಸಲಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಮ್ಮ ಅಮೆರಿಕ ಭೇಟಿಯ ಕುರಿತು ಸಮಿತಿಗೆ ಮಾಹಿತಿ ನೀಡಲಿದ್ದಾರೆ. ಭದ್ರತೆಗೆ ಸಂಬಂಧಿಸಿದ ಚರ್ಚೆಗಳಿಗೆ ದೇಶದ…

Read More
2027 World Cup: ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೂರ ಆಗ್ತಾರೆ: ಸೌರವ್‌ ಗಂಗೂಲಿ ಎಚ್ಚರಿಕೆ

2027 World Cup: ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೂರ ಆಗ್ತಾರೆ: ಸೌರವ್‌ ಗಂಗೂಲಿ ಎಚ್ಚರಿಕೆ

<p>ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಣೆ ಮಾಡಿರೋದು ಕ್ರಿಕೆಟ್‌ ಪ್ರಿಯರಿಗೆ ಆಘಾತವನ್ನುಂಟು ಮಾಡಿತ್ತು. ಈಗ ಅವರು ವಿಶ್ವಕಪ್‌ನಲ್ಲಿ ಆಡ್ತಾರಾ? ಇಲ್ಲವಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಸೌರವ್‌ ಗಂಗೂಲಿ ಮಾತನಾಡಿದ್ದಾರೆ.</p><p>&nbsp;</p><img><p>ಐಸಿಸಿಯ ಅತಿ ದೊಡ್ಡ ಐತಿಹಾಸಿಕ ವೈಟ್-ಬಾಲ್ ಟೂರ್ನಮೆಂಟ್ ಬರೋದಿಕ್ಕೆ ಇನ್ನೂ 2 ವರ್ಷಗಳ ಮೇಲೆ ಬೇಕಿದೆ. ಆಗ ವಿರಾಟ್ ಕೊಹ್ಲಿಗೆ 39, ರೋಹಿತ್‌ ಶರ್ಮಾಗೆ ವಯಸ್ಸು 40 ಆಗಿರುತ್ತದೆ. ಹೀಗಾಗಿ ಇವರು ಫಿಟ್‌ನೆಸ್ ಕಾಪಾಡಿಕೊಳ್ಳೋದು ಕಷ್ಟವಿದೆ. ಆದರೆ, 2027 ರವರೆಗೆ…

Read More
ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಮಾಡುವುದು ಹೇಗೆ? ಯಾವೆಲ್ಲ ವಿಚಾರಗಳನ್ನು ಮರೆ ಮಾಡಬೇಕು?

ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಮಾಡುವುದು ಹೇಗೆ? ಯಾವೆಲ್ಲ ವಿಚಾರಗಳನ್ನು ಮರೆ ಮಾಡಬೇಕು?

ಸಂಬಂಧಗಳಲ್ಲಿ ವಿವಿಧ ವಿಧಾನಗಳು ಇರುತ್ತವೆ. ಅದರಲ್ಲಿ  ಡೇಟಿಂಗ್‌ ಕೂಡ ಪ್ರೀತಿ ಲೋಕದ ಒಂದು ಸಾಧನವಾಗಿದೆ, ಬೇರೆ ಬೇರೆ ರೀತಿಯ ಡೇಟಿಂಗ್​​ಗಳು ಇರುತ್ತದೆ. ಸಾಫ್ಟ್ ಲಾಂಚ್ ರಿಲೇಷನ್ಶಿಪ್ (Soft Launch) ಬಗ್ಗೆ ನೀವು ಕೇಳಿರಬಹುದು. ಬಾಲಿವುಡ್​​​ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಪರಸ್ಪರ ಸಾಫ್ಟ್ ಲಾಂಚ್ ಸಂಬಂಧವನ್ನು ಹೊಂದಿದರು. ಅವರ ಸಂಬಂಧದ ಬಗ್ಗೆ ಯಾರಿಗೂ ಕೂಡ ಗೊತ್ತಿರಲಿಲ್ಲ. ಕೊನೆಯಲ್ಲಿ ಮದುವೆ ಹಂತಕ್ಕೆ ಬಂದ್ಮೇಲೆ ಎಲ್ಲರಿಗೂ ತಿಳಿಯಿತು. ಹೀಗೆ ನೀವು ನಿಮ್ಮ ಸಂಗಾತಿಯನ್ನು ಯಾರಿಗೂ ಪರಿಚಯ…

Read More