Ravishankar Guruji: ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ: ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು | Gurudev Sri Sri Ravi Shankar Address Millions Of Yogis Worldwide From Bogotas Plaza La Santamaria Tonight Rav

Ravishankar Guruji: ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಜಾಗತಿಕ ಯೋಗ ಸಂದೇಶ: ಇಂದು ಸಂಜೆ ಬೊಗೋಟಾದಿಂದ ಯೋಗಾಭ್ಯಾಸಿಗಳನ್ನುದ್ದೇಶಿಸಿ ಮಾತು | Gurudev Sri Sri Ravi Shankar Address Millions Of Yogis Worldwide From Bogotas Plaza La Santamaria Tonight Rav

ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತ ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಶ್ರೀ ಶ್ರೀ ರವಿಶಂಕರ್ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದವು. ಯೋಗದ ಮೂಲ ಉದ್ದೇಶ ದೈಹಿಕ ಭಂಗಿಗಳನ್ನು ಮೀರಿದೆ ಎಂದು ಗುರುಗಳು ಒತ್ತಿ ಹೇಳಿದರು. ಬೆಂಗಳೂರು (ಜೂ.21): ವರ್ಷದಲ್ಲಿಯೇ ಅತ್ಯಂತ ದೀರ್ಘವಾದ ಹಗಲಿನ ದಿನವಾದ ಇಂದು ಭಾರತದ ಎಲ್ಲಾ ಜಾಗಗಳಲೂ ಜರುಗಿದ ಯೋಗಾಭ್ಯಾಸವು ಅತ್ಯಂತ ಉತ್ಸಾಹದಿಂದ ಕೂಡಿತ್ತು. ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು…

Read More
Yash Starred Films: 16 ರಿಂದ 2ಕ್ಕೆ ಕುಸಿತ! ಕಣ್ಣೀರಲ್ಲಿ ರಾಕಿಂಗ್​ಸ್ಟಾರ್​ ಯಶ್​ ಅಭಿಮಾನಿಗಳು…

Yash Starred Films: 16 ರಿಂದ 2ಕ್ಕೆ ಕುಸಿತ! ಕಣ್ಣೀರಲ್ಲಿ ರಾಕಿಂಗ್​ಸ್ಟಾರ್​ ಯಶ್​ ಅಭಿಮಾನಿಗಳು…

<p>ರಾಕಿಂಗ್​ ಸ್ಟಾರ್​ ಯಶ್​ ಅವರ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಲುಕ್ ಈಚೆಗೆ ರಿವಿಲ್ ಆಗಿದೆ. ಇದರಲ್ಲಿ ನಟ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ತಿಳಿದೇ ಇದೆ. ನಿತೇಶ್ ತಿವಾರಿ ನಿರ್ದೇಶನ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ನಟನಾಗಿಯೂ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಬಹು ವಿಶೇಷ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಸಿನಿಮಾ…

Read More
North Korea's 2G Internet: ಈ ದೇಶದಲ್ಲಿ ಇನ್ನೂ 2G ಇಂಟರ್ನೆಟ್ ಬಳಕೆಯಲ್ಲಿದೆ! 4G 5G ಬಳಸುವಂತಿಲ್ಲ! ಕಾರಣವೇನು ಗೊತ್ತಾ?

North Korea's 2G Internet: ಈ ದೇಶದಲ್ಲಿ ಇನ್ನೂ 2G ಇಂಟರ್ನೆಟ್ ಬಳಕೆಯಲ್ಲಿದೆ! 4G 5G ಬಳಸುವಂತಿಲ್ಲ! ಕಾರಣವೇನು ಗೊತ್ತಾ?

<p>ವಿಶ್ವವು 5G ದಾಟಿ 6G ತಂತ್ರಜ್ಞಾನದತ್ತ ಓಡುತ್ತಿರುವಾಗ, ಜನರು ಇನ್ನೂ 2G ಮತ್ತು 3G ನೆಟ್‌ವರ್ಕ್‌ಗಳ ಜಗತ್ತಿಗೆ ಸೀಮಿತವಾಗಿರುವ ಒಂದು ದೇಶ ಇನ್ನೂ ಇದೆ. ಅದು ಪಾಕಿಸ್ತಾನ, ಬಾಂಗ್ಲಾದೇಶವಲ್ಲ ಉತ್ತರ ಕೊರಿಯಾ.</p><p>ಉತ್ತರ ಕೊರಿಯಾ ಇನ್ನೂ 2G ಮತ್ತು 3G ನೆಟ್‌ವರ್ಕ್‌ಗಳ ಸೀಮಿತ ಜಗತ್ತಿನಲ್ಲಿದೆ. ಇಲ್ಲಿ ಇಂಟರ್ನೆಟ್ ಸಾಮಾನ್ಯ ಜನರಿಗೆ ಸ್ವಾತಂತ್ರ್ಯದ ಸಾಧನವಲ್ಲ, ಬದಲಿಗೆ ಸರ್ಕಾರದ ಕಣ್ಗಾವಲಿನ ಉಪಕರಣವಾಗಿದೆ. ಸಾಮಾನ್ಯ ನಾಗರಿಕರಿಗೆ ಜಾಗತಿಕ ಇಂಟರ್ನೆಟ್ ಪ್ರವೇಶವಿಲ್ಲ; ಅವರು ಸರ್ಕಾರ ನಿಯಂತ್ರಿತ ‘ಕ್ವಾಂಗ್‌ಮ್ಯೊಂಗ್’ ಎಂಬ ಇಂಟ್ರಾನೆಟ್‌ಗೆ ಮಾತ್ರ ಸೀಮಿತರಾಗಿದ್ದಾರೆ.</p><p>’ಕ್ವಾಂಗ್‌ಮ್ಯೊಂಗ್’ ಇಂಟ್ರಾನೆಟ್‌ನಲ್ಲಿ…

Read More
Mumbai: ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಆಗಿ ವಿಕೃತಿ ತೋರಿದ ವ್ಯಕ್ತಿ

Mumbai: ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಆಗಿ ವಿಕೃತಿ ತೋರಿದ ವ್ಯಕ್ತಿ

ಮುಂಬೈ, ಜೂನ್ 23: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್ ಹಾಕಿ ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ಈ ಘಟನೆ ನಡೆದಿದೆ. ಮೇಘವಾಡಿ ಪೊಲೀಸರು 24 ವರ್ಷದ ಯುವಕ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಮತ್ತು ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಗಂಭೀರ ಅಪರಾಧ ಪ್ರಕರಣ ದಾಖಲಿಸಿದ್ದಾರೆ. ಆ ವ್ಯಕ್ತಿ ತನ್ನ ಗೆಳತಿಯ ಕೇವಲ 10 ವರ್ಷದ ಅಪ್ರಾಪ್ತ…

Read More
Dimple Girls: ಕೆನ್ನೆ ಮೇಲೆ ಡಿಂಪಲ್ ಇರೋ ಹುಡುಗಿ ಮದುವೆಯಾದ ಮನೆಗೆ ಅದೃಷ್ಟ ಲಕ್ಷ್ಮೀ

Dimple Girls: ಕೆನ್ನೆ ಮೇಲೆ ಡಿಂಪಲ್ ಇರೋ ಹುಡುಗಿ ಮದುವೆಯಾದ ಮನೆಗೆ ಅದೃಷ್ಟ ಲಕ್ಷ್ಮೀ

ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಾರೆ ಶುಕ್ರನ ಪ್ರಭಾವದಿಂದಾಗಿ, ಈ ಹುಡುಗಿಯರು ಕಲೆ, ಫ್ಯಾಷನ್, ಅಡುಗೆ ಅಥವಾ ವಿನ್ಯಾಸದಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರು ತಮ್ಮ ಪ್ರತಿಭೆಯಿಂದ ತಮ್ಮ ಅತ್ತೆ-ಮಾವನ ಪ್ರೀತಿ ಗಳಿಸುತ್ತಾರೆ. ಅಷ್ಟೇ ಅಲ್ಲ ಅವರು ಕಠಿಣ ಪರಿಶ್ರಮಿಗಳು ಮತ್ತು ಜವಾಬ್ದಾರಿಯುತರು ಆಗಿದ್ದು, ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ತಿಳಿದಿರುತ್ತಾರೆ. Source link

Read More
ಸ್ಟಾರ್ ನಟರೇ ಮೆರೆಯುತ್ತಿದ್ದ ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ  ನಯನತಾರ

ಸ್ಟಾರ್ ನಟರೇ ಮೆರೆಯುತ್ತಿದ್ದ ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಯನತಾರ

<p>ಕೇರಳದ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಹುಡುಗಿ ಡಯಾನ ಮರಿಯಮ್ ಲೇಡಿ ಸೂಪರ್ ಸ್ಟಾರ್ ನಯನತಾರ ಆಗಿದ್ದು ಹೇಗೆ? ಇಲ್ಲಿದೆ ಕಥೆ.</p><img><p>ಸ್ಟಾರ್ ನಟರೇ ಮೆರೆಯುತ್ತಿದ್ದ ಸಮಯದಲ್ಲಿ ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನಿಮಾಗೆ ಎಂಟ್ರಿ ಕೊಟ್ಟು, ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ, ಇದೀಗ ಲೇಡಿ ಸೂಪರ್ ಸ್ಟಾರ್ (lady super star) ಆಗಿ ಮೆರೆಯುತ್ತಿರುವ ನಟಿ ನಯನ್ ತಾರಾ.</p><img><p>ನಯನತಾರಾ ನವೆಂಬರ್ 18 , 1984 ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಮಲಯಾಳಿ ಸಿರಿಯನ್ ಕ್ರಿಶ್ಚಿಯನ್ (christian family)…

Read More
ಗ್ಯಾಸ್ ಸ್ಟವ್ ಬಳಿ ಇಡಬಾರದ 7 ವಸ್ತುಗಳು

ಗ್ಯಾಸ್ ಸ್ಟವ್ ಬಳಿ ಇಡಬಾರದ 7 ವಸ್ತುಗಳು

ಅಡುಗೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಗ್ಯಾಸ್ ಒಲೆಯ ಬಳಿ ಇಡುತ್ತೇವೆ. ಹೀಗೆ ಇಡುವುದರಿಂದ ಕೆಲಸ ಸುಲಭವಾಗುತ್ತದೆಯಾದರೂ, ಇದರಲ್ಲಿ ಅಪಾಯ ಅಡಗಿದೆ. Source link

Read More
Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ಬೆಂಗಳೂರು ತೊರೆದ ದಂಪತಿImage Credit source: Instagram ಉದ್ಯೋಗ ಹರಸುತ್ತಾ ಬೆಂಗಳೂರಿನತ್ತ (Bengaluru) ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗೆ ಬಂದ ಜನರಲ್ಲಿ ಕೆಲವರು ಈ ದುಬಾರಿ ಬೆಂಗಳೂರಿನಲ್ಲಿ ಬದುಕುವುದು ಕಷ್ಟ, ಆರೋಗ್ಯ ಕೈಕೊಡುತ್ತಿದೆ ಹೀಗೆ ನಾನಾ ಕಾರಣಕ್ಕೆ ಬೆಂಗಳೂರನ್ನು ತೊರೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರಾಜಧಾನಿಯಲ್ಲಿ ವಾಸವಿರುವ ಯುವ ಉದ್ಯಮಿ ಅಶ್ವಿನ್ ಹಾಗೂ ಅಪರ್ಣ (Ashwin and Aparna) ದಂಪತಿ ಬೆಂಗಳೂರನ್ನು ತೊರೆಯುವ ನಿರ್ಧಾರ ಮಾಡಿದ್ದಾರಂತೆ. ಅಷ್ಟೇ ಅಲ್ಲದೇ, ಈ…

Read More
ಪಶ್ಚಿಮ ಬಂಗಾಳ ಸಿಎಂ ಆಗ್ತಾರಾ ಸೌರವ್ ಗಂಗೂಲಿ: 2026ರ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ದಾದಾ ಹೇಳಿದ್ದೇನು? | What Sourav Ganguly Say About Contesting In The 2026 West Bengal Assembly Elections Anu

ಪಶ್ಚಿಮ ಬಂಗಾಳ ಸಿಎಂ ಆಗ್ತಾರಾ ಸೌರವ್ ಗಂಗೂಲಿ: 2026ರ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ದಾದಾ ಹೇಳಿದ್ದೇನು? | What Sourav Ganguly Say About Contesting In The 2026 West Bengal Assembly Elections Anu

ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದಾರಾ? ಈ ಬಗ್ಗೆ ಅವರು ಹೇಳಿದ್ದೇನು ಇಲ್ಲಿದೆ ನೋಡಿ Sourav Ganguly Political Entry:ಸೌರವ್ ಗಂಗೂಲಿ ಭಾರತ ಕಂಡ ಶ್ರೇಷ್ಠ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪಶ್ಚಿಮ ಬಂಗಾಳದಿಂದ ದೇಶಕ್ಕೆ ಸಿಕ್ಕಂತಹ ಶ್ರೇಷ್ಠ ಕ್ರೀಡಾಪಟು ಅವರು, ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಅವರನ್ನು ದೇಶದ ಮಹಾನ್ ಗಣ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದೆ….

Read More
ನಿಜವಾಗ್ಲೂ ಮದುವೆ ಬೇಕಾ? ತಿಂಗಳಲ್ಲೇ ಗಂಡನ ಹ*ತ್ಯೆ! ಇದು ಅಮ್ಮ- ಮಗಳ ಲವ್ ಸ್ಟೋರಿ | Newlywed Wife Her Mother Their Single Lover Accused In Shocking Murder Of Husband

ನಿಜವಾಗ್ಲೂ ಮದುವೆ ಬೇಕಾ? ತಿಂಗಳಲ್ಲೇ ಗಂಡನ ಹ*ತ್ಯೆ! ಇದು ಅಮ್ಮ- ಮಗಳ ಲವ್ ಸ್ಟೋರಿ | Newlywed Wife Her Mother Their Single Lover Accused In Shocking Murder Of Husband

ಇತ್ತೀಚಿನ ದಿನಗಳಲ್ಲಿ ಪತಿ ಹತ್ಯೆ ಪ್ರಕರಣ ಹೆಚ್ಚಾಗಿದೆ. ಇಂದೋರ್ ನಂತ್ರ ಈಗ ತೆಲಂಗಾಣ ಸರದಿ. ಮದುವೆಯಾದ ಒಂದೇ ತಿಂಗಳಿಗೆ ಗಂಡನನ್ನು ಯಮನ ಪಾದಕ್ಕೆ ಸೇರಿಸಿದ್ದಾಳೆ ಪತ್ನಿ.  ಮದುವೆ (Marriage) ಆಗೋಕೆ ಹುಡುಗಿಯರು ಸಿಗ್ತಿಲ್ಲ ಅಂತ ಈ ಹಿಂದೆ ಬೇಸರಪಟ್ಟುಕೊಳ್ತಿದ್ದ ಹುಡುಗ್ರು ಈಗ ಮಾತು ಬದಲಿಸಿದ್ದಾರೆ. ಮದುವೆ ಆದ್ಮೇಲೆ ಜೀವಂತ ಇರೋದೇ ಡೌಟು. ಮದುವೆಗಿಂತ ಒಂಟಿಯಾಗಿರೋದೇ ಬೆಸ್ಟ್ ಅಂತಿದ್ದಾರೆ. ಇದಕ್ಕೆ ಕಾರಣ ಒಂದಾದ್ಮೇಲೆ ಒಂದರಂತೆ ನಡೆಯುತ್ತಿರೋ ಪತಿ ಹತ್ಯೆ ಕೇಸ್. ಇಂದೋರ್ ಹನಿಮೂನ್ ಪ್ರಕರಣ (Indore Honeymoon Case)ದ…

Read More