Rajarathnakara Trailer: ಅಪ್ಸರಾ ಅಭಿನಯದ ಕೊನೆಯ ಚಿತ್ರ ರಾಜ ರತ್ನಾಕರ ಟ್ರೇಲರ್ ರಿಲೀಸ್: ಜೂ.27ರಂದು ಬಿಡುಗಡೆ | Chandan Raj Apsara Starrer Rajarathnakara Trailer Out Gvd

Rajarathnakara Trailer: ಅಪ್ಸರಾ ಅಭಿನಯದ ಕೊನೆಯ ಚಿತ್ರ ರಾಜ ರತ್ನಾಕರ ಟ್ರೇಲರ್ ರಿಲೀಸ್: ಜೂ.27ರಂದು ಬಿಡುಗಡೆ | Chandan Raj Apsara Starrer Rajarathnakara Trailer Out Gvd

ಚಂದನ್‌ ರಾಜ್‌ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜಯರಾಮ ಸಿ.ಮಾಲೂರು ಈ ಸಿನಿಮಾ ನಿರ್ಮಿಸಿದ್ದಾರೆ. ಚಂದನ್‌ ರಾಜ್‌ ನಟಿಸಿರುವ, ವೀರೇಶ್ ಬೊಮ್ಮಸಾಗರ ನಿರ್ದೇಶನದ ‘ರಾಜ ರತ್ನಾಕರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ಹಣ ಮಾಡಬೇಕಷ್ಟೇ. ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಬುದ್ಧಿ ಇರುವವನೇ ಈ ಚಿತ್ರದ ನಾಯಕ ನಟ. ಸಿನಿಮಾದ ನಾಯಕಿಯಾಗಿ ಅಪ್ಸರಾ ಅಭಿನಯಿಸಿದ್ದಾರೆ. ಆದರೆ, ಅಪ್ಸರಾ ಸಿನಿಮಾ ರಿಲೀಸ್​ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ…

Read More
ಕರ್ನಾಟಕದ ಕಾಫಿ ರಫ್ತು ಉತ್ತುಂಗಕ್ಕೆ: ₹1.1 ಬಿಲಿಯನ್ ಸಾಧನೆ! ಬಹು ವರ್ಷಗಳ ಗರಿಷ್ಠ ಏರಿಕೆ | Karnataka S Coffee Exports Hit 1 1 Billion Dollars A Record Breaking Year In 2024 25 Gow

ಕರ್ನಾಟಕದ ಕಾಫಿ ರಫ್ತು ಉತ್ತುಂಗಕ್ಕೆ: ₹1.1 ಬಿಲಿಯನ್ ಸಾಧನೆ! ಬಹು ವರ್ಷಗಳ ಗರಿಷ್ಠ ಏರಿಕೆ | Karnataka S Coffee Exports Hit 1 1 Billion Dollars A Record Breaking Year In 2024 25 Gow

ಇತರ ರಾಜ್ಯಗಳ ಹೋಲಿಕೆ: ತಮಿಳುನಾಡು ಮುಂಚೂಣಿಯಲ್ಲಿ 2024-25ರಲ್ಲಿ ಕರ್ನಾಟಕದ ಒಟ್ಟಾರೆ ಸರಕು ರಫ್ತುಗಳು ಶೇ. 14.46ರಷ್ಟು ಏರಿಕೆಯಾಗಿದ್ದು, $30.5 ಬಿಲಿಯನ್ ಮೌಲ್ಯವನ್ನು ತಲುಪಿದೆ. ಆದರೆ ಇತರ ಪ್ರಮುಖ ರಾಜ್ಯಗಳೊಂದಿಗೆ ಹೋಲಿಸಿದರೆ, ಕರ್ನಾಟಕ ಹಾಲಿ ಸ್ಪರ್ಧಾತ್ಮಕತೆಯಲ್ಲಿ ಹಿಂದಿದೆ: ತಮಿಳುನಾಡು: ಶೇ. 19.5ರಷ್ಟು ಏರಿಕೆಯೊಂದಿಗೆ ಮೊದಲ ಸ್ಥಾನ  ಗುಜರಾತ್: ಶೇ. 13.4ರಷ್ಟು ಇಳಿಕೆ  ಮಹಾರಾಷ್ಟ್ರ: ಶೇ. 2ರಷ್ಟು ಕುಸಿತ ಬದಲಾಯುತ್ತಿರುವ ಜಾಗತಿಕ ವಾಣಿಜ್ಯ ಪರಿಸ್ಥಿತಿಯಲ್ಲಿ ಕರ್ನಾಟಕ ತನ್ನದೇ ಆದ ಗುರುತನ್ನು ನಿರ್ಮಿಸುತ್ತಿದೆ. ಕಾಫಿ, ಎಂಜಿನಿಯರಿಂಗ್, ಮಸಾಲೆ ಹಾಗೂ ರಾಸಾಯನಿಕ ವಲಯಗಳಲ್ಲಿ…

Read More
Nivedita Gowda’s Saree Look: ಸೊಂಟದ ವಿಷ್ಯ… ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​ | Bigg Boss Fame Nivedita Gowda In Saree Netizens Reacts Suc

Nivedita Gowda’s Saree Look: ಸೊಂಟದ ವಿಷ್ಯ… ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​ | Bigg Boss Fame Nivedita Gowda In Saree Netizens Reacts Suc

ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್​ ಮಾಡಿದ್ರೆ ಅವರ ಅಭಿಮಾನಿಗಳು ಒಂದು ಡೌಟ್​ ಶುರುವಾಗಿದೆ. ಏನದು ನೋಡಿ!  ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ…

Read More
ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ

ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ

ರಾಯಚೂರು, ಜೂನ್ 23: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಾಗಿ ಘೋಷಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, 16ನೇ ಹಣಕಾಸು ಆಯೋಗವನ್ನು ಬೇಟಿ ಮಾಡಿ ಹೆಚ್ಚುವರಿ ಮನವಿ ಸಲ್ಲಿಸಿದ್ದೆ. ಅದರ ಬಗ್ಗೆ ಪ್ರಧಾನಿ, ಹಣಕಾಸು ಸಚಿವರ ಜತೆ ಮಾತನಾಡಬೇಕಿದೆ. ಬಾಕಿ ಇರುವ ಮಸೂದೆಗಳ ಬಗ್ಗೆ ಚರ್ಚಿಸಲು ರಾಷ್ಟ್ರಪತಿಗಳ ಭೇಟಿಗೆ ಅನುಮತಿ ಕೋರಿದ್ದೇನೆ. ಅವರು ಮಂಗಳವಾರ ಬೆಳಗ್ಗೆ 11:20 ಕ್ಕೆ ಭೇಟಿಗೆ ಸಮಯ ನೀಡಿದ್ದಾರೆ. ಹೀಗಾಗಿ ದೆಹಲಿಗೆ ತೆರಳಲಿದ್ದೇನೆ ಎಂದರು. ಕರ್ನಾಟಕದ…

Read More
2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?

2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?

ಈಗಾಗಲೇ ಹಾಲಿ ಚಾಂಪಿಯನ್‌ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್‌, ದ.ಆಫ್ರಿಕಾ, ಅಮೆರಿಕ, ವೆಸ್ಟ್‌ಇಂಡೀಸ್‌, ಐರ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ. ಉಳಿದ 7 ತಂಡಗಳು ವಿವಿಧ ಖಂಡಗಳ ಅರ್ಹತಾ ಸುತ್ತಿನಲ್ಲಿ ಗೆದ್ದು ಟೂರ್ನಿಗೆ ಪ್ರವೇಶಿಸಲಿವೆ. Source link

Read More
Kajal Aggarwal’s Tropical Birthday Bash: ಮಾಲ್ಡೀವ್ಸ್‌ನಲ್ಲಿ 40ನೇ ವರ್ಷದ ಜನ್ಮದಿನ ಸೆಲೆಬ್ರೇಟ್‌ ಮಾಡಿದ Actress Kajal Aggarwal! | Actress Kajal Aggarwal Celebrates Birthday In Maldives With Family

Kajal Aggarwal’s Tropical Birthday Bash: ಮಾಲ್ಡೀವ್ಸ್‌ನಲ್ಲಿ 40ನೇ ವರ್ಷದ ಜನ್ಮದಿನ ಸೆಲೆಬ್ರೇಟ್‌ ಮಾಡಿದ Actress Kajal Aggarwal! | Actress Kajal Aggarwal Celebrates Birthday In Maldives With Family

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಶಾಸಕನಿಗೆ ಸೀಟು ಬಿಟ್ಟುಕೊಡದ ವಂದೇ ಭಾರತ್ ಪ್ರಯಾಣಿಕನ ಮೇಲೆ ಬೆಂಬಲಿಗರ ದಾಳಿ, ವಿಡಿಯೋ | Vande Bharat Passenger Allegedly Thrashed After He Refuse Seat To Up Bjp Mla Video

ಶಾಸಕನಿಗೆ ಸೀಟು ಬಿಟ್ಟುಕೊಡದ ವಂದೇ ಭಾರತ್ ಪ್ರಯಾಣಿಕನ ಮೇಲೆ ಬೆಂಬಲಿಗರ ದಾಳಿ, ವಿಡಿಯೋ | Vande Bharat Passenger Allegedly Thrashed After He Refuse Seat To Up Bjp Mla Video

ವಂದೇ ಭಾರತ್ ರೈಲಿನಲ್ಲಿ ಸೀಟು ಬಿಟ್ಟುಕೊಟ್ಟಿಲ್ಲ ಎಂದು ಶಾಸಕ ತನ್ನ ಬೆಂಬಲಿಗರ ಕರೆಯಿಸಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಲಖನೌ( ಜೂ.23) ರಾಜಕಾರಣಿಗಳ ಜೀವನದಲ್ಲಿ ಕುರ್ಚಿಗೆ ಎಲ್ಲಿದ್ದ ಪ್ರಾಮುಖ್ಯತೆ. ಕುರ್ಚಿ ಜಗಳದಲ್ಲಿ ಸರ್ಕಾರವೇ ಬಿದ್ದ ಉದಾಹರಣೆಗಳಿವೆ. ಹೀಗೆ ಕುರ್ಚಿ ಮದದಲ್ಲಿರುವ ಶಾಸಕನೊಬ್ಬ ತಾನು ವಂದೇ ಭಾರತ್ ರೈಲಿನಲ್ಲಿದ್ದೇನೆ ಅನ್ನೋದು ಮರೆತು ಪ್ರಯಾಣಿಕನಿಗೆ ಥಳಿಸಿದ ಘಟನೆ ನಡೆದಿದೆ. ಶಾಸಕ ಹಾಗೂ ಆತನ ಕುಟುಂಬಕ್ಕೆ ಸೀಟು ಬಿಟ್ಟುಕೊಟ್ಟಿಲ್ಲ ಅನ್ನೋ…

Read More
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದರೆ ಪಕ್ಷಕ್ಕೆ ವಾಪಸ್ಸು ಹೋಗೋದು ಸಾಧ್ಯವಿಲ್ಲ: ಬಸನಗೌಡ ಯತ್ನಾಳ್

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದರೆ ಪಕ್ಷಕ್ಕೆ ವಾಪಸ್ಸು ಹೋಗೋದು ಸಾಧ್ಯವಿಲ್ಲ: ಬಸನಗೌಡ ಯತ್ನಾಳ್

ವಿಜಯಪುರ, ಜೂನ್ 23: ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರರನ್ನೇ (BY Vijayendra) ಮುಂದುವರಿಸಿದರೆ ತಾನು ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ರಾಜ್ಯಾಧ್ಯಕ್ಷನಾಗಬಹುದು ಎಂದು ಹೇಳಲಾಗುತ್ತಿರುವ ಮುರುಗೇಶ್ ನಿರಾಣಿಯವರು ತನ್ನ ಬಗ್ಗೆ ಧೋರಣೆ ಬದಲಾಯಿಸಿರುವ ಬಗ್ಗೆ ಯತ್ನಾಳ್ ಹೆಚ್ಚು ಮಾತಾಡಲಿಲ್ಲ. ನಿರಾಣಿ ಮನೆಯಲ್ಲಿನ ಮದುವೆ ಕಾರ್ಯ್ರಮ ಮತ್ತು ಬಿಎಸ್ ಯಡಿಯೂರಪ್ಪನವರ ಮೊಮ್ಮಗನ ಮದುವೆ-ಎರಡಕ್ಕೂ ತಾನು ಹೋಗಲಿಲ್ಲ, ಒಮ್ಮೆ ಮನಸ್ಸು ಮುರಿದುಕೊಂಡ ಮೇಲೆ ಮುಗೀತು, ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷರಾಗಬೇಕೆಂದು ತಾನು…

Read More
ತಾರೆ ಜಮೀನ್ ಪರ್ ಸಿನಿಮಾಗಿಂತ ಮೊದಲಿನ ಆಮಿರ್ ಖಾನ್ ರೀಮೇಕ್ ಸಿನಿಮಾಗಳು..!?

ತಾರೆ ಜಮೀನ್ ಪರ್ ಸಿನಿಮಾಗಿಂತ ಮೊದಲಿನ ಆಮಿರ್ ಖಾನ್ ರೀಮೇಕ್ ಸಿನಿಮಾಗಳು..!?

<p>ಆಮಿರ್ ಖಾನ್ ಅವರ ‘ಸಿತಾರೆ ಜಮೀನ್ ಪರ್’ ಸ್ಪ್ಯಾನಿಷ್ ಚಿತ್ರ ‘ಚಾಂಪಿಯನ್ಸ್’ ನ ಹಿಂದಿ ರಿಮೇಕ್. ಆಮಿರ್ ಈ ಹಿಂದೆಯೂ ಹಲವು ವಿದೇಶಿ ಚಿತ್ರಗಳ ರಿಮೇಕ್‌ಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 8 ಚಿತ್ರಗಳನ್ನು ನೋಡೋಣ…</p><img><h2><strong>1. ದಿಲ್ ಹೈ ಕೆ ಮಾಂತಾ ನಹಿ</strong></h2><p>1991 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸಿದ್ದರು. ಆಮಿರ್ ಖಾನ್ ಜೊತೆ ಪೂಜಾ ಭಟ್ ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರ 1934 ರ ‘ಇಟ್ ಹ್ಯಾಪನ್ಡ್ ಒನ್ ನೈಟ್’ ನ ರೂಪಾಂತರವಾಗಿತ್ತು.</p><img><h2><strong>2. ಜೋ ಜೀತಾ…

Read More
ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ! | Pavithra Gowda Presence In Rajarajeshwari Nagar Stony Brook Pub

ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ! | Pavithra Gowda Presence In Rajarajeshwari Nagar Stony Brook Pub

ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪವಿತ್ರಾ ಡಿ ಬಾಸ್ ಸಫಾರಿಗೆ ವಿಸಿಟ್ ಕೊಟ್ಟಿದ್ದಾರೆ. ಈ ಡಿ ಬಾಸ್ ಸಫಾರಿ ಇರೋದು ಆರ್ ಆರ್ ನಗರದ ಸ್ಟೋನಿ ಬ್ರೂಕ್ ಪಬ್​ನಲ್ಲಿ. ರೇಣುಕಾಸ್ವಾಮಿ ಮರ್ಡರ್ ಗೆ ಸ್ಕೆಚ್ ಹಾಕಿದ್ದೇ ಈ ಜಾಗದಲ್ಲಿ ಅಂತ ಹೇಳಲಾಗುತ್ತೆ. ಆಗ ಸುಪಾರಿ ಕೊಟ್ಟ ಜಾಗದಲ್ಲಿ ಈಗ ಸಫಾರಿ ಮಾಡ್ತಿದ್ದಾರೆ ಪವಿತ್ರಾ ಗೌಡ. ಹೌದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ…

Read More