ಹೇಳದೆಯೇ ಜೊತೆಯಾಗಿ ಬಂದು ಅಜ್ಜ ಅಜ್ಜಿಗೆ 15 ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್‌: ವೀಡಿಯೋ ವೈರಲ್ | 15 Grandchildrens Surprise Visit Brings Joy To Grandparents Heartwarming Video

ಹೇಳದೆಯೇ ಜೊತೆಯಾಗಿ ಬಂದು ಅಜ್ಜ ಅಜ್ಜಿಗೆ 15 ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್‌: ವೀಡಿಯೋ ವೈರಲ್ | 15 Grandchildrens Surprise Visit Brings Joy To Grandparents Heartwarming Video

ಮೊಮ್ಮಕ್ಕಳು ಅಜ್ಜ ಅಜ್ಜಿಯರಿಗೆ ಅಚ್ಚರಿ ನೀಡಲು  ಅವರಿಗೆ ಹೇಳದೆಯೇ ರಾತ್ರಿಯ ವೇಳೆ ಒಟ್ಟಾಗಿ ಮನೆಗೆ ಬಂದು ಸರ್‌ಪ್ರೈಸ್ ನೀಡಿದ್ದು, ಅವರ ಭಾವುಕ ವೀಡಿಯೋ ವೈರಲ್‌ ಆಗಿದೆ.  ಮೊಮ್ಮಕ್ಕಳು ಹಾಗೂ ಅಜ್ಜ ಅಜ್ಜಿಯರು(Grand parents) ಒಳ್ಳೆಯ ಸ್ನೇಹಿತರು, ಕೆಲ ಪುಟ್ಟ ಅಪರಾಧಗಳಿಗೆ ಒಳ್ಳೆಯ ಪಾರ್ಟನರ್‌ಗಳು, ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳನ್ನು ಮಕ್ಕಳು ದೊಡ್ಡವರಾದರು ಮರೆಯುವುದಿಲ್ಲ, ಅನೇಕರಿಗೆ ಅಜ್ಜ ಅಜ್ಜಿಯ ಜೊತೆ ಕಳೆದ ನೆನಪುಗಳು ಸದಾ ಹಸಿರಾಗಿದ್ದು, ತಮಗೆ ಮಕ್ಕಳಾದ ನಂತರವೂ ಆ ನೆನಪುಗಳನ್ನು ಅವರು ಮಕ್ಕಳೊಂದಿಗೆ ಹೇಳಿ…

Read More
ಕೊಹ್ಲಿ, ರೋಹಿತ್ ಮುಂದಿನ ವರ್ಲ್ಡ್‌ ಕಪ್ ಆಡೋದೇ ಡೌಟ್; ಹೊಸ ಬಾಂಬ್ ಸಿಡಿಸಿದ ಗಂಗೂಲಿ!

ಕೊಹ್ಲಿ, ರೋಹಿತ್ ಮುಂದಿನ ವರ್ಲ್ಡ್‌ ಕಪ್ ಆಡೋದೇ ಡೌಟ್; ಹೊಸ ಬಾಂಬ್ ಸಿಡಿಸಿದ ಗಂಗೂಲಿ!

<p>ಕೋಲ್ಕತಾ: 2027ರ ಐಸಿಸಿ ಏಕದಿನ ವಿಶ್ವಕಪ್ ಆಡಲು ಕನಸು ಕಾಣುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಸೌರವ್ ಗಂಗೂಲಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.</p><p>&nbsp;</p><img><p>ಟೆಸ್ಟ್‌ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಭಾರತದ ದಿಗ್ಗಜ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 2027ರ ಏಕದಿನ ವಿಶ್ವಕಪ್‌ ಮೇಲೆ ಕಣ್ಣಿಟ್ಟಿದ್ದಾರೆ.</p><img><p>ಆದರೆ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಕಾರ, ರೋಹಿತ್‌ ಹಾಗೂ ಕೊಹ್ಲಿ 2027ರ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಕಷ್ಟ.</p><img><p>ಈ ಬಗ್ಗೆ…

Read More
ಪ್ರೀತಿಸಿದ ಯುವತಿ‌‌ಯಿಂದ ಕಿರುಕುಳ: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣು

ಪ್ರೀತಿಸಿದ ಯುವತಿ‌‌ಯಿಂದ ಕಿರುಕುಳ: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣು

ದೇವನಹಳ್ಳಿ, ಜೂನ್​ 23: ಪ್ರೀತಿಸಿದ ಯುವತಿ‌‌ಯಿಂದ (girl) ಕಿರುಕುಳ ಆರೋಪ ಕೇಳಿಬಂದಿದ್ದು, ಮನನೊಂದು ಯುವಕ (boy) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕೆರೆ ಬಳಿ ನಡೆದಿದೆ. ಜೂ.13ರಂದು ಸೆಲ್ಫಿ ವಿಡಿಯೋ ಮಾಡಿದ ಮಂಜುನಾಥ್,​ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರೀತಿಸಿದ ಯುವತಿ ಗಗನ ವಿರುದ್ಧ ಕಿರುಕುಳ ಆರೋಪ ಮಾಡಿರುವ ಮಂಜುನಾಥ್​,…

Read More
ಯುದ್ಧದಿಂದಲೇ ಜನನ, ಯುದ್ಧವೇ ಜೀವನ, ಸಮರ ಸುತ ಇಸ್ರೇಲ್: ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ | The Paradox Of Israel War And Survival In A Region Of Conflict

ಯುದ್ಧದಿಂದಲೇ ಜನನ, ಯುದ್ಧವೇ ಜೀವನ, ಸಮರ ಸುತ ಇಸ್ರೇಲ್: ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ | The Paradox Of Israel War And Survival In A Region Of Conflict

ಯುದ್ಧದಿಂದಲೇ ಜನನ..ಯುದ್ಧವೇ ಜೀವನ.. ಸಮರ ಸುತ ಇಸ್ರೇಲ್​..! ಕದನ ಕಿಚ್ಚಿಗೆ ಇಸ್ರೇಲ್​ನ ಸಾವಿರಾರು ಕೋಟಿ ಭಸ್ಮವಾಗಿರೋದು ಹೇಗೆ..? ಇಸ್ರೇಲ್ ಉಗ್ರಾವತಾರ.. ಹೊಂಚು ಹಾಕಿದ್ದ ರಣಹದ್ದುಗಳೇ ನಾಶ..! ಮೈ ಮರೆತರೇ  ಮುಗೀತು ಯಹೂದಿ ರಾಷ್ಟ್ರದ ಕಥೆ..! ಸಮರಾಗ್ನಿಯ ಬೆಳಕಲ್ಲೇ ಅಭಿವೃದ್ಧಿಯ ಹಾದಿ ಹಿಡಿದಿರೋ ಇಸ್ರೇಲ್​..! ಇದು ಯುದ್ಧ  ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ..! ಇದುವೇ ಇವತ್ತಿನ ಸುವರ್ಣ ಫೋಕಸ್, ಯುದ್ಧ ಸುತ, ವೈರಿ ಸೈತಾನ ಯುದ್ಧದಿಂದ ಇಸ್ರೇಲ್​ಗೂ ಲಾಸ್ ಆಗ್ತಿದೆ.. ಆದ್ರೆ, ತಾನು ಏನನ್ನ ಸಾಧಿಸ್ಬೇಕು ಅಂದುಕೊಂಡಿದ್ಯೋ…

Read More
ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

<p>ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್‌ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.</p><p>&nbsp;</p><img><p>ವಸು ಪಾತ್ರಧಾರಿ ಸೌಮ್ಯಾ ಮೆಂಡನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.</p><img><p>ಸೌಮ್ಯಾ ಮೆಂಡನ್‌ ಅವರು ಈ ಹಿಂದೆ ಗೀತಾ, ಕಾವೇರಿ ಕನ್ನಡ ಮೀಡಿಯಂ, ಪಾರು ಸೇರಿದಂತೆ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು.</p><img><p>ಪಾರು ಧಾರಾವಾಹಿ ನಟಿ ಸಿತಾರಾ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.&nbsp;</p><img><p>ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿರುವ ಸೌಮ್ಯಾ ಮೆಂಡನ್‌…

Read More
ಆಮೀರ್ ಖಾನ್ ‘ತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಹೇಳಿದ್ದೇನು? | Mahesh Babu Praises Aamir Khans Taare Zameen Par Movie

ಆಮೀರ್ ಖಾನ್ ‘ತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಹೇಳಿದ್ದೇನು? | Mahesh Babu Praises Aamir Khans Taare Zameen Par Movie

‘ತಾರೆ ಜಮೀನ್ ಪರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುವುದರ ಜೊತೆಗೆ ಮಹೇಶ್ ಬಾಬು ಅವರಂತಹ ಸೂಪರ್‌ಸ್ಟಾರ್‌ಗಳ ಮನಗೆದ್ದಿದೆ. ಜಾವೇದ್ ಅಖ್ತರ್ ಕೂಡ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆಮಿರ್ ಖಾನ್ ಅವರ ‘ತಾರೆ ಜಮೀನ್ ಪರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುವುದರ ಜೊತೆಗೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಯ ಮನಗೆದ್ದಿದೆ. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಕೂಡ ಈ ಚಿತ್ರಕ್ಕೆ ಮನಸೋತಿದ್ದಾರೆ. ಚಿತ್ರ ವೀಕ್ಷಿಸಿದ ನಂತರ ಅವರು ವಿಮರ್ಶೆ ಮಾಡುವುದಲ್ಲದೆ, ಆಮಿರ್ ಖಾನ್…

Read More
ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

ಒಟಿಟಿಯಲ್ಲಿ (OTT) ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್​ಗಳು ರಿಲೀಸ್ ಆಗುತ್ತಲೇ ಇರುತ್ತವೆ. ಆದರೆ, ಯಾವುದನ್ನು ನೋಡಬೇಕು ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಏಕೆಂದರೆ ಸರಣಿ/ಸಿನಿಮಾನ ನೋಡಿ ನಿರಾಸೆ ಆದರೆ ಸಮಯವೆಲ್ಲ ವ್ಯರ್ಥ. ಆದರೆ, ನಾವು ಈಗ ಒಂದು ಹೊಸ ವೆಬ್ ಸೀರಿಸ್​ನ ಹೇಳುತ್ತಿದ್ದೇವೆ. ಜೂನ್ 20ರಂದು ಈ ಸರಣಿ ಪ್ರಸಾರ ಆರಂಭಿಸಿದೆ. ಹಾಗಾದರೆ ಯಾವುದು ಆ ಸೀರಿಸ್? ಆ ಬಗ್ಗೆ ಇಲ್ಲಿದೆ ವಿವರ. ‘ಕೇರಳ ಕ್ರೈಮ್ ಫೈಲ್ಸ್’ 2023ರ ಜೂನ್ ತಿಂಗಳಲ್ಲಿ…

Read More
ವಿಶ್ವದ ಅತ್ಯಂತ ಹಳೆಯ ಪಳೆಯುಳಿಕೆ ಸೋನ್‌ಭದ್ರ ಫಾಸಿಲ್ ಪಾರ್ಕ್ ರಹಸ್ಯ! ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ | Sonbhadra Fossil Park Nominated For Unesco World Heritage List Mrq

ವಿಶ್ವದ ಅತ್ಯಂತ ಹಳೆಯ ಪಳೆಯುಳಿಕೆ ಸೋನ್‌ಭದ್ರ ಫಾಸಿಲ್ ಪಾರ್ಕ್ ರಹಸ್ಯ! ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ | Sonbhadra Fossil Park Nominated For Unesco World Heritage List Mrq

ಸೋನ್‌ಭದ್ರದ ಸಲ್ಖನ್ ಫಾಸಿಲ್ ಪಾರ್ಕ್ ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ! ಈ ಪಾರ್ಕ್ ಪ್ರಪಂಚದ ಅತ್ಯಂತ ಹಳೆಯ ಫಾಸಿಲ್‌ಗಳ ರಹಸ್ಯವನ್ನು ಹೊಂದಿದೆಯೇ? ತಿಳಿದುಕೊಳ್ಳಲು ಓದಿ. ಲಕ್ನೋ, ಜೂನ್ 23: ಯೋಗಿ ಸರ್ಕಾರವು ಪ್ರಪಂಚದ ಅತ್ಯಂತ ಹಳೆಯ ಫಾಸಿಲ್ ಪಾರ್ಕ್ ಎಂದು ಪರಿಗಣಿಸಲ್ಪಟ್ಟಿರುವ ಸೋನ್‌ಭದ್ರ ಸಲ್ಖನ್ ಫಾಸಿಲ್ ಪಾರ್ಕ್ ಅನ್ನು ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರಿಸುವ ಮೂಲಕ ದೊಡ್ಡ ಸಾಧನೆ ಮಾಡಿದೆ. ಸಲ್ಖನ್ ಫಾಸಿಲ್ ಪಾರ್ಕ್‌ನ ವಿವರಗಳನ್ನು ಈಗ ಯುನೆಸ್ಕೋ ವೆಬ್‌ಸೈಟ್ https://whc.unesco.org/en/tentativelists/6842/ ನಲ್ಲಿ…

Read More
ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ | Dont Forget To Remove Head And Veins When Preparing Prawns Food

ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ | Dont Forget To Remove Head And Veins When Preparing Prawns Food

ಸೀ ಫುಡ್‌ಗಳ್ಲಲಿ ಪ್ರಾನ್ಸ್‌ ಬಹುತೇಕರು ಇಷ್ಟಪಡುತ್ತಾರೆ. ಪ್ರಾನ್ ಕರಿ, ಪ್ರಾನ್ ಫ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಪ್ರಾನ್ ಕರಿ ಅಥವಾ ಪ್ರಾನ್ ಖಾದ್ಯ ತಯಾರಿಸುವ ಮುನ್ನ 2 ವಿಚಾರ ನಿಮಗೆ ಗೊತ್ತಿರಲಿ. ಬೆಂಗಳೂರು (ಜೂ.23) ನಾನ್ ವೆಜ್ ಆಹಾರಗಳ ಪೈಕಿ ಸೀ ಫುಡ್‌ಗೆ ಭಾರಿ ಬೇಡಿಕೆ. ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲು ಸಮುದ್ರಾಹರಗಳಿಗೆ ಹೆಚ್ಚಿನ ಮಹತ್ವವಿದೆ. ಈ ಪೈಕಿ ಮಕ್ಕಳಿಂದ ಹಿಡಿದು ಎಲ್ಲರೂ ಪ್ರಾನ್ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಾನ್…

Read More
ಭಾರತದಲ್ಲಿ ಐಟಿ ಉದ್ಯೋಗಿಗಳನ್ನು ಸೆಳೆದ ಬ್ಯುಸಿನೆಸ್, ಅತಿ ಸಣ್ಣ ಜಾಗದಲ್ಲಿ ಕೆಲ್ಸ ಶುರು ಮಾಡಿ ತಿಂಗಳಿಗೆ 30 -50 ಸಾವಿರ ಗಳಿಸಿ | India Next Agri Business Earn Big From Home Microgreen Farming

ಭಾರತದಲ್ಲಿ ಐಟಿ ಉದ್ಯೋಗಿಗಳನ್ನು ಸೆಳೆದ ಬ್ಯುಸಿನೆಸ್, ಅತಿ ಸಣ್ಣ ಜಾಗದಲ್ಲಿ ಕೆಲ್ಸ ಶುರು ಮಾಡಿ ತಿಂಗಳಿಗೆ 30 -50 ಸಾವಿರ ಗಳಿಸಿ | India Next Agri Business Earn Big From Home Microgreen Farming

ಮನೆಯಲ್ಲೇ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರಿಗೆ ಇಲ್ಲೊಂದು ಒಳ್ಳೆ ಪ್ಲಾನ್ ಇದೆ. ಕಡಿಮೆ ಖರ್ಚಿನಲ್ಲಿ, ಸಣ್ಣ ಜಾಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ನೀವು ಹಣ ಸಂಪಾದನೆ ಮಾಡ್ಬಹುದು.  ಡಿಮೆ ಸಮಯದಲ್ಲಿ ಹಣ ಮಾಡ್ಬೇಕು, ಹೆಚ್ಚು ಹೂಡಿಕೆ (Investment) ಇರ್ಬಾರದು, ಹೆಚ್ಚು ಲಾಭ ಬೇಕು ಎನ್ನುವವರಿಗೆ ಸದ್ಯ ನಗರಗಳಲ್ಲಿ ಅದ್ಭುತ ಅವಕಾಶ ಇದೆ. ಈ ಬ್ಯುಸಿನೆಸ್ ಸಾಕಷ್ಟು ಪ್ಲಸ್ ಪಾಯಿಂಟ್ ಹೊಂದಿದೆ. ಇಲ್ಲಿ ಬ್ಯುಸಿನೆಸ್ ಮಾಡೋಕೆ ದೊಡ್ಡ ಜಾಗ ಬೇಕಾಗಿಲ್ಲ. ನಿಮ್ಮ ಮನೆ ಬಾಲ್ಕನಿ ಅಥವಾ ಟೆರೆಸ್…

Read More