Headlines
ಕರ್ನಾಟಕದ ಈ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆ, ತಮಿಳುನಾಡಿನಲ್ಲಿ 6 ದಿನ ಮಳೆ | Karnataka And Tamilnadu Braces For Heavy Rains As Monsoon Intensifies Gow

ಕರ್ನಾಟಕದ ಈ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆ, ತಮಿಳುನಾಡಿನಲ್ಲಿ 6 ದಿನ ಮಳೆ | Karnataka And Tamilnadu Braces For Heavy Rains As Monsoon Intensifies Gow

ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಭಾರೀ ಮಳೆ ತಗ್ಗುತ್ತಿದ್ದು, ಮುಂಗಾರು ತಾತ್ಕಾಲಿಕ ವಿರಾಮಕ್ಕೆ ಸಿದ್ಧವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಲಿದ್ದರೂ, ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಇತ್ತೀಚೆಗಿನ ಹವಾಮಾನ ಮಾಹಿತಿ ಪ್ರಕಾರ, ಕಳೆದ ಎರಡು ವಾರಗಳ ಕಾಲ ಕರ್ನಾಟಕದಾದ್ಯಂತ ಧಾರಾಕಾರವಾಗಿ ಸುರಿದಿದ್ದ ಮಳೆ ಈಗ ಶಮನ ಹೊಂದುತ್ತಿದ್ದು, ಮುಂಗಾರು ತಾತ್ಕಾಲಿಕ ವಿರಾಮಕ್ಕೆ ಸಿದ್ಧವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಧಾರಾಳ ಮಳೆಯಿಂದಾಗಿ ಒಳನಾಡಿಗೂ ಮುಂಗಾರು ವಿಸ್ತರಿಸಿತ್ತು. ಇದೀಗ ಈ ಮಳೆಗಾಲದ ತೀವ್ರತೆ ಕಡಿಮೆಯಾಗಿದೆ…

Read More
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!

ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!

ಕಾರವಾರ, ಜೂನ್​ 23: ಪುರಾಣ ಪ್ರಸಿದ್ದ ಗೋಕರ್ಣದಲ್ಲಿ (gokarna) ಅಮಾಯಕರನ್ನು ಮತಾಂತರ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿ ಸ್ಥಳಿಯರಿಂದ ತರಾಟೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮನೆಯೊಂದರಲ್ಲಿ ಜನರನ್ನ ಸೇರಿಸಿ ಮತಾಂತರ ಆಗುವಂತೆ ಮೈಂಡ್ ವಾಶ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More
ನಿಹಾರಿಕ ಮದುವೆಯಲ್ಲಿ ನನ್ನ ನಿರ್ಧಾರ ತಪ್ಪಾಯ್ತು, ಅದು ನಮ್ಮದೇ ತಪ್ಪು: ನಾಗಬಾಬು ಹೇಳಿಕೆ ಮರ್ಮವೇನು?

ನಿಹಾರಿಕ ಮದುವೆಯಲ್ಲಿ ನನ್ನ ನಿರ್ಧಾರ ತಪ್ಪಾಯ್ತು, ಅದು ನಮ್ಮದೇ ತಪ್ಪು: ನಾಗಬಾಬು ಹೇಳಿಕೆ ಮರ್ಮವೇನು?

ನಾನು & ನಿಹಾರಿಕ ತುಂಬಾ ಮಾತಾಡ್ಕೋತೀವಿ. ಮಕ್ಕಳ ಕೆರಿಯರ್‌ನಲ್ಲಿ ನಾನು ಸೇರಲ್ಲ. ಮಕ್ಕಳ ಗೆಲುವು, ಸೋಲಿನ ಬಗ್ಗೆ ನನಗೆ ಬೇಡ. ಅವರ ಸಂತೋಷ ಮುಖ್ಯ ಅಂತ ನಾಗಬಾಬು ಹೇಳಿದ್ದಾರೆ. ಅವರು ಖುಷಿಯಾಗಿದ್ರೆ ನನಗೂ ಖುಷಿ. ಅವರು ಖುಷಿಯಾಗಿಲ್ಲ ಅಂದ್ರೆ ಕೋಟಿ ಇದ್ರೂ ವೇಸ್ಟ್. ವರುಣ್ ತೇಜ್ ಲಾವಣ್ಯ ತ್ರಿಪಾಠಿ ಜೊತೆ ಮದುವೆ ಆಗ್ತೀನಿ ಅಂದಾಗ, ನೀನು ಖುಷಿಯಾಗಿರ್ತಿಯಾ? ಏನೂ ತೊಂದರೆ ಆಗಲ್ವಾ? ಅಂತ ಕೇಳಿದೆ. ವರುಣ್ ಖುಷಿಯಾಗಿರ್ತೀನಿ ಅಂದ್ರಿಂದ ಮದುವೆಗೆ ಒಪ್ಪಿದೆ. ಗ್ರಾಂಡ್ ಆಗಿ ಮಾಡಿದೆವು. ವರುಣ್…

Read More
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ

ಚಿಕ್ಕಮಗಳೂರು, (ಜೂನ್ 23): ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಪ್ರಸಿದ್ಧ ಪ್ರವಾಸಿತಾಣ ಸೀತಾಳಯ್ಯನಗಿರಿಯಲ್ಲಿ ಪ್ರವಾಸಿಗರ ನಡುವೆ ಹೊಡೆದಾಟ ನಡೆದಿರುವ ಘಟನೆ ನಡೆದಿದೆ. ಕಾರು ಪಾರ್ಕಿಂಗ್ ವಿಚಾರವಾಗಿ ಶಿವಮೊಗ್ಗ , ಹಾವೇರಿ ಮೂಲದ ಪ್ರವಾಸಿಗರು ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಿತ್ಯವೂ ಪ್ರವಾಸಿಗರ ಗಲಾಟೆಯಿಂದ ಉಳಿದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. Source link

Read More
ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ

ಸೆಲೆಬ್ರಿಟಿ ಮಾಸ್ಟರ್‌ಶೆಫ್ ಪಂಕಜ್ ಭಡೋರಿಯಾ, (Pankaj Bhadoria) ಇವರು ಆಗ್ಗಾಗೆ ಕೆಲವೊಂದು ಆಹಾರಕ್ಕೆ ಸಂಬಂಧಿಸಿದ ಟಿಪ್ಸ್​​​ಗಳನ್ನು ನೀಡುತ್ತಾರೆ. ಆರೋಗ್ಯ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಆಹಾರಗಳ ಸಲಹೆಗಳನ್ನು ನೀಡುತ್ತಿರುತ್ತಾರೆ. ಪಂಕಜ್ ಭಡೋರಿಯಾ ಬಹಳ ಪ್ರಸಿದ್ಧ ಮಾಸ್ಟರ್‌ಶೆಫ್, ಇವರು ಈಗಾಗಲೇ, ಸ್ಟಾರ್ ಪ್ಲಸ್‌ನ ಮಾಸ್ಟರ್‌ಶೆಫ್ ಕಾರ್ಯಕ್ರಮದಲ್ಲೂ ಕೂಡ ತಮ್ಮ ಕಲೆಯನ್ನು ತೋರಿಸಿದ್ದಾರೆ ಹಾಗೂ ಒಬ್ಬ ಮಾರ್ಗದರ್ಶಕರಾಗಿ ಭಾಗಹಿಸುತ್ತಿದ್ದಾರೆ. ಇದರಲ್ಲಿ ಅವರು ಕೆಲವೊಂದು ಆಹಾರಗಳ ಬಗ್ಗೆ ಎಚ್ಚರ ಇರುವಂತೆ, ಉತ್ತಮವಾದ ಆಹಾರ ಪದ್ಧತಿಗಳು ಯಾವುದು? ಹೀಗೆಲ್ಲ ಕೆಲವೊಂದು ಸಲಹೆಯನ್ನು ನೀಡುತ್ತಾರೆ. ಇದೀಗ…

Read More
ಕೊಲಂಬಿಯಾದಲ್ಲಿ ಯೋಗ ದಿನ: ಶಾಂತಿ ಕಾರ್ಯಕ್ಕೆ ರವಿಶಂಕರ ಗುರೂಜಿಗೆ ಉನ್ನತ ನಾಗರೀತ ಗೌರವ | Sri Sri Ravishankar Leads Grand Yoga Day In Colombia Receives Top Civilian Honour Sat

ಕೊಲಂಬಿಯಾದಲ್ಲಿ ಯೋಗ ದಿನ: ಶಾಂತಿ ಕಾರ್ಯಕ್ಕೆ ರವಿಶಂಕರ ಗುರೂಜಿಗೆ ಉನ್ನತ ನಾಗರೀತ ಗೌರವ | Sri Sri Ravishankar Leads Grand Yoga Day In Colombia Receives Top Civilian Honour Sat

ಕೊಲಂಬಿಯಾದಲ್ಲಿ ಶಾಂತಿ ಸ್ಥಾಪನೆಯ 10ನೇ ವಾರ್ಷಿಕೋತ್ಸವದಂದು ರವಿಶಂಕರ್ ಗುರೂಜಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಶಾಂತಿ ಸಂಧಾನದಲ್ಲಿ ಗುರೂಜಿಗಳ ಪಾತ್ರವನ್ನು ಸ್ಮರಿಸಲಾಯಿತು ಹಾಗೂ ಯೋಗದ ಮಹತ್ವವನ್ನು ಒತ್ತಿ ಹೇಳಲಾಯಿತು. ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಸೇರಿ, ರವಿಶಂಕರ ಗುರೂಜಿಯೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು. ಕೊಲಂಬಿಯಾ ದೇಶದಲ್ಲಿ ಶಾಂತಿ ಸ್ಥಾಪನೆಯಾಗಿ 10 ವರ್ಷ ತುಂಬಿದ ಸುಸಂದರ್ಭ. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ನಡೆದ ರಕ್ತಪಾತದ ನಂತರ ಕೊಲಂಬಿಯಾ ಸರ್ಕಾರ…

Read More
ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್

ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್

ನವದೆಹಲಿ, ಜೂನ್ 23: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರ್ವಜನಿಕವಾಗಿ ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಸರ್ಕಾರದ ಜಾಗತಿಕ ರಾಜತಾಂತ್ರಿಕ ಕ್ರಮವಾದ ಆಪರೇಷನ್ ಸಿಂಧೂರ್ (Operation Sindoor) ಸಂದರ್ಭದಲ್ಲಿ ಅವರನ್ನು “ಭಾರತದ ಪ್ರಮುಖ ಆಸ್ತಿ” ಎಂದು ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡ ಕಾರ್ಯಾಚರಣೆಯ ನಂತರ ಭಾರತದ ನಿಲುವನ್ನು ವಿವರಿಸುವ ಗುರಿಯನ್ನು ಹೊಂದಿದ್ದ ಭಾರತದ ಸಂಸದರ ನಿಯೋಗದಲ್ಲಿ ಶಶಿ ತರೂರ್ (Shashi Tharoor) ಕೂಡ ಇದ್ದರು. ಪ್ರಮುಖ…

Read More
‘ರಶ್ಮಿಕಾ ನೋಡಿ ಶ್ರೀದೇವಿ ನೆನಪಾಯ್ತು’ ಎಂದ ನಾಗಾರ್ಜುನ; ನ್ಯಾಷನಲ್‌ ಕ್ರಶ್‌ಗೆ ಇನ್ನೇನು ಬೇಕು? ನೆಟ್ಟಿಗರ ಪ್ರಶ್ನೆ..! | Watching Rashmika On Screen Reminded Me Of Sridevi Garu From Kshana Kshanam Says Nagarjuna

‘ರಶ್ಮಿಕಾ ನೋಡಿ ಶ್ರೀದೇವಿ ನೆನಪಾಯ್ತು’ ಎಂದ ನಾಗಾರ್ಜುನ; ನ್ಯಾಷನಲ್‌ ಕ್ರಶ್‌ಗೆ ಇನ್ನೇನು ಬೇಕು? ನೆಟ್ಟಿಗರ ಪ್ರಶ್ನೆ..! | Watching Rashmika On Screen Reminded Me Of Sridevi Garu From Kshana Kshanam Says Nagarjuna

‘ಪುಷ್ಪ’ ಮತ್ತು ‘ಅನಿಮಲ್’ ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಭಾರಿ ಯಶಸ್ಸು ಗಳಿಸಿ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರಿಗೆ ನಾಗಾರ್ಜುನ ಅವರ ಈ ಪ್ರಶಂಸೆಯು ಮತ್ತಷ್ಟು ಹುಮ್ಮಸ್ಸು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.  ಹೈದರಾಬಾದ್: ತೆಲುಗು ಚಿತ್ರರಂಗದ ‘ಕಿಂಗ್’ ಎಂದೇ ಖ್ಯಾತರಾದ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಅತಿದೊಡ್ಡ ಮತ್ತು ಅಪರೂಪದ ಪ್ರಶಂಸೆಯೊಂದನ್ನು ನೀಡಿದ್ದಾರೆ. ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಪ್ರಮುಖ ಪಾತ್ರಗಳಲ್ಲಿ…

Read More
ಬಂಗಾಳದ ಕಾಲಿಗಂಜ್​ನಲ್ಲಿ ಮತಎಣಿಕೆ ವೇಳೆ ಬಾಂಬ್ ಸ್ಫೋಟ; 13 ವರ್ಷದ ಬಾಲಕಿ ಸಾವು

ಬಂಗಾಳದ ಕಾಲಿಗಂಜ್​ನಲ್ಲಿ ಮತಎಣಿಕೆ ವೇಳೆ ಬಾಂಬ್ ಸ್ಫೋಟ; 13 ವರ್ಷದ ಬಾಲಕಿ ಸಾವು

ಕೊಲ್ಕತ್ತಾ, ಜೂನ್ 23: ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಕಾಲಿಗಂಜ್ (Kaliganj) ವಿಧಾನಸಭಾ ಕ್ಷೇತ್ರದ ಪಲಾಶಿ ಬಳಿಯ ಮುಲುಂಡಿ ಗ್ರಾಮದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇದರಿಂದಾಗಿ 13 ವರ್ಷದ ವಿದ್ಯಾರ್ಥಿನಿ ತಮನ್ನಾ ಖಾತುನ್ ಸಾವನ್ನಪ್ಪಿದ್ದಾಳೆ. ಕಾಲಿಗಂಜ್ ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳ ಘೋಷಣೆಯೊಂದಿಗೆ ಈ ಘಟನೆ ಹಗಲು ಹೊತ್ತಿನಲ್ಲಿ ಸಂಭವಿಸಿದೆ. ಈ ಸ್ಫೋಟದ ನಂತರ ಜನರು ಭಯಭೀತರಾದರು. ಜೋರಾದ ಸ್ಫೋಟಗಳು ಕೇಳಿಬಂದವು ಎಂದು ನಿವಾಸಿಗಳು ಹೇಳಿದ್ದಾರೆ, ಇದು ಅವ್ಯವಸ್ಥೆ ಮತ್ತು ಭಯಕ್ಕೆ ಕಾರಣವಾಯಿತು. ಬಾಂಬ್ ಸ್ಫೋಟ…

Read More
ನಮ್ಮ ಪಾಲಿನ ನೀರು ಸಿಗದಿದ್ದರೆ, ಭಾರತದ ಜೊತೆ ಯುದ್ಧ ಮಾಡುತ್ತೇವೆ: ಬಿಲಾವಲ್‌ ಭುಟ್ಟೋ | Bilawal Bhutto Says Pakistan Will Go To War If India Denies Water San

ನಮ್ಮ ಪಾಲಿನ ನೀರು ಸಿಗದಿದ್ದರೆ, ಭಾರತದ ಜೊತೆ ಯುದ್ಧ ಮಾಡುತ್ತೇವೆ: ಬಿಲಾವಲ್‌ ಭುಟ್ಟೋ | Bilawal Bhutto Says Pakistan Will Go To War If India Denies Water San

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ 1960ರ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿತು.  ನವದೆಹಲಿ (ಜೂ.23): ಸಿಂಧೂ ಜಲ ಒಪ್ಪಂದದ (ಐಡಬ್ಲ್ಯೂಟಿ) ಅಡಿಯಲ್ಲಿ ಇಸ್ಲಾಮಾಬಾದ್‌ಗೆ ನ್ಯಾಯಯುತವಾದ ನೀರಿನ ಪಾಲನ್ನು ಭಾರತ ನಿರಾಕರಿಸಿದರೆ ತಮ್ಮ ದೇಶ ಯುದ್ಧಕ್ಕೆ ಇಳಿಯಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಸೋಮವಾರ ಹೇಳಿದ್ದಾರೆ. ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು…

Read More