Headlines
ಕಮಲ್ ಹಾಸನ್ ಮುಂದಿನ ಸಿನಿಮಾ ನಿರ್ದೇಶಕ ಯಾರು..? ಯಶಸ್ವೀ ನಿರ್ದೇಶಕನಿಗೆ ಒಲಿದ ಅದೃಷ್ಟ..!? | Kamal Haasan New Movie Director After Thug Life Disappointment

ಕಮಲ್ ಹಾಸನ್ ಮುಂದಿನ ಸಿನಿಮಾ ನಿರ್ದೇಶಕ ಯಾರು..? ಯಶಸ್ವೀ ನಿರ್ದೇಶಕನಿಗೆ ಒಲಿದ ಅದೃಷ್ಟ..!? | Kamal Haasan New Movie Director After Thug Life Disappointment

ತಗ್ ಲೈಫ್ ಸಿನಿಮಾ ನಂತರ ಕಮಲ್ ಹಾಸನ್ ಅವರ ಮುಂದಿನ ಚಿತ್ರವನ್ನು ಎಸ್.ಯು. ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ರಾಜ್‌ಕಮಲ್ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರಕಥೆ ಕೆಲಸ ಪ್ರಗತಿಯಲ್ಲಿದೆ. ಚೆನ್ನೈ: ಕಮಲ್ ಹಾಸನ್ (Kamal Haasan) ಅವರ ಮುಂದಿನ ಚಿತ್ರದ ನಿರ್ದೇಶಕರಾಗಿ ಬದಲಾವಣೆಯಾಗಿದೆ. ‘ತಗ್ ಲೈಫ್’ ಚಿತ್ರದ ನಿರಾಶಾದಾಯಕ ಪ್ರದರ್ಶನದ ನಂತರ, ಕಮಲ್ ಹಾಸನ್ ಅವರ ಹೊಸ ಯೋಜನೆಯನ್ನು ನಿರ್ದೇಶಕ ಎಸ್.ಯು. ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ ಎಂಬುದು ಹೊಸ ಸುದ್ದಿ. ಮೊದಲು ‘ತಗ್ ಲೈಫ್’ ನಂತರ ಕಮಲ್…

Read More
International Yoga Day: ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

International Yoga Day: ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

<p>ಜೂನ್ 21 ರಂದು ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಿದರು. ಸಮುದಾಯದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರು ಸಕ್ರಿಯವಾಗಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.</p><img><p>ಜೂನ್ 21 ರಂದು ಶೋಭಾ ಹಿಲ್ ವ್ಯೂ ಅಪಾರ್ಟ್‌ಮೆಂಟ್ ನಿವಾಸಿಗಳು ಉತ್ಸಾಹಭರಿತವಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ಸಮುದಾಯದ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದ ನಿವಾಸಿಗಳು ಸಕ್ರಿಯವಾಗಿ ಪಾಲ್ಗೊಂಡರು. ದಿನನಿತ್ಯದ ಜೀವನದಲ್ಲಿ ಯೋಗದ ಮಹತ್ವವನ್ನು ಪುನರುಚ್ಚರಿಸುವ…

Read More
ಐಶ್ವರ್ಯಾಗೌಡ ವಂಚನೆ ಕೇಸ್: ಡಿಕೆ ಸುರೇಶ್ ವಿಚಾರಣೆ ನಡೆಸಿದ ಇಡಿ

ಐಶ್ವರ್ಯಾಗೌಡ ವಂಚನೆ ಕೇಸ್: ಡಿಕೆ ಸುರೇಶ್ ವಿಚಾರಣೆ ನಡೆಸಿದ ಇಡಿ

ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಡಿಕೆ ಸುರೇಶ್ ಬೆಂಗಳೂರು, ಜೂನ್ 23: ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೆಸರು ಹೇಳಿಕೊಂಡು ಐಶ್ವರ್ಯಾ ಗೌಡ ವಂಚನೆ ಮಾಡಿರುವ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಪ್ರಕರಣ ಸಂಬಂಧ ಡಿಕೆ ಸುರೇಶ್‌ಗೂ ಇಡಿ (ED) ನೋಟಿಸ್ ಜಾರಿ ಮಾಡಿತ್ತು. ಕಳೆದ ಮಂಗಳವಾರ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅದರಂತೆ ಕೆಲ ಸಮಯ ಕಾಲಾವಕಾಶ ಕೇಳಿದ್ದ ಸುರೇಶ್, ಸೋಮವಾರ ವಿಚಾರಣೆಗೆ ಹಾಜರಾದರು. ವಿಚಾರಣೆ ವಿಳಂಬ: ಏರುಧ್ವನಿಯಲ್ಲಿ ಪ್ರಶ್ನಿಸಿದ ಸುರೇಶ್ ಸೋಮವಾರ…

Read More
Jaundice Symptoms, Causes & Prevention Tips: ಕಾಮಾಲೆ ಬಂದಾಗ ಕಣ್ಣು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವೇನು? | Understanding Jaundice Symptoms Causes And Prevention Tips For Liver Health Rav

Jaundice Symptoms, Causes & Prevention Tips: ಕಾಮಾಲೆ ಬಂದಾಗ ಕಣ್ಣು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವೇನು? | Understanding Jaundice Symptoms Causes And Prevention Tips For Liver Health Rav

ಕಾಮಾಲೆ ದೇಹದಲ್ಲಿ ಹಳದಿ ಬಣ್ಣ ಉಂಟುಮಾಡುವ ಸಾಮಾನ್ಯ ಸಮಸ್ಯೆ. ಬಿಲಿರುಬಿನ್ ಮಟ್ಟ ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ. ಕಾರಣಗಳು, ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಯಾವಾಗ ಜಾಗರೂಕರಾಗಿರಬೇಕು ಎಂಬುದನ್ನು ತಿಳಿಯಿರಿ. ಕಾಮಾಲೆ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಇದರಲ್ಲಿ ದೇಹದಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣವು ಕಣ್ಣುಗಳಿಂದ ಉಗುರುಗಳವರೆಗೆ ಮತ್ತು ಚರ್ಮದಲ್ಲಿ ಗೋಚರಿಸುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಲೇಖನದಲ್ಲಿ ಕಾಮಾಲೆಯ ಕಾರಣಗಳು, ಲಕ್ಷಣಗಳು, ತಡೆಗಟ್ಟುವಿಕೆಯ ವಿಧಾನಗಳು ಮತ್ತು ಯಾವಾಗ…

Read More
ಸೊಸೆ ಓಡಿ ಹೋಗಿದ್ದಾಳೆಂದು ಗಂಡನ ಮನೆಯವರು ಹೇಳಿದ 2 ತಿಂಗಳಾದ್ಮೇಲೆ ಹತ್ತಡಿ ಗುಂಡೀಲಿ ಸಿಕ್ತು ಶವ | Woman Dead Body Found Under Concrete In Faridabad San

ಸೊಸೆ ಓಡಿ ಹೋಗಿದ್ದಾಳೆಂದು ಗಂಡನ ಮನೆಯವರು ಹೇಳಿದ 2 ತಿಂಗಳಾದ್ಮೇಲೆ ಹತ್ತಡಿ ಗುಂಡೀಲಿ ಸಿಕ್ತು ಶವ | Woman Dead Body Found Under Concrete In Faridabad San

ತನು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿರುವ ಪಬ್ಲಿಕ್‌ ಲೈನ್‌ನಲ್ಲಿ ಹೊಸದಾಗಿ ಹಾಕಲಾದ ಕಾಂಕ್ರೀಟ್ ಅಡಿಯಲ್ಲಿ ಶವವನ್ನು ಹೂತುಹಾಕಲಾಗಿತ್ತು.  ನವದೆಹಲಿ (ಜೂ.21): ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ 24 ವರ್ಷದ ಮಹಿಳೆಯ ಕೊಳೆತ ಶವ ಶುಕ್ರವಾರ ಹರಿಯಾಣದ ಫರಿದಾಬಾದ್‌ನಲ್ಲಿ ಆಕೆಯ ಅತ್ತೆ-ಮಾವನ ಮನೆಯ ಮುಂದೆ 10 ಅಡಿ ಆಳದ ಗುಂಡಿಯಲ್ಲಿ ಪತ್ತೆಯಾಗಿದೆ. ಅಗೆಯುವ ಯಂತ್ರವನ್ನು ಬಳಸಿ ತನು ರಜಪೂತ್ ಎನ್ನುವ ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ.ವರದಿಯ ಪ್ರಕಾರ, ಅವರು ಫರಿದಾಬಾದ್‌ನ ರೋಶನ್ ನಗರದ ನಿವಾಸಿ ಅರುಣ್ ಅವರನ್ನು ಎರಡು…

Read More
ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ | Srirangapatna Mla Ramesh Bandisiddegowda Threat Over Land Allotment To Muslims Goes Viral Sat

ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ | Srirangapatna Mla Ramesh Bandisiddegowda Threat Over Land Allotment To Muslims Goes Viral Sat

ಮಹದೇವಪುರದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡರು ಬಗರ್ ಹುಕುಂ ಸರ್ಕಾರಿ ಜಮೀನನ್ನು ಸಾಬ್ರಿಗೆ ನೀಡದಂತೆ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ‘ಸಾಬ್ರು ಹೆಸರಿನಲ್ಲಿ ಜಮೀನು ಪರಭಾರೆಯಾದರೆ ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಎಚ್ಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಡ್ಯ (ಜೂ. 23): ‘ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶಾಸಕ…

Read More
Video: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೆ ಓಡಿ ಹೋಗಲು ಅವಕಾಶ ಕೊಟ್ಟ ಇಬ್ಬರು ಪೊಲೀಸರ ಅಮಾನತು

Video: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೆ ಓಡಿ ಹೋಗಲು ಅವಕಾಶ ಕೊಟ್ಟ ಇಬ್ಬರು ಪೊಲೀಸರ ಅಮಾನತು

ಕ್ನೋ, ಜೂನ್ 23: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೇ ಅವರಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜೂನ್ 12ರಂದು ಘಟನೆ ನಡೆದಿದೆ. ಮೊದಲು ಆರೋಪಿಗಳಿಬ್ಬರು ಬೈಕ್​​ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಗಸ್ತು ಬಂದ ಇಬ್ಬರು ಪೊಲೀಸರು ಆರೋಪಿಗಳನ್ನು ನೋಡಿಯೂ ನೋಡದಂತೆ ಮಾಡುತ್ತಾರೆ. ಅವರ ಕಣ್ಣೆದುರೇ ಒಬ್ಬಾತ ಸೂಟ್​ಕೇಸ್​ ಹಿಡಿದು ಪರಾರಿಯಾಗುತ್ತಾನೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಪೊಲೀಸರನ್ನು…

Read More
ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ಆತಂಕದಲ್ಲಿ ನಾನಾ ವಿಧಗಳಿವೆ. ನಿಮಗೆ ಕಾಡ್ತಿರೋದು ಮಾನಸಿಕ ಖಾಯಿಲೆ ಅಲ್ಲ ಅಂದ್ಕೊಂಡು ನಿರ್ಲಕ್ಷ ಮಾಡಿದ್ರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತೆ. ಮೊದಲು ಆತಂಕದ ವಿಧಾನ ತಿಳಿದು ಕೊನೆಗೆ ಚಿಕಿತ್ಸೆ ಪಡೆದುಕೊಳ್ಳ.  ಜೀವನದಲ್ಲಿ ಆತಂಕ (anxiety) ಸಾಮಾನ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಅಥವಾ ವಯಸ್ಸಿಗೆ ಒತ್ತಡ ಅಥವಾ ಆತಂಕವನ್ನು ಎದುರಿಸ್ತಾರೆ. ಆರೋಗ್ಯ, ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜನರು ಚಿಂತೆಗೊಳಗಾಗ್ತಾರೆ. ಈ ಚಿಂತೆ ಸೀಮಿತ ಅವಧಿಯನ್ನು ಹೊಂದಿರುತ್ತದೆ….

Read More
ಯುಎಸ್‌ನಲ್ಲಿ 40% ಉದ್ಯೋಗಿಗಳು ಬೆಳಕು ಹರಿಯುವ ಮುನ್ನವೇ ಲಾಗಿನ್, ವೈಯಕ್ತಿಕ ಜೀವನಕ್ಕೆ ಸಮಯವೇ ಇಲ್ಲ!

ಯುಎಸ್‌ನಲ್ಲಿ 40% ಉದ್ಯೋಗಿಗಳು ಬೆಳಕು ಹರಿಯುವ ಮುನ್ನವೇ ಲಾಗಿನ್, ವೈಯಕ್ತಿಕ ಜೀವನಕ್ಕೆ ಸಮಯವೇ ಇಲ್ಲ!

ಇಂದಿನ ಉದ್ಯೋಗಿಗಳ ಕೆಲಸದ ದಿನಚರಿಯು ಡಿಜಿಟಲ್ ತಂತ್ರಜ್ಞಾನದಿಂದಾಗಿ ಅನಿರೀಕ್ಷಿತವಾಗಿ ವಿಸ್ತರಿಸುತ್ತಿದೆ. ನಿರಂತರ ಲಭ್ಯತೆಯ ಒತ್ತಡ ಮತ್ತು ಸಭೆಗಳ ಹೊರೆ ಉದ್ಯೋಗಿಗಳ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಕೆಲಸದ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆ ಅಗತ್ಯವಿದೆ.<img><p>ಇಂದಿನ ಅಮೆರಿಕದ ಉದ್ಯೋಗಿಗಳ ಕೆಲಸದ ದಿನ ಸದ್ದಿಲ್ಲದೆ ಸ್ಪಷ್ಟವಾಗಿ ವಿಸ್ತಾರಗೊಳ್ಳುತ್ತಿದೆ. ಒಂದು ಕಾಲದಲ್ಲಿ ಆರಂಭ ಮತ್ತು ಸರಿಯಾದ ಸಮಯಕ್ಕೆ ಅಂತ್ಯವಾಗುತ್ತಿದ್ದ ದಿನಚರಿ, ಈಗ ಲಾಗಿನ್‌ಗಳು, ಪಿಂಗ್‌ಗಳು ಮತ್ತು ತಡರಾತ್ರಿಯ ಸಭೆಗಳ ಮೂಲಕ 24/7 ಕೆಲಸದ ಚಕ್ರವಾಗಿ ಪರಿವರ್ತನೆಯಾಗಿದೆ.</p><p>ಮೈಕ್ರೋಸಾಫ್ಟ್‌ನ ಇತ್ತೀಚಿನ “ವರ್ಕ್ ಟ್ರೆಂಡ್ ಇಂಡೆಕ್ಸ್”…

Read More
ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ? | Why Karishma Kapoor Did All Rituals Even Sunjay Kapoor Wife Priya Sachdev Is There

ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ? | Why Karishma Kapoor Did All Rituals Even Sunjay Kapoor Wife Priya Sachdev Is There

ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ.. ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ತಮ್ಮ ಮಾಜಿ ಪತಿ ಸಂಜಯ್ ಕಪೂರ್ (Sunjay Kapoor) ಅವರ ಅಂತ್ಯಕ್ರಿಯೆ ಹಾಗೂ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಸಂಜಯ್ ಕಪೂರ್ ಅವರ…

Read More