ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

ಮಲ್ಲಿ ತಂಟೆಗೆ ಬಂದ ಜೈ ದೇವ್ ಎದುರು ಬೆಂಕಿ ಚೆಂಡಾದ ಭೂಮಿಕಾ

<p>ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೆನ್ನೆಗೆ ಹೊಡೆಯೋದಕ್ಕೆ ಬಂದ ಜೈದೇವ್ ಗೆ ಕಪಾಳ ಮೋಕ್ಷ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾಳೆ ಭೂಮಿಕಾ.</p><img><p>ಅಮೃತಧಾರೆಯಲ್ಲಿ (Amruthadhaare) ಇದೀಗ ಭೂಮಿಕಾ ಎದುರು ಜೈದೇವ್ ಅಸಲಿ ಮುಖವಾಡ ಕಳಚಿ ಬಿದ್ದಿದ್ದು, ಜೈದೇವ್ ನೀಚ ಬುದ್ದಿಗೆ ಸರಿಯಾಗಿಯೇ ಪಾಠ ಕಲಿಸುತ್ತಾಳೆ ಭೂಮಿಕಾ. ಇವತ್ತಿನ ಪ್ರೊಮೋ ಬಿಡುಗಡೆಯಾಗಿದ್ದು, ಭೂಮಿ ಕೈಯಿಂದ ಜೈದೇವ್ ಗೆ ಕಪಾಳ ಮೋಕ್ಷ ಆಗಿದೆ.</p><img><p>ಅಷ್ಟಕ್ಕೂ ಆಗಿರೋದು ಏನು? ಸುಜನ್ ಜೊತೆ ಕಾರಲ್ಲಿ ಮನೆಗೆ ವಾಪಾಸ್ ಬರುತ್ತಿರುವ ಭೂಮಿಕಾಗೆ, ಜೈದೇವ್ ಯಾವುದೋ ಹುಡುಗಿ ಜೊತೆ ಬಟ್ಟೆಯಂಗಡಿ ಒಳಗೋಗಿರೋದು…

Read More
ಅನ್ಯಧರ್ಮದ ಹುಡುಗನ ಜೊತೆ ಓಡಿ ಹೋದ ಪುತ್ರಿಗೆ ತಿಥಿ ಮಾಡಿದ ಬೆಂಗಾಲಿ ಕುಟುಂಬ | Bengal Family Did Shradh To Living Daughter After She Elope With Man From Different Religion

ಅನ್ಯಧರ್ಮದ ಹುಡುಗನ ಜೊತೆ ಓಡಿ ಹೋದ ಪುತ್ರಿಗೆ ತಿಥಿ ಮಾಡಿದ ಬೆಂಗಾಲಿ ಕುಟುಂಬ | Bengal Family Did Shradh To Living Daughter After She Elope With Man From Different Religion

ಅನ್ಯಧರ್ಮದ ಯುವಕನೊಂದಿಗೆ ಓಡಿಹೋದ ಯುವತಿಗೆ ಕುಟುಂಬಸ್ಥರು ತಿಥಿ ಮಾಡಿದ್ದಾರೆ.  Interfaith Marriage:ಕೋಲ್ಕತ್ತಾ: ಅನ್ಯ ಧಾರ್ಮಿಯ ಯುವಕನೊಂದಿಗೆ ಓಡಿ ಹೋದ ಯುವತಿಗೆ ಆಕೆಯ ಮನೆಯವರು ತಿಥಿ ಮಾಡಿದ ಘಟನೆ ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾಲೇಜು ಓದುತ್ತಿದ್ದ ಹುಡುಗಿ ಅನ್ಯಧರ್ಮದ ಯುವಕನೊಂದಿಗೆ ಓಡಿ ಹೋಗಿ ತಮ್ಮ ಮನೆತನಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಆಕೆ ತಮ್ಮ ಪಾಲಿಗೆ ಸತ್ತಳು ಎಂದು ಅಂತ್ಯಕ್ರಿಯೆ ಮಾಡಿದ್ದಾಗಿ ಯುವತಿಯ ಕುಟುಂಬ(Bengal Family) ಹೇಳಿದೆ. ಹುಡುಗಿಗೆ ಮದುವೆ ನಿಶ್ಚಯ ಮಾಡಿದ್ದ ಕುಟುಂಬದವರು:…

Read More
ಪಾಕಿಸ್ತಾನಿ ನಟಿ ಜೊತೆ ಸಿನಿಮಾ ಮಾಡಿದ ದಿಲ್ಜಿತ್ ದೊಸಾಂಜ್​ಗೆ ಬ್ಯಾನ್ ಬಿಸಿ

ಪಾಕಿಸ್ತಾನಿ ನಟಿ ಜೊತೆ ಸಿನಿಮಾ ಮಾಡಿದ ದಿಲ್ಜಿತ್ ದೊಸಾಂಜ್​ಗೆ ಬ್ಯಾನ್ ಬಿಸಿ

ಖ್ಯಾತ ಗಾಯಕ, ನಟ ದಿಲ್ಜಿತ್ ದೊಸಾಂಜ್ (Diljit Dosanjh) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಜೊತೆ ಸಿನಿಮಾ ಮಾಡಿದ್ದರಿಂದ ದಿಲ್ಜಿತ್ ದೊಸಾಂಜ್ ಅವರಿಗೆ ಸಂಕಷ್ಟ ಶುರುವಾಗಿದೆ. ಹೌದು, ‘ಸರ್ದಾರ್​ ಜಿ 3’ (Sardaar Ji 3) ಸಿನಿಮಾದಲ್ಲಿ ದಿಲ್ಜಿತ್ ದೊಸಾಂಜ್ ಮತ್ತು ಹಾನಿಯಾ ಆಮಿರ್ (Hania Aamir) ನಟಿಸಿದ್ದಾರೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗುತ್ತಿದೆ. ಇದರ ಪ್ರಚಾರದಲ್ಲಿ ದಿಲ್ಜಿತ್ ದೊಸಾಂಜ್ ಅವರು ಭಾಗಿಯಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಭಾರತದಲ್ಲಿ…

Read More
ಭಾರತ ತಂಡದಲ್ಲಿಲ್ಲ ಸ್ಥಾನ… ವಿದೇಶಿ ತಂಡದ ಪರ ಇಶಾನ್ ಕಿಶನ್ ಪಾದಾರ್ಪಣೆ

ಭಾರತ ತಂಡದಲ್ಲಿಲ್ಲ ಸ್ಥಾನ… ವಿದೇಶಿ ತಂಡದ ಪರ ಇಶಾನ್ ಕಿಶನ್ ಪಾದಾರ್ಪಣೆ

ಅಂದಹಾಗೆ ಇಶಾನ್ ಕಿಶನ್ ಈವರೆಗೆ ಭಾರತದ ಪರ 2 ಟೆಸ್ಟ್, 27 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಟೆಸ್ಟ್​ನಲ್ಲಿ 78 ರನ್​ ಕಲೆಹಾಕಿದರೆ, ಏಕದಿನ ಕ್ರಿಕೆಟ್​ನಲ್ಲಿ 933 ರನ್ ಗಳಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ 796 ರನ್ ಬಾರಿಸಿದ್ದಾರೆ. ಇದೀಗ ಕೌಂಟಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ಇಶಾನ್ ಕಿಶನ್ ವಿದೇಶಿ ನೆಲದಲ್ಲಿ ಮಿಂಚಿದರೆ, ಮುಂಬರುವ ದಿನಗಳಲ್ಲಿ ಭಾರತ ತಂಡಲ್ಲಿ ಎದುರು ನೋಡಬಹುದು. Source link

Read More
ಮರಳಿ ಬಂದ ಈ 7 ಜನ ಟಿವಿ ಸ್ಟಾರ್‌ಗಳು, ಏನಾಯ್ತು ನೋಡಿ..! ಟಿಆರ್‌ಪಿ ಹವಾ, ಇದೇನು ಶಿವಾ…!

ಮರಳಿ ಬಂದ ಈ 7 ಜನ ಟಿವಿ ಸ್ಟಾರ್‌ಗಳು, ಏನಾಯ್ತು ನೋಡಿ..! ಟಿಆರ್‌ಪಿ ಹವಾ, ಇದೇನು ಶಿವಾ…!

About the Author Shriram Bhat ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ…

Read More
Hormuz Strait: ಇರಾನ್​​ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?

Hormuz Strait: ಇರಾನ್​​ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?

ನವದೆಹಲಿ, ಜೂನ್ 23: ಇರಾನ್ ತಾನು ಹಾರ್ಮೂಜ್ ಸ್ಟ್ರೇಟ್ ಅಥವಾ ಜಲಸಂಧಿಯನ್ನು (Hormuz Strait) ಬಂದ್ ಮಾಡುವ ಬೆದರಿಕೆ ಹಾಕಿದೆ. ಅಲ್ಲಿಯ ಸಂಸತ್ತು ಈ ಪ್ರಸ್ತಾಪಕ್ಕೆ ಬೆಂಬಲ ನೀಡಿದೆ. ಅಲ್ಲಿಯ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ (Iran’s Supreme National Security Council) ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಹರ್ಮೂಜ್ ಸ್ಟ್ರೇಟ್ ಅನ್ನು ಬಂದ್ ಮಾಡುವ ಇರಾನ್ ಬೆದರಿಕೆಯಿಂದ ಜಾಗತಿಕವಾಗಿ ಆತಂಕ ವ್ಯಕ್ತವಾಗುತ್ತಿದೆ. ಅಮೆರಿಕ ಕೂಡ ವ್ಯಗ್ರಗೊಂಡಿದೆ. ತೈಲ ಬೆಲೆಗಳು ದಾಖಲೆ ಮಟ್ಟಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ. ‘ಹಾರ್ಮೂಜ್…

Read More
ಕರ್ನಾಟಕದ ಈ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆ, ತಮಿಳುನಾಡಿನಲ್ಲಿ 6 ದಿನ ಮಳೆ | Karnataka And Tamilnadu Braces For Heavy Rains As Monsoon Intensifies Gow

ಕರ್ನಾಟಕದ ಈ ಜಿಲ್ಲೆಯಲ್ಲಿ ಮುಂದಿನ 4 ದಿನ ಭಾರೀ ಮಳೆ, ತಮಿಳುನಾಡಿನಲ್ಲಿ 6 ದಿನ ಮಳೆ | Karnataka And Tamilnadu Braces For Heavy Rains As Monsoon Intensifies Gow

ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿದ್ದ ಭಾರೀ ಮಳೆ ತಗ್ಗುತ್ತಿದ್ದು, ಮುಂಗಾರು ತಾತ್ಕಾಲಿಕ ವಿರಾಮಕ್ಕೆ ಸಿದ್ಧವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಲಿದ್ದರೂ, ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಇತ್ತೀಚೆಗಿನ ಹವಾಮಾನ ಮಾಹಿತಿ ಪ್ರಕಾರ, ಕಳೆದ ಎರಡು ವಾರಗಳ ಕಾಲ ಕರ್ನಾಟಕದಾದ್ಯಂತ ಧಾರಾಕಾರವಾಗಿ ಸುರಿದಿದ್ದ ಮಳೆ ಈಗ ಶಮನ ಹೊಂದುತ್ತಿದ್ದು, ಮುಂಗಾರು ತಾತ್ಕಾಲಿಕ ವಿರಾಮಕ್ಕೆ ಸಿದ್ಧವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಧಾರಾಳ ಮಳೆಯಿಂದಾಗಿ ಒಳನಾಡಿಗೂ ಮುಂಗಾರು ವಿಸ್ತರಿಸಿತ್ತು. ಇದೀಗ ಈ ಮಳೆಗಾಲದ ತೀವ್ರತೆ ಕಡಿಮೆಯಾಗಿದೆ…

Read More
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!

ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!

ಕಾರವಾರ, ಜೂನ್​ 23: ಪುರಾಣ ಪ್ರಸಿದ್ದ ಗೋಕರ್ಣದಲ್ಲಿ (gokarna) ಅಮಾಯಕರನ್ನು ಮತಾಂತರ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿ ಸ್ಥಳಿಯರಿಂದ ತರಾಟೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮನೆಯೊಂದರಲ್ಲಿ ಜನರನ್ನ ಸೇರಿಸಿ ಮತಾಂತರ ಆಗುವಂತೆ ಮೈಂಡ್ ವಾಶ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More
ನಿಹಾರಿಕ ಮದುವೆಯಲ್ಲಿ ನನ್ನ ನಿರ್ಧಾರ ತಪ್ಪಾಯ್ತು, ಅದು ನಮ್ಮದೇ ತಪ್ಪು: ನಾಗಬಾಬು ಹೇಳಿಕೆ ಮರ್ಮವೇನು?

ನಿಹಾರಿಕ ಮದುವೆಯಲ್ಲಿ ನನ್ನ ನಿರ್ಧಾರ ತಪ್ಪಾಯ್ತು, ಅದು ನಮ್ಮದೇ ತಪ್ಪು: ನಾಗಬಾಬು ಹೇಳಿಕೆ ಮರ್ಮವೇನು?

ನಾನು & ನಿಹಾರಿಕ ತುಂಬಾ ಮಾತಾಡ್ಕೋತೀವಿ. ಮಕ್ಕಳ ಕೆರಿಯರ್‌ನಲ್ಲಿ ನಾನು ಸೇರಲ್ಲ. ಮಕ್ಕಳ ಗೆಲುವು, ಸೋಲಿನ ಬಗ್ಗೆ ನನಗೆ ಬೇಡ. ಅವರ ಸಂತೋಷ ಮುಖ್ಯ ಅಂತ ನಾಗಬಾಬು ಹೇಳಿದ್ದಾರೆ. ಅವರು ಖುಷಿಯಾಗಿದ್ರೆ ನನಗೂ ಖುಷಿ. ಅವರು ಖುಷಿಯಾಗಿಲ್ಲ ಅಂದ್ರೆ ಕೋಟಿ ಇದ್ರೂ ವೇಸ್ಟ್. ವರುಣ್ ತೇಜ್ ಲಾವಣ್ಯ ತ್ರಿಪಾಠಿ ಜೊತೆ ಮದುವೆ ಆಗ್ತೀನಿ ಅಂದಾಗ, ನೀನು ಖುಷಿಯಾಗಿರ್ತಿಯಾ? ಏನೂ ತೊಂದರೆ ಆಗಲ್ವಾ? ಅಂತ ಕೇಳಿದೆ. ವರುಣ್ ಖುಷಿಯಾಗಿರ್ತೀನಿ ಅಂದ್ರಿಂದ ಮದುವೆಗೆ ಒಪ್ಪಿದೆ. ಗ್ರಾಂಡ್ ಆಗಿ ಮಾಡಿದೆವು. ವರುಣ್…

Read More
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ

ಚಿಕ್ಕಮಗಳೂರು, (ಜೂನ್ 23): ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಪ್ರಸಿದ್ಧ ಪ್ರವಾಸಿತಾಣ ಸೀತಾಳಯ್ಯನಗಿರಿಯಲ್ಲಿ ಪ್ರವಾಸಿಗರ ನಡುವೆ ಹೊಡೆದಾಟ ನಡೆದಿರುವ ಘಟನೆ ನಡೆದಿದೆ. ಕಾರು ಪಾರ್ಕಿಂಗ್ ವಿಚಾರವಾಗಿ ಶಿವಮೊಗ್ಗ , ಹಾವೇರಿ ಮೂಲದ ಪ್ರವಾಸಿಗರು ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಿತ್ಯವೂ ಪ್ರವಾಸಿಗರ ಗಲಾಟೆಯಿಂದ ಉಳಿದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. Source link

Read More