Headlines
₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ | Lawyer Sues Sub Registrar Office Over Faulty Encumbrance Certificate Wins Rs 10000 Compensation Gow

₹170 ಕಟ್ಟಿದಾತನಿಗೆ ದೋಷಪೂರ್ಣ ದಾಖಲೆ ಕೊಟ್ಟ ಬೆಂಗಳೂರು ಕಚೇರಿ, ಕೋರ್ಟ್‌ನಿಂದ ಸಿಕ್ತು ₹10,000 ಪರಿಹಾರ | Lawyer Sues Sub Registrar Office Over Faulty Encumbrance Certificate Wins Rs 10000 Compensation Gow

ಪೀಣ್ಯದ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ತಪ್ಪಾದ ಇಸಿ ನೀಡಿದ್ದಕ್ಕೆ ವಕೀಲ ಪ್ರವೀಣ್ ಕುಮಾರ್ ₹10,000 ಪರಿಹಾರ ಪಡೆದಿದ್ದಾರೆ. ದೋಷಪೂರ್ಣ ದಾಖಲೆಯಿಂದಾಗಿ ಅವರ ವೃತ್ತಿಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು. ಬೆಂಗಳೂರು: ಪೀಣ್ಯದ (Peenya) ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ (sub-registrar’s office) ತಪ್ಪಾದ ದಾಖಲೆ ನೀಡಿದ ಹಿನ್ನೆಲೆಯಲ್ಲಿ, ಸಾಲ ಭದ್ರತಾ ಪ್ರಮಾಣಪತ್ರ (encumbrance certificate-ಇಸಿ) ಸಲ್ಲಿಸಿದ ಸರಳ ಮನವಿ ಹಿನ್ನೆಲೆ ವಕೀಲ ಪ್ರವೀಣ್ ಕುಮಾರ್ ಎಂಬವರಿಗೆ ಕಾನೂನು ವಿಜಯವಾಗಿ 10 ಸಾವಿರ ರೂ ಪರಿಹಾರ ಸಿಕ್ಕಿದೆ. ಮಾತ್ರವಲ್ಲ ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿರುವ ಗಮನಾರ್ಹ…

Read More
ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ

ತ್ರಿಶಾ ಕೃಷ್ಣನ್ ಜೊತೆ ವಿಜಯ್ ಡೇಟಿಂಗ್? ಅನುಮಾನಕ್ಕೆ ಬಲ ತುಂಬಿದೆ ಈ ಫೋಟೋ

ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಜೊತೆ ನಟಿ ತ್ರಿಶಾ ಕೃಷ್ಣನ್ ಅವರಿಗೆ ಆತ್ಮೀಯ ನಂಟು ಇದೆ. ಇತ್ತೀಚೆಗೆ ವಿಜಯ್ ಅವರು 51ನೇ ವರ್ಷದ ಹುಟ್ಟುಹಬ್ಬ (Thalapathy Vijay Birthday) ಆಚರಿಸಿಕೊಂಡರು. ಅವರ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಶುಭ ಕೋರಿರುವ ಪರಿ ಎಲ್ಲರ ಗಮನ ಸೆಳೆದಿದೆ. ವಿಜಯ್ ಜೊತೆ ಇರುವ ಫೋಟೋವನ್ನು ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದಾರೆ. ‘ಅತ್ಯುತ್ತಮನಿಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕಣ್ಣರಳಿಸಿದ್ದಾರೆ. ಈ ಫೋಟೋದಲ್ಲಿ ತ್ರಿಶಾ…

Read More
ಕಂಡೂ ಕಾಣದಂತೆ ಬಿಕಿನಿ ಧರಿಸಿ ಪೋಸ್ ಕೊಟ್ಟ ಪಟಾಕ ಪೋರಿ… Happy ಎಂದು ಕೇಳಿದ್ದು ಯಾರಿಗೆ? | Actress Nabha Natesh Stunning Look With Seen Through Coat Pav

ಕಂಡೂ ಕಾಣದಂತೆ ಬಿಕಿನಿ ಧರಿಸಿ ಪೋಸ್ ಕೊಟ್ಟ ಪಟಾಕ ಪೋರಿ… Happy ಎಂದು ಕೇಳಿದ್ದು ಯಾರಿಗೆ? | Actress Nabha Natesh Stunning Look With Seen Through Coat Pav

ನಭಾ ಬಿಕಿನಿ ಧರಿಸಿದ್ದರೂ, ಎಲ್ಲೂ ತನ್ನ ಚರ್ಮವನ್ನು ತೋರಿಸಲಿಲ್ಲ. ಅವರ ಈ ಗ್ಲಾಮರಸ್ ಫೋಟೊ ಶೂಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸಿದೆ. Source link

Read More
ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ

ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ

ಸಂಬಂಧದಲ್ಲಿ (Relationship) ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ.  ಆದರೆ ಈ ಕೋಪ ಅತಿಯಾದರೆ  ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವೊಂದು ಬಾರಿ ಕೆಲಸದ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಗಂಡನೇ (Husband’s anger issue) ಹೆಂಡತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾನೆ. ಇಂತಹ ಸಂದರ್ಭದಲ್ಲಿ ಹೆಂಡತಿಯಾದವಳು, ಗಂಡನ ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ  ಆತನ ಕೋಪವನ್ನು ಕಂಟ್ರೋಲ್‌ಗೆ…

Read More
ಬೈಕ್‌ನ ಮೈಲೇಜ್ ಹೆಚ್ಚಿಸಲು ಈ 5 ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಬೈಕ್‌ನ ಮೈಲೇಜ್ ಹೆಚ್ಚಿಸಲು ಈ 5 ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಕಡಿಮೆ ಮೈಲೇಜ್ ನಿಂದ ಬೇಸತ್ತಿದ್ದೀರಾ? ಬೈಕ್‌ನ ಮೈಲೇಜ್ ಹೆಚ್ಚಿಸುವ 5 ಸುಲಭ ಮಾರ್ಗಗಳನ್ನು ತಿಳಿಯಿರಿ. ಟೈರ್ ಒತ್ತಡದಿಂದ ಹಿಡಿದು ಎಂಜಿನ್ ನಿರ್ವಹಣೆವರೆಗೆ, ಈ ಸಲಹೆಗಳು ನಿಮಗೆ ಹೆಚ್ಚಿನ ಮೈಲೇಜ್ ನೀಡುತ್ತವೆ! Source link

Read More
ಜನ್ಮಸಂಖ್ಯೆಗೆ ತಕ್ಕ ಪ್ರಾಣಿ ಸ್ವಭಾವ: ನಿಮ್ಮದು ಯಾವ ಪ್ರಾಣಿ, ಎಂಥ ಗುಣ? | Know Your Birth Number And Animal Characters Attributed To It According To Numerology Bni

ಜನ್ಮಸಂಖ್ಯೆಗೆ ತಕ್ಕ ಪ್ರಾಣಿ ಸ್ವಭಾವ: ನಿಮ್ಮದು ಯಾವ ಪ್ರಾಣಿ, ಎಂಥ ಗುಣ? | Know Your Birth Number And Animal Characters Attributed To It According To Numerology Bni

ಜನ್ಮಸಂಖ್ಯೆಗೆ ಅನುಗುಣವಾಗಿ ಪ್ರತಿಯೊಬ್ಬರಲ್ಲೂ ಒಂದು ಪ್ರಾಣಿಯ ಸ್ವಭಾವ ಅಡಗಿರುತ್ತದೆ. ನಿಮ್ಮ ಜನ್ಮಸಂಖ್ಯೆಗೆ ಸಂಬಂಧಿಸಿದ ಪ್ರಾಣಿ ಯಾವುದು ಮತ್ತು ಅದರ ಗುಣಸ್ವಭಾವಗಳು ನಿಮ್ಮಲ್ಲಿ ಹೇಗೆ ಪ್ರತಿಫಲಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆ ಇದ್ದರೆ, ಜನ್ಮಸಂಖ್ಯೆಯ ಬಗ್ಗೆ ಅರಿವು ಇರಬಹುದು. ಪ್ರತಿಯೊಬ್ಬನಿಗೂ ಒಂದು ಜನ್ಮಸಂಖ್ಯೆ ಇರುತ್ತದೆ. ಮತ್ತು ಈ ಪ್ರತೀ ಅದೃಷ್ಟಸಂಖ್ಯೆಗೂ ಒಂದೊಂದು ಬಗೆಯ ಗುಣ, ಸ್ವಭಾವ, ದೇವತೆ ಇರುತ್ತವೆ. ಹಾಗೇ ಪ್ರತೀ ಲಕ್ಕೀ ನಂಬರ್‌ಗೂ ಒಂದೊಂದು ಪ್ರಾಣಿ ಲಿಂಕ್‌ ಆಗಿರುತ್ತದೆ ಹಾಗೂ ಅದರ…

Read More
Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ

Assembly Bypoll Results: ಗುಜರಾತ್ ಸೇರಿ 2 ಕಡೆ ಆಮ್ ಆದ್ಮಿ ಭರ್ಜರಿ ಗೆಲುವು; ತಲಾ 1 ಸ್ಥಾನ ಗೆದ್ದ ಕಾಂಗ್ರೆಸ್, ಬಿಜೆಪಿ, ಟಿಎಂಸಿ

ಜೂನ್ 23: ಗುಜರಾತ್, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ಈ ನಾಲ್ಕು ರಾಜ್ಯಗಳಲ್ಲಿ 5 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು (Assembly Bypoll Results) ಇಂದು ಪ್ರಕಟವಾಗಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ತಲಾ ಒಂದು ಸ್ಥಾನವನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್ ಮತ್ತು ಪಂಜಾಬ್‌ನಲ್ಲಿ ಎರಡು ಸ್ಥಾನಗಳನ್ನು ಗೆದ್ದಿತು….

Read More
ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ

ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ

ಹಾವೇರಿ, ಜೂನ್ 23: ವಸತಿ ಹಂಚಿಕೆ ಯೋಜನೆ ಅಡಿ ಭ್ರಷ್ಟಾಚಾರ ನಡೆದಿದೆ ಎಂದು ಆಳಂದ್ ಶಾಸಕ ಬಿಆರ್ ಪಾಟೀಲ್ (BR Patil) ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಶಾಸಕರೇ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ರಾಜೀನಾಮೆ ನೀಡಬೇಕೆಂದು ಹೇಳುತ್ತಿರುವುದನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಸ್ವಾಗತಿಸಿದರು. ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅಶೋಕ, ಕಾಂಗ್ರೆಸ್ ಪಕ್ಷದ ಕೆಲ ಉತ್ತಮ ಶಾಸಕರು ಜಮೀರ್ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರೆ, ಅದನ್ನು…

Read More
IND vs ENG: ಇಂಗ್ಲೆಂಡ್‌ ವಿರುದ್ಧ ಅರ್ಧಶತಕ ಬಾರಿಸಿ ಸೆಹ್ವಾಗ್ ದಾಖಲೆ ಮುರಿದ ರಾಹುಲ್

IND vs ENG: ಇಂಗ್ಲೆಂಡ್‌ ವಿರುದ್ಧ ಅರ್ಧಶತಕ ಬಾರಿಸಿ ಸೆಹ್ವಾಗ್ ದಾಖಲೆ ಮುರಿದ ರಾಹುಲ್

ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul), ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ, ಲೀಡ್ಸ್‌ನ ಕಠಿಣ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ರಾಹುಲ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನೂ ನಿರ್ಮಿಸಿದರು. ವಾಸ್ತವವಾಗಿ ರಾಹುಲ್ ಇಂಗ್ಲೆಂಡ್‌ನಲ್ಲಿ ಆರಂಭಿಕರಾಗಿ 9 ನೇ ಬಾರಿಗೆ ಐವತ್ತಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಈ ಮೂಲಕ…

Read More
ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಹಿಂಬಾ ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆImage Credit source: Jami Tarris/Stone/Getty Images ಸ್ನಾನ (bath) ದೇಹವನ್ನು ಮಾತ್ರ ಶುಚಿಗೊಳಿಸುವುದು ಮಾತ್ರವಲ್ಲ ಮನಸ್ಸನ್ನು ಹಗುರಾಗಿಸುತ್ತದೆ. ಆಯಾಯ ದೇಶದ ಜನರು ಬೆಳಗ್ಗೆ ಹಾಗೂ ಸಂಜೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ಒಂದೆರಡು ದಿನ ಸ್ನಾನ ಮಾಡದೇ ಇದ್ರೆ ಹೇಗೋ ಇರಬಹುದು. ಸ್ನಾನ ಮಾಡದೇನೆ ಇದ್ರೆ ಹೇಗೆ ಆಗ್ಬಹುದು, ಇದನ್ನು ಊಹಿಸಲು ಕೂಡ ಅಸಾಧ್ಯ. ಆದರೆ ಈ ಬುಡಕಟ್ಟು ಜನಾಂಗದ (Tribal) ಮಹಿಳೆಯರು ಜೀವನದಲ್ಲಿ ಒಮ್ಮೆ…

Read More