Headlines
ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!

ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!

ಹೆಬ್ಬಾಳ-ಸಿಲ್ಕ್ ಬೋರ್ಡ್ ಭೂಗತ ರಸ್ತೆ ಯೋಜನೆ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆಯೇ ಅಥವಾ ಹೊಸ ವಿವಾದಕ್ಕೆ ಕಾರಣವಾಗಲಿದೆಯೇ? ದ್ವಿಚಕ್ರ ವಾಹನ ನಿಷೇಧ, ಭಾರಿ ಟೋಲ್, ಮತ್ತು ಸಾರ್ವಜನಿಕ ಹಣದ ವ್ಯಯದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.<img><p>ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಾಜ್ಯ ಸರ್ಕಾರ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತನಕ 16.75 ಕಿಲೋಮೀಟರ್ ಉದ್ದದ ಭೂಗತ (ಸುರಂಗ) ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಭವ್ಯ ಯೋಜನೆ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

Read More
ದಳಪತಿ ವಿಜಯ್‌ ಜೊತೆ ನಟಿಸಿದ್ದ ಪ್ರಖ್ಯಾತ ನಟ ಡ್ರಗ್‌ ಕೇಸ್‌ನಲ್ಲಿ ಬಂಧನ! | Actor Srikanth Who Starred With Thalapathy Vijay Arrested In Drug Case San

ದಳಪತಿ ವಿಜಯ್‌ ಜೊತೆ ನಟಿಸಿದ್ದ ಪ್ರಖ್ಯಾತ ನಟ ಡ್ರಗ್‌ ಕೇಸ್‌ನಲ್ಲಿ ಬಂಧನ! | Actor Srikanth Who Starred With Thalapathy Vijay Arrested In Drug Case San

ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.  ಬೆಂಗಳೂರು (ಜೂ.23): ತಮಿಳುನಾಡಿನಲ್ಲಿ (Tamilnadu) ಮಾದಕ ವಸ್ತುಗಳ ಪ್ರಸರಣ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಚಿತ್ರರಂಗದ ಜನರು ಇದಕ್ಕೆ ಹೊರತಾಗಿಲ್ಲ. ಹುಟ್ಟುಹಬ್ಬ ಮತ್ತು ಸಿನಿಮಾ ಸಕ್ಸಸ್‌ ಪಾರ್ಟಿಗಳಲ್ಲಿ ಚಲನಚಿತ್ರೋದ್ಯಮದ ಜನರು ಸಹ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಕಾಲಕಾಲಕ್ಕೆ ವರದಿಗಳು ಬರುತ್ತಿವೆ. ಇತ್ತೀಚೆಗೆ, ‘ಥಗ್‌ ಲೈಫ್’ ಚಿತ್ರದ ತೆಲುಗು ಹಾಡಾದ…

Read More
‘ಜನ ನಾಯಗನ್ ಬಳಿಕ ಸಿನಿಮ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

‘ಜನ ನಾಯಗನ್ ಬಳಿಕ ಸಿನಿಮ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ದಳಪತಿ ವಿಜಯ್ (Thalapathy Vijay) ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಬ್ಯುಸಿ ಆಗುವ ಕಾರಣ ಇದು ಅವರ ಕೊನೆಯ ಸಿನಿಮಾ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರ ಸಹ ಕಲಾವಿದೆ ಮಮಿತಾ ಬೈಜು ಪ್ರಶ್ನೆ ಮಾಡಿದ್ದರು. ಇದಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವಿಜಯ್ ಅವರು ಉತ್ತರ ನೀಡಿದ್ದಾರೆ ಎನ್ನಲಾಗಿದೆ. ‘ಜನ ನಾಯಗನ್’ ಸಿನಿಮಾದಲ್ಲಿ ದಳಪತಿ ವಿಜಯ್ ಅವರ ಸಹೋದರಿಯ ಪಾತ್ರದಲ್ಲಿ ಮಮಿತಾ…

Read More
RCB Stampede Tragedy: ಇನ್ಮುಂದೆ ಐಪಿಎಲ್‌ ವಿಜಯೋತ್ಸವ ಮಾಡೋಕೆ 10 ರೂಲ್ಸ್‌ ಹೇರಿದ BCCI | Bcci Announces New Rules After Rcb Celebration Stampede Tragedy

RCB Stampede Tragedy: ಇನ್ಮುಂದೆ ಐಪಿಎಲ್‌ ವಿಜಯೋತ್ಸವ ಮಾಡೋಕೆ 10 ರೂಲ್ಸ್‌ ಹೇರಿದ BCCI | Bcci Announces New Rules After Rcb Celebration Stampede Tragedy

ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. 10 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಘಟನೆಯ ತನಿಖೆ ಮತ್ತು ರಾಜಕೀಯ ಆರೋಪಗಳು ಮುಂದುವರೆದಿವೆ. ಕ್ರಿಕೆಟ್ ಇವೆಂಟ್‌ಗಳ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವು ಸಾಧಿಸಿದ ನಂತರ ನಡೆದ ವಿಜಯೋತ್ಸವದಲ್ಲಿ ಭೀಕರ ದುರಂತ ಸಂಭವಿಸಿತ್ತು. ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು…

Read More
ಬೆಂಗಳೂರು ಕಾಲ್ತುಳಿತ: ಅಮೈಕಸ್ ಕ್ಯೂರಿ ನೇಮಿಸಿದ ಕೋರ್ಟ್, ಹೀಗಂದ್ರೇನು?

ಬೆಂಗಳೂರು ಕಾಲ್ತುಳಿತ: ಅಮೈಕಸ್ ಕ್ಯೂರಿ ನೇಮಿಸಿದ ಕೋರ್ಟ್, ಹೀಗಂದ್ರೇನು?

ಬೆಂಗಳೂರು, ಜೂನ್​ 23: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy stadium Stampede) 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ (High Court) ವಿಭಾಗೀಯ ಪೀಠ ಸೋಮವಾರ (ಜೂ.23) ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ನೆರವಾಗುವ ವಕೀಲ) ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ಪೀಠ ನೇಮಕ ಮಾಡಿತು. ಪಿಐಎಲ್‌ ಹಾಗೂ ಪ್ರಕರಣದ ಇತರೆ ದಾಖಲೆಗಳನ್ನು ಎಸ್.ಸುಶೀಲಾರಿಗೆ ನೀಡಲು ಪೀಠ ಸೂಚನೆ ನೀಡಿತು….

Read More
ನಾಲ್ಕು ತಿಂಗಳುಗಳಿಂದ ಡಾ. ಬ್ರೋ‌ ನಾಪತ್ತೆ… ಎಲ್ಲಿದ್ಯಾ ದೇವ್ರು… ವಿಡಿಯೋ ಯಾಕೆ ಮಾಡ್ತಿಲ್ಲ ಕೇಳ್ತಿದ್ದಾರೆ ಅಭಿಮಾನಿಗಳು!

ನಾಲ್ಕು ತಿಂಗಳುಗಳಿಂದ ಡಾ. ಬ್ರೋ‌ ನಾಪತ್ತೆ… ಎಲ್ಲಿದ್ಯಾ ದೇವ್ರು… ವಿಡಿಯೋ ಯಾಕೆ ಮಾಡ್ತಿಲ್ಲ ಕೇಳ್ತಿದ್ದಾರೆ ಅಭಿಮಾನಿಗಳು!

About the Author Pavna Das ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More… Source link

Read More
NEET exam stress: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಅಂತ ಥಳಿಸಿದ ಅಪ್ಪ: ಮಗಳು ಸಾವು | Fathers Rage 12th Grade Student Dies After Being Beaten For Low Neet Scores

NEET exam stress: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಅಂತ ಥಳಿಸಿದ ಅಪ್ಪ: ಮಗಳು ಸಾವು | Fathers Rage 12th Grade Student Dies After Being Beaten For Low Neet Scores

NEET Examination: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ. ಮುಂಬೈ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ(12th-grade student) ನೀಟ್ ಪರೀಕ್ಷೆ ಬರೆದಿದ್ದು, ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಆಕೆಗೆ…

Read More
ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?

ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?

ವಿವೇಕ್ ಓಬೇರಾಯ್ ಹೆಸರು ಕೇಳಿರಬಹುದು. ಎರಡು ದಶಕಗಳಿಂದ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತವಾಗಿರುವ ನಟ. ಮೊದಲ ಕೆಲ ಚಿತ್ರಗಳ ಮೂಲಕ ಒಮ್ಮೆಲೇ ಸ್ಟಾರ್ ಆದ ವಿವೇಕ್ ಒಬೇರಾಯ್ (Vivek Oberoi) ಅವರ ಸಿನಿಮಾ ವೃತ್ತಿಜೀವನ ಯಶಸ್ಸಿನ ಮಟ್ಟ ಏರುವಲ್ಲಿ ವಿಫಲವಾಗಿದೆ. ಸದ್ಯ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪರದೆ ಮೇಲೆ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ. ಆದರೆ, ವಿವೇಕ್ ಓಬೇರಾಯ್ ಅವರು ಸಿನಿಮಾ ಫೀಲ್ಡ್​​ನಲ್ಲಿ ತೋಪಾದರೂ ಬ್ಯುಸಿನೆಸ್ ಫೀಲ್ಡ್​​ನಲ್ಲಿ ಸೈ ಎನಿಸಿದ್ದಾರೆ….

Read More
‘ಚಪ್ಪಲಿ ಹೊಲಿಯೋಕೆ ಲಾಯಕ್ಕು ನೀನು..’ ಬೆಂಗಳೂರಿನ ಇಂಡಿಗೋ ಟ್ರೇನಿ ಪೈಲಟ್‌ಗೆ ಜಾತಿ ನಿಂದನೆ! | Indigo Trainee Pilot Sharan Kumar Alleges Casteist Abuse Not Fit To Fly Go Stitch Slippers San

‘ಚಪ್ಪಲಿ ಹೊಲಿಯೋಕೆ ಲಾಯಕ್ಕು ನೀನು..’ ಬೆಂಗಳೂರಿನ ಇಂಡಿಗೋ ಟ್ರೇನಿ ಪೈಲಟ್‌ಗೆ ಜಾತಿ ನಿಂದನೆ! | Indigo Trainee Pilot Sharan Kumar Alleges Casteist Abuse Not Fit To Fly Go Stitch Slippers San

ಬೆಂಗಳೂರು ಮೂಲದ ಟ್ರೇನಿ ಪೈಲಟ್‌ ಶರಣ್‌ ಕುಮಾರ್‌, ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಬೆಂಗಳೂರು (ಜೂ.23): ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರು ಮೂಲದ ಟ್ರೇನಿ ಪೈಲಟ್‌ ಶರಣ್‌ ಕುಮಾರ್‌, ಇವರುಗಳ ಮೇಲೆ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿದೆ….

Read More
ಮುತ್ತಿನ ಉಂಗುರ: ಯಾವ ಕೈಗೆ, ಯಾವ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು ಗೊತ್ತಾ?

ಮುತ್ತಿನ ಉಂಗುರ: ಯಾವ ಕೈಗೆ, ಯಾವ ಬೆರಳಿಗೆ ಮುತ್ತಿನ ಉಂಗುರ ಧರಿಸಬೇಕು ಗೊತ್ತಾ?

<p>ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಪ್ರಕಾರ ಉಂಗುರವನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಚಂದ್ರನ ಶಾಂತಿಗಾಗಿ ಮುತ್ತುಗಳನ್ನು ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ.</p><p>&nbsp;</p><img><p>ಮುತ್ತನ್ನು ಚಂದ್ರನ ರತ್ನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಚಂದ್ರನು ಶಾಂತಿಗೆ ಕಾರಣ. ಮುತ್ತು ಧರಿಸಿದ ವ್ಯಕ್ತಿಯು ತನ್ನ ಮನಸ್ಸಿನಿಂದ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುತ್ತಾನೆ ಮತ್ತು ಅವನ ಮನಸ್ಸು ಶಾಂತವಾಗಿರುತ್ತದೆ ಎಂದು ನಂಬಲಾಗಿದೆ. ಮುತ್ತು ಧರಿಸಿದ ವಿವಾಹಿತ ವ್ಯಕ್ತಿಯ ಜೀವನದಲ್ಲಿ ಸಂಗಾತಿಗೆ ಸಂಬಂಧಿಸಿದ ಎಲ್ಲಾ ವ್ಯತ್ಯಾಸಗಳು ದೂರವಾಗುತ್ತವೆ. ಇದರೊಂದಿಗೆ, ಪ್ರೇಮ ಸಂಬಂಧವೂ ಸಿಹಿಯಾಗುತ್ತದೆ. ಅದೇ…

Read More