ಡಿಕೆಶಿ ಟ್ವೀಟ್ ಬೆನ್ನಲ್ಲೇ ಬೆಂಗಳೂರು ಸುರಂಗ ರಸ್ತೆ ವಿವಾದ, ಈ ಹಣದಲ್ಲಿ ಮೆಟ್ರೋನೇ ಮಾಡಬಹುದು!
ಹೆಬ್ಬಾಳ-ಸಿಲ್ಕ್ ಬೋರ್ಡ್ ಭೂಗತ ರಸ್ತೆ ಯೋಜನೆ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆಯೇ ಅಥವಾ ಹೊಸ ವಿವಾದಕ್ಕೆ ಕಾರಣವಾಗಲಿದೆಯೇ? ದ್ವಿಚಕ್ರ ವಾಹನ ನಿಷೇಧ, ಭಾರಿ ಟೋಲ್, ಮತ್ತು ಸಾರ್ವಜನಿಕ ಹಣದ ವ್ಯಯದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.<img><p>ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಾಜ್ಯ ಸರ್ಕಾರ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ತನಕ 16.75 ಕಿಲೋಮೀಟರ್ ಉದ್ದದ ಭೂಗತ (ಸುರಂಗ) ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಭವ್ಯ ಯೋಜನೆ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…