Moral Policing Gone Wrong: ಎಸ್‌ಡಿಪಿಐ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ: ಸಾವಿಗೆ ಶರಣಾದ ಯುವತಿ | Kerala Sdpi Workers Arrested For Harassing Teen Couple Leading To Girls Death

Moral Policing Gone Wrong: ಎಸ್‌ಡಿಪಿಐ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ: ಸಾವಿಗೆ ಶರಣಾದ ಯುವತಿ | Kerala Sdpi Workers Arrested For Harassing Teen Couple Leading To Girls Death

Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿಗೆ ಒಳಗಾದ ಯುವತಿ ಸಾವಿಗೆ ಶರಣಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು(Kerala SDPI Workers) ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಕುಳಿತಿದ್ದ ಕಾರಣಕ್ಕೆ ಯುವತಿಗೆ ಕಿರುಕುಳ ನೀಡಿ ನೈತಿಕ ಪೊಲೀಸ್‌ಗಿರಿ ಮಾಡಿದ್ದು, ಇದಾದ ನಂತರ ಯುವತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ…

Read More
ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

<p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.</p><img><p>‘ಇದೊಂದು ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ. ಅಜಯ್‌ ರಾವ್‌ ಅವರನ್ನು ನೀವು ಇದುವರೆಗೂ ನೋಡದಿರುವ ಪಾತ್ರದಲ್ಲಿ ನೋಡುತ್ತೀರಿ. ಘಟನೆಯೊಂದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದೇನೆ. ನಾಲ್ಕೈದು ಶೇಡ್‌ಗಳು ಈ ಚಿತ್ರದಲ್ಲಿವೆ.’ ಹೀಗೆ ಹೇಳಿದ್ದು ನಿರ್ದೇಶಕ ಎಸ್‌ ಕೆ ಬಾಹುಬಲಿ.</p><img><p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌…

Read More
IND vs ENG: ಟೀಮ್ ಇಂಡಿಯಾ ಎಷ್ಟು ರನ್​ಗಳಿಸಿ ಡಿಕ್ಲೇರ್ ಮಾಡಬೇಕು? ಇಲ್ಲಿದೆ ಮಾಹಿತಿ

IND vs ENG: ಟೀಮ್ ಇಂಡಿಯಾ ಎಷ್ಟು ರನ್​ಗಳಿಸಿ ಡಿಕ್ಲೇರ್ ಮಾಡಬೇಕು? ಇಲ್ಲಿದೆ ಮಾಹಿತಿ

ಭಾರತ ಮತ್ತು ಇಂಗ್ಲೆಂಡ್​ ನಡುವಣ ಮೊದಲ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನದಾಟಗಳಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದೆ. ಹೀಗಾಗಿ ನಾಲ್ಕನೇ ದಿನದಾಟವು ನಿರ್ಣಾಯಕ. ಇತ್ತ ಮೂರನೇ ದಿನದಾಟದ ಕೊನೆಯ ಸೆಷನ್​ನಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 90 ರನ್​ಗಳಿಸಿದೆ. ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (47) ಹಾಗೂ ಶುಭ್​​ಮನ್ ಗಿಲ್ (6) ಇನಿಂಗ್ಸ್ ಮುಂದುವರೆಸಲಿದ್ದಾರೆ. ಅಲ್ಲದೆ ಇಂದು ಭಾರತ ತಂಡವು…

Read More
ಏಲಕ್ಕಿಯ ಈ ತಂತ್ರಗಳಿಂದ ಜೀವನದಲ್ಲಿ ಹಣದ ಕೊರತೆ ಎಂದಿಗೂ ಎದುರಾಗಲ್ಲ

ಏಲಕ್ಕಿಯ ಈ ತಂತ್ರಗಳಿಂದ ಜೀವನದಲ್ಲಿ ಹಣದ ಕೊರತೆ ಎಂದಿಗೂ ಎದುರಾಗಲ್ಲ

<p>ಏಲಕ್ಕಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ ಅದೃಷ್ಟದ ಬಾಗಿಲು ತೆರೆಯಬಹುದು ಮತ್ತು ಆರ್ಥಿಕ ಬಿಕ್ಕಟ್ಟನ್ನು ತೆಗೆದುಹಾಕಬಹುದು.</p><p>&nbsp;</p><img><p>ಹಿಂದೂ ಧರ್ಮದಲ್ಲಿ, ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಆಚರಣೆಗಳೊಂದಿಗೆ ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುವುದಲ್ಲದೆ, ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮವೂ ಬರುತ್ತದೆ. ಶುಕ್ರವಾರದ ಅನೇಕ ಪರಿಹಾರಗಳು ಮತ್ತು ತಂತ್ರಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳಲ್ಲಿ ಏಲಕ್ಕಿಗೆ ಸಂಬಂಧಿಸಿದ ಕೆಲವು…

Read More
ಹೆಲ್ಮೆಟ್ ಹಾಕಲ್ಲ, ಫೈನ್ ಕಟ್ಟಲ್ಲ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಂದು ಅವಾಜ್ ಹಾಕಿದವನ ವಿರುದ್ಧ ಎಫ್ಐಆರ್ | Fir Registered Against Man Who Refuse To Wear Helment And Obstruct Bengaluru Traffic Police

ಹೆಲ್ಮೆಟ್ ಹಾಕಲ್ಲ, ಫೈನ್ ಕಟ್ಟಲ್ಲ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಂದು ಅವಾಜ್ ಹಾಕಿದವನ ವಿರುದ್ಧ ಎಫ್ಐಆರ್ | Fir Registered Against Man Who Refuse To Wear Helment And Obstruct Bengaluru Traffic Police

ನಾನು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಗೊತ್ತಾಯ್ತಾ? ಹೆಲ್ಮೆಟ್ ಹಾಕಲ್ಲಾರಿ, ಫೈನ್ ಕಟ್ಟಲ್ಲಾರಿ, ನನ್ಗೂ ಗೊತ್ತಿದೆ ರೂಲ್ಸ್ ಎಂದು ಬೆಂಗಳೂರು ಪೊಲೀಸರಿಗೆ ಅವಾಜ್ ಹಾಕಿದ ನವೀನ್ ವಿರುದ್ಧ ದಂಡ ಮಾತ್ರವಲ್ಲ ಎಫ್ಐಆರ್ ಕೂಡ ದಾಖಲಾಗಿದೆ.  ಬೆಂಗಳೂರು(ಜೂ.23) ಯಾವುದೇ ಕಾರಣಕ್ಕೂ ಹೆಲ್ಮೆಟ್ ಹಾಕಲ್ಲ, ದಂಡವೂ ಕಟ್ಟಲ್ಲ ಎಂದು ಬೆಂಗಳೂರ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಬೆಂಗಳೂರಿಗನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾನು ಯಶವಂತಪುರ ವಿಧಾಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ನವೀನ್ ಎಂದು ಪೊಲೀಸರ ಬಳಿ ಏರು ಧ್ವನಿಯಲ್ಲಿ…

Read More
SENA ರಾಷ್ಟ್ರಗಳಲ್ಲಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಏಷ್ಯಾದ ಟಾಪ್ 5 ಬೌಲರ್ಸ್‌ | Top 5 Asian Bowlers With Most Test Wickets In Sena Countries Kvn

SENA ರಾಷ್ಟ್ರಗಳಲ್ಲಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಏಷ್ಯಾದ ಟಾಪ್ 5 ಬೌಲರ್ಸ್‌ | Top 5 Asian Bowlers With Most Test Wickets In Sena Countries Kvn

ಏಷ್ಯನ್ ಬೌಲರ್‌ಗಳು SENA ದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. SENA ಎಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ. Source link

Read More
ಬಿಆರ್​ ಪಾಟೀಲ್ ಬೆನ್ನಲ್ಲೇ ಶಾಸಕ ರಾಜು ಕಾಗೆ ಹೊಸ ಬಾಂಬ್‌: ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ

ಬಿಆರ್​ ಪಾಟೀಲ್ ಬೆನ್ನಲ್ಲೇ ಶಾಸಕ ರಾಜು ಕಾಗೆ ಹೊಸ ಬಾಂಬ್‌: ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ

ಬೆಳಗಾವಿ, ಜೂನ್​ 23: ‘ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ’ ಎಂಬ ಕಾಂಗ್ರೆಸ್​ ಶಾಸಕ ಬಿ.ಆರ್​ ಪಾಟೀಲ್​ ಬೆನ್ನಲ್ಲೇ ಇದೀಗ ಶಾಸಕ ರಾಜು ಕಾಗೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಬಿ.ಆರ್. ಪಾಟೀಲ್ ಹೇಳಿದಂತೆ ಅದರ ಅಪ್ಪನ ಹಾಗೆ ನನ್ನ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ. Source link

Read More
Robotic Mule: ಭಾರತೀಯ ಸೈನ್ಯ ಸೇರಿದ ಮೋಸ್ಟ್ ಡೇಂಜರಸ್ ರೋಬೋಟ್, ಪಾಕಿಸ್ತಾನಕ್ಕೆ ಮುಂದಿದೆ ಮಾರಿಹಬ್ಬ!

Robotic Mule: ಭಾರತೀಯ ಸೈನ್ಯ ಸೇರಿದ ಮೋಸ್ಟ್ ಡೇಂಜರಸ್ ರೋಬೋಟ್, ಪಾಕಿಸ್ತಾನಕ್ಕೆ ಮುಂದಿದೆ ಮಾರಿಹಬ್ಬ!

Indian Army robotic mule features: ಭಾರತೀಯ ಸೇನೆಯು ಆಧುನಿಕ ತಂತ್ರಜ್ಞಾನದ ದಿಕ್ಕಿನಲ್ಲಿ ದಾಪುಗಾಲಿಡುತ್ತಿದೆ. ಈ ಕ್ರಾಂತಿಕಾರಿ ಪಯಣದಲ್ಲಿ, ‘ರೋಬೋಟಿಕ್ ಮ್ಯೂಲ್’ ಎಂಬ ಸ್ವಯಂಚಾಲಿತ ಯಂತ್ರವನ್ನು ಗಡಿ ಕಣ್ಗಾವಲು ಮತ್ತು ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಸೂಕ್ಷ್ಮ ಗಡಿಗಳಲ್ಲಿ ಸಕ್ರಿಯವಾಗಿರುವ ಈ ರೋಬೋಟ್, ಮಾನವ ಸೈನಿಕರಿಗೆ ಶಕ್ತಿಶಾಲಿ ಸಂಗಾತಿಯಾಗಿ ಮಾರ್ಪಟ್ಟಿದೆ. ರೋಬೋಟಿಕ್ ಮ್ಯೂಲ್‌ ವಿಶೇಷತೆ ಏನು? ಈ ರೋಬೋಟಿಕ್ ಮ್ಯೂಲ್ ಸಾಮಾನ್ಯ ಯಂತ್ರವಲ್ಲ. AK-47, INSAS, LMG, ಸ್ನೈಪರ್ ರೈಫಲ್‌ನಂತಹ ಶಸ್ತ್ರಾಸ್ತ್ರಗಳನ್ನು ಹೊಂದಬಲ್ಲ ಈ ಯಂತ್ರ,…

Read More
Rajasthan Crime: ಮದುವೆಗೆ ಬಂದಿದ್ದ ನಾಲ್ಕು ತಿಂಗಳ ಗರ್ಭಿಣಿಯನ್ನ ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನ! ಎಂತೆಂಥ ಪಾಪಿಗಳು ಜಗತ್ತಲ್ಲಿ! | Rajasthan Crime Pregnant Woman Abducted Assaulted At Marriage Ceremony In Abu Road Rav

Rajasthan Crime: ಮದುವೆಗೆ ಬಂದಿದ್ದ ನಾಲ್ಕು ತಿಂಗಳ ಗರ್ಭಿಣಿಯನ್ನ ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನ! ಎಂತೆಂಥ ಪಾಪಿಗಳು ಜಗತ್ತಲ್ಲಿ! | Rajasthan Crime Pregnant Woman Abducted Assaulted At Marriage Ceremony In Abu Road Rav

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆರು ಜನರು ದಾಳಿ ನಡೆಸಿ, ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನಿಸಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಪತಿ ಮತ್ತು ಸಹೋದರರ ಮೇಲೂ ಹಲ್ಲೆ ನಡೆಸಿದ್ದಾರೆ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರೋಡ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಜೂನ್ 18, 2025 ರಂದು ರಾತ್ರಿ ನಡೆದ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಬಲವಂತವಾಗಿ ಅಪಹರಿಸಿ, ಕಾಡಿಗೆ…

Read More
ಆರ್ಸೆನಲ್ ಕ್ಲಬ್‌ ಪಾರ್ಟೆ ಬಿಟ್ಟರೆ ಯಾರನ್ನ ಕರೆತರಬಹುದು?

ಆರ್ಸೆನಲ್ ಕ್ಲಬ್‌ ಪಾರ್ಟೆ ಬಿಟ್ಟರೆ ಯಾರನ್ನ ಕರೆತರಬಹುದು?

ಥಾಮಸ್ ಪಾರ್ಟೆ ಆರ್ಸೆನಲ್ ಬಿಡೋದು ಪಕ್ಕಾ ಅಂತ ಕಾಣ್ತಿದೆ. ಹಾಗಾದ್ರೆ, ಆರ್ಸೆನಲ್ ಯಾವ ಮೂರು ಮಿಡ್‌ಫೀಲ್ಡರ್‌ಗಳನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು ಅನ್ನೋದರ ಬಗ್ಗೆ ಒಂದು ನೋಟ.<img><p>ಆರ್ಸೆನಲ್ ಈ ಹಿಂದೆ ಡೌಗ್ಲಾಸ್ ಲೂಯಿಜ್‌ಗಾಗಿ ಪ್ರಯತ್ನಿಸಿತ್ತು. 2022 ರಲ್ಲಿ, ಆರ್ಸೆನಲ್ ಎರಡು ಬಾರಿ ಬಿಡ್ ಮಾಡಿತ್ತು, ಆದರೆ ಆಸ್ಟನ್ ವಿಲ್ಲಾ ಒಪ್ಪಿರಲಿಲ್ಲ. ಈಗ, ಯುವೆಂಟಸ್ ಖರ್ಚು ಕಡಿಮೆ ಮಾಡಲು ಲೂಯಿಜ್‌ರನ್ನ ಬಿಡಲು ಸಿದ್ಧವಾಗಿದೆ. ಇಟಾಲಿಯನ್ ಪತ್ರಿಕೆ ಟುಟ್ಟೊಸ್ಪೋರ್ಟ್ ಪ್ರಕಾರ, ಯುವೆಂಟಸ್ ಲೂಯಿಜ್‌ರನ್ನ 30 ಮಿಲಿಯನ್ ಯುರೋಗಳಿಗೆ ಬಿಡಲು ಸಿದ್ಧವಾಗಿದೆ.</p><img>ಲ್ಯೂಸಿಯನ್ ಅಗೌಮೆ ಅಭಿಮಾನಿಗಳು…

Read More