Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav
Annamalai at Murugan Maanaadu Hindu Conversions Controversy ಮದುರೈ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ, ಯಾವೊಬ್ಬ ಹಿಂದೂ ಮತಾಂತರ ಆಗ್ಬಾರ್ದು ಅಂತ ಗುಡುಗಿದ್ದಾರೆ. ಎರಡೇ ದೇಶಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಅಂತ ಹೇಳಿದ್ದಾರೆ. Annamalai speech at Murugan Maanaadu: ಮದುರೈ ಪಾಂಡಿಕೋವಿಲ್ ಹತ್ರ ಅಮ್ಮಾ ಮೈದಾನದಲ್ಲಿ ಮುರುಗನ್ ಮಾನಾಡು ನಡೀತಿದೆ. ಭರ್ಜರಿಯಾಗಿ ನಡೀತಿರೋ ಈ ಮಾನಾಡಲ್ಲಿ 5 ಲಕ್ಷ ಭಕ್ತರು ಕಂದ ಷಷ್ಠಿ ಕವಚ ಪಠಿಸಿದ್ರು. ಆಂಧ್ರ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಅಧ್ಯಕ್ಷ…