Headlines
Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu Hindu Conversions Controversy ಮದುರೈ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ, ಯಾವೊಬ್ಬ ಹಿಂದೂ ಮತಾಂತರ ಆಗ್ಬಾರ್ದು ಅಂತ ಗುಡುಗಿದ್ದಾರೆ. ಎರಡೇ ದೇಶಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಅಂತ ಹೇಳಿದ್ದಾರೆ. Annamalai speech at Murugan Maanaadu: ಮದುರೈ ಪಾಂಡಿಕೋವಿಲ್ ಹತ್ರ ಅಮ್ಮಾ ಮೈದಾನದಲ್ಲಿ ಮುರುಗನ್ ಮಾನಾಡು ನಡೀತಿದೆ. ಭರ್ಜರಿಯಾಗಿ ನಡೀತಿರೋ ಈ ಮಾನಾಡಲ್ಲಿ 5 ಲಕ್ಷ ಭಕ್ತರು ಕಂದ ಷಷ್ಠಿ ಕವಚ ಪಠಿಸಿದ್ರು. ಆಂಧ್ರ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಅಧ್ಯಕ್ಷ…

Read More
IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 471 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಇಂಗ್ಲೆಂಡ್‌ 465 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿದೆ. ಈ ಮೂಲಕ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಸಿಕ್ಕಿದೆ. ವಾಸ್ತವವಾಗಿ ಇಂಗ್ಲೆಂಡ್‌…

Read More
ನಟ ವಿಜಯ್ ಹುಟ್ಟುಹಬ್ಬ: ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?! | Vijay Birthday Special Pooja By Mother Shoba At Sai Baba Temple

ನಟ ವಿಜಯ್ ಹುಟ್ಟುಹಬ್ಬ: ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?! | Vijay Birthday Special Pooja By Mother Shoba At Sai Baba Temple

ನಟ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ತಾಯಿ ಶೋಭಾ ಮಾಡಿದ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟ ವಿಜಯ್ ಹುಟ್ಟುಹಬ್ಬ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್. ಇದೀಗ ತಮಿಳುನಾಡು ವಿಜಯ್ ಕಳಗಂ ಎಂಬ ಪಕ್ಷವನ್ನು ಆರಂಭಿಸಿದ್ದಾರೆ. 2026 ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಸ್ಪರ್ಧಿಸಲಿದೆ. ಯುವಜನರ ಬೆಂಬಲ ಹೊಂದಿರುವ ವಿಜಯ್ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ. ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸುವ ಮುನ್ನ ‘ಜನನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ….

Read More
₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್ | Foreigner Bargains Rs 550 Bag Down To Rs 50 In Indian Street Shopping Video Viral Sat

ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನವದೆಹಲಿ (ಜೂ. 22): ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಯುವಕನೊಬ್ಬ ಭಾರತದ ಸ್ಥಳೀಯ ಅಂಗಡಿಯೊಂದರಲ್ಲಿ ಹೇಗೆ ನಿಪುಣವಾಗಿ ಬೆಲೆ ಚೌಕಾಸಿ ಮಾಡಿಕೊಂಡರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ನಗುತ್ತಿದ್ದರೂ, ಅದರ ಹಿಂದಿರುವ ವ್ಯವಹಾರ ಜಾಣ್ಮೆಗೂ…

Read More
ಟೆಲಿಕಾಂ ನೀತಿ  ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ: ಜಿಟಿಆರ್‌ಐ ಎಚ್ಚರಿಕೆ

ಈ ನೀತಿಯು ರೂಟರ್‌ಗಳು, ಈಥರ್‌ನೆಟ್ ಸ್ವಿಚ್‌ಗಳು, GPON ಸಾಧನಗಳು, ಮಾಧ್ಯಮ ಗೇಟ್‌ವೇಗಳು, ಟೆಲಿಕಾಂ ಬ್ಯಾಟರಿಗಳು, ಆಪ್ಟಿಕಲ್ ಫೈಬರ್ ಮತ್ತು ಕೇಬಲ್‌ಗಳು ಸೇರಿದಂತೆ 36 ಪ್ರಮುಖ ದೂರಸಂಪರ್ಕ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಆದರೆ, ಈ ನಿಯಮಗಳು ಆಮದು ಮಾಡಿದ ಭಾಗಗಳು, ರಾಯಲ್ಟಿಗಳು, ವಿದೇಶಿ ತಾಂತ್ರಿಕ ಶುಲ್ಕಗಳು ಇತ್ಯಾದಿಗಳನ್ನು ಸ್ಥಳೀಯ ವಿಷಯದ ಎಣಿಕೆಯಿಂದ ಹೊರಗಿಡುತ್ತವೆ. GTRI ವರದಿ ಪ್ರಕಾರ, “ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಹೆಚ್ಚಿನ ತಾಂತ್ರಿಕ ಕೆಲಸವನ್ನು ವಿದೇಶಿ ಪೋಷಕ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಮೂಲಕ ನಿರ್ವಹಿಸುತ್ತಿವೆ. ಐಪಿ ಹಕ್ಕುಗಳನ್ನು ಮತ್ತು…

Read More
ಬೆಂಗಳೂರಿನಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ

ಬೆಂಗಳೂರಿನಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ

ಬೆಂಗಳೂರು, ಜೂನ್​ 22: ‘ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)’ ಪ್ರತಿ ವರ್ಷ ಆಯೋಜಿಸುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಯುಕ್ತ ಈ ಸಲ ಹಮ್ಮಿಕೊಂಡಿರುವ “ಕುಂದಾಪ್ರ ಕನ್ನಡ ಹಬ್ಬ-2025” ಜುಲೈ 26, 27ರಂದು ಬೆಂಗಳೂರಿನ (Bengaluru) ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಸಲದ ಕಾರ್ಯಕ್ರಮದ ವಿವರ ನೀಡುವ ಸಲುವಾಗಿ ಮಾಗಡಿ ರಸ್ತೆ ಕೊಟ್ಟಿಗೆಪಾಳ್ಯದ ‘ಸುದೀಕ್ಷಾ ಕನ್ವೆನ್ಷನ್ ಸೆಂಟರ್’ನಲ್ಲಿ ಆಯೋಜಿಸಿದ್ದ ‘ವಾಲ್ಗ’ ಸಮಾರಂಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್‌…

Read More
ಕೌಟುಂಬಿಕ ಕಲಹ: She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಇನ್ನಿಲ್ಲ | Tragic End To Fitness Journey Zunilda Hoyos Mendez Found Dead In Spain

ಕೌಟುಂಬಿಕ ಕಲಹ: She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಇನ್ನಿಲ್ಲ | Tragic End To Fitness Journey Zunilda Hoyos Mendez Found Dead In Spain

ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ. ಕೊಲಂಬಿಯಾ ಮೂಲದ ಶಿ ಹಲ್ಕ್ (She Hulk)ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಶವವಾಗಿ ಪತ್ತೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಮರ್‌ನಿಂದ ಹೊಡೆದು ಮಹಿಳಾ ಬಾಡಿಬಿಲ್ಡರ್ ಜುನಿಲ್ಡಾ ಹೊಯಯೊಸ್ ಮೆಂಡೆಜ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪತಿಯ ಮೃತದೇಹವೂ ಕೂಡ ಅವರು ವಾಸವಿದ್ದ ಬಾಡಿಗೆ ಮನೆಯಲ್ಲಿ…

Read More
ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!

ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!

<p>ಸಿನಿಮಾ ಜಗತ್ತಿನಲ್ಲಿ ಅಕ್ರಮ ಸಂಬಂಧಗಳ ಗಾಸಿಪ್​ಗಳಂತೂ ಮಾಮೂಲು. ಅವುಗಳನ್ನು ಪಕ್ಕದಲ್ಲಿ ಇಟ್ಟು ನೋಡುವುದಾದರೆ ಖುಲ್ಲಂಖುಲ್ಲಾ ಆಗಿ ಮದುವೆಯಾಗಿರುವ ಕೆಲವು ಸಿನಿಮಾ ಮಂದಿಯ ಬಗ್ಗೆ ನಾವಿಲ್ಲಿ ಪರಿಚಯಿಸುತ್ತಿದ್ದೇವೆ. ಕೆಲವೊಮ್ಮೆ ಈ ಎಣಿಕೆ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿಗೆ ಇದೆ. ಇದು ರೀಲ್​ ಅಲ್ಲ, ರಿಯಲ್​ ಜೀವನದಲ್ಲಿಯೂ ನಡೆದಿದೆ. ಇವರಲ್ಲಿ ಕೆಲವರು ಕಾನೂನು ಪ್ರಕಾರ ಡಿವೋರ್ಸ್​ ಪಡೆದುಕೊಂಡಿದ್ದರೆ, ಇನ್ನು ಕೆಲವರು ಯಾವುದೇ ನಿಬಂಧನೆಗೂ ಒಳಪಡದೇ ಮದುವೆಯಾದವರು ಇದ್ದಾರೆ. ಅವರ ವಿವರ ಇಲ್ಲಿದೆ.</p><p><strong>ಸುನಿಧಿ ಚೌಹಾಣ್ (Sunidhi Chouhan)</strong></p><p>ಗಾಯಕಿ ಸುನಿಧಿ ಚೌಹಾಣ್ ಎರಡು…

Read More
ನೈಟ್‌ಗೌನ್ ಧರಿಸುವಾಗ ಎದೆಯಲ್ಲಿ ಕಾಣಿಸಿಕೊಂಡ ಗಡ್ಡೆ, 101ರ ಹರೆಯದಲ್ಲಿ ಸ್ತನ ಕ್ಯಾನ್ಸರ್ ಗೆದ್ದ ಲೇನ್

ನೈಟ್‌ಗೌನ್ ಧರಿಸುವಾಗ ಎದೆಯಲ್ಲಿ ಕಾಣಿಸಿಕೊಂಡ ಗಡ್ಡೆ, 101ರ ಹರೆಯದಲ್ಲಿ ಸ್ತನ ಕ್ಯಾನ್ಸರ್ ಗೆದ್ದ ಲೇನ್

<p>ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿ, ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ತನ ಕ್ಯಾನ್ಸರ್ ಇರುವುದು ಖಚಿತವಾಯಿತು. ಸ್ಟೇಜ್ 1 ರ ಕ್ಯಾನ್ಸರ್ ಇರುವುದಾಗಿ ವೈದ್ಯರು ತಿಳಿಸಿದರು.</p><img><p>100ನೇ ವಯಸ್ಸಲ್ಲಿ ಸ್ತನ ಕ್ಯಾನ್ಸರ್ ಬಂದಾಗಲೂ ಧೃತಿಗೆಡದೆ ಹೋರಾಡಿದ ಇಲಿನಾಯ್ಸ್‌ನ ಲೇನ್ ಹಾರ್ವಿಚ್ ಈಗ ಕ್ಯಾನ್ಸರ್ ಮುಕ್ತರು. ತಮ್ಮ 100ನೇ ಹುಟ್ಟುಹಬ್ಬದ ಎರಡು ತಿಂಗಳ ನಂತರ ಲೇನ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ಬಂದರೂ ಜೀವನಕ್ಕೆ ಮರಳುವ ಭರವಸೆ ಲೇನ್‌ಗೆ ಇತ್ತು.</p><img><p>ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿತು. ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ಟೇಜ್ 1…

Read More
ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ನಿದ್ರೆ (sleep) ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಯಾರನ್ನೇ ಕೇಳಿ ಸರಿಯಾಗಿ ನಿದ್ರೇನೇ ಬರಲ್ಲ, ರಾತ್ರಿ 2 ಗಂಟೆ ಆದ್ರೂ ಕಣ್ಣಿಗೆ ನಿದ್ದೆ ಹತ್ತಲ್ಲ. ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ಮಲಗೋದು ಬಹಳ ಕಷ್ಟ, ಹೀಗೆ ನಿದ್ರೆ ಸರಿಯಾಗಿ ಆಗದಿರುವವರ ಲಿಸ್ಟ್ ದೊಡ್ಡದಾಗಿರುತ್ತದೆ. ಹತ್ತರಲ್ಲಿ ಏಳು ಮಂದಿ ಈ ರೀತಿ ಸಮಸ್ಯೆಗಳಿಂದ ಒದ್ದಾಡುತ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದಿಲ್ಲ ಅಂದ್ರೆ ಏನು? ನಾಳೆ ನಿದ್ದೆ ಮಾಡಿದ್ರೆ ಆಯ್ತ ಬಿಡು…

Read More