ಕೇವಲ 20 ರೂ ಆರೋಪಕ್ಕೆ 30 ವರ್ಷ ಹೋರಾಟ; ಕಳಂಕ ಮುಕ್ತನಾಗ್ತಿದ್ದಂತೆ ದೇವರಪಾದ ಸೇರಿದ ಪ್ರಾಮಾಣಿಕ | Acquitted After 30 Years In 20rs Bribery Case Former Policeman Babubhai Prajapati Dies A Day Later In Ahmedabad
30 ವರ್ಷಗಳ ಹಿಂದೆ 20 ರೂಪಾಯಿ ಲಂಚ ಪಡೆದ ಆರೋಪ ಹೊತ್ತಿದ್ದ ಪೊಲೀಸ್ ಪೇದೆಯೊಬ್ಬರು, ತಮ್ಮ ಮೇಲಿನ ಕಳಂಕವನ್ನು ತೊಡೆದುಹಾಕಲು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಅಂತಿಮವಾಗಿ ನ್ಯಾಯಾಲಯದಿಂದ ನಿರಪರಾಧಿ ಎಂದು ಸಾಬೀತಾದ ಮರುದಿನವೇ ಅವರು ನೈಸರ್ಗಿಕವಾಗಿ ಸಾವನ್ನಪ್ಪಿದರು. ಅವರೊಬ್ಬ ಪ್ರಮಾಣಿಕ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಮೇಲೆ 30ವರ್ಷಗಳ ಹಿಂದೆ 20 ರೂಪಾಯಿ ಲಂಚ ತೆಗೆದುಕೊಂಡ ಆರೋಪ ಹೊರಿಸಲಾಗಿತ್ತು. ಅದು ಕೂಡ ಕೇವಲ 20 ರೂ. ಆಗಿನ 20…