‘Bengaluru is so crazy’ ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ

‘Bengaluru is so crazy’ ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ

ಬೆಂಗಳೂರು, ಫೆ. 11: ಬೆಂಗಳೂರಿನಲ್ಲಿ ಜೀವನ ಮಾಡುವುದು ತುಂಬಾ ಸುಲಭ ಮಾತಲ್ಲ, ಜೊತೆಗೆ 20-30 ಸಾವಿರ ರೂ. ಸಂಬಳಕ್ಕೊಂದು ನಗರಕ್ಕೆ ದುಡಿಯಲು ಬಂದ ಯುವಕರಿಗೆ ಇನ್ನು ಕಷ್ಟ. ಏಕೆಂದರೆ ಇಲ್ಲಿ ಎಲ್ಲವೂ ದುಬಾರಿಯಾಗಿರುತ್ತದೆ. ಅದಕ್ಕಾಗಿ ಅವರು ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಆದರೆ ಇದೀಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೆಚ್ಚದಿಂದ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಜೀವನ ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. PhonePe ನಲ್ಲಿ…

Read More
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ ‘ಯಾರಿಗೆ ಗೊತ್ತು’ ಅನ್ನೋದು ಹೇಳಿದ ಕತ್ರಿನಾ ಕೈಫ್! | Katrina Kaif Says Who Knows About The Salman Khan Marriage Which Year Happens In Kapil Sharma Show

ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ ‘ಯಾರಿಗೆ ಗೊತ್ತು’ ಅನ್ನೋದು ಹೇಳಿದ ಕತ್ರಿನಾ ಕೈಫ್! | Katrina Kaif Says Who Knows About The Salman Khan Marriage Which Year Happens In Kapil Sharma Show

ನಟಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಅವರ ಸ್ನೇಹ ಜಗತ್ತಿಗೇ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ ಅವರು ತಮ್ಮ ಶೋನಲ್ಲಿ ಕತ್ರಿನಾ ಕೈಫ್ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಎಸೆದರು. ‘ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆಯಾಗುತ್ತಾರೆ?’ ಎಂದು. ಅದಕ್ಕೆ ಕತ್ರಿನಾ ಕೈಫ್ ಹೇಳಿದ್ದು ಹೀಗೆ! ಸಲ್ಮಾನ್ ಖಾನ್ ಮದುವೆ ಯಾವಾಗ? ಕತ್ರಿನಾ ಕೈಫ್ ಬಿಚ್ಚಿಟ್ಟ ಆ ‘ಸೀಕ್ರೆಟ್’ ಏನು ಗೊತ್ತಾ? ಬಾಲಿವುಡ್ ಅಂಗಳದಲ್ಲಿ ದಶಕಗಳಿಂದಲೂ ಕೇಳಿ ಬರುತ್ತಿರುವ ಒಂದೇ ಒಂದು ಯಕ್ಷಪ್ರಶ್ನೆ ಎಂದರೆ…

Read More
ಜೈಲು ಸೇರಿದ ನಟ ರಾಜ್‌ಪಾಲ್ ಯಾದವ್ ಅವರ ಪತ್ನಿ ಏನ್ಮಾಡ್ತಾರೆ? ಇಬ್ಬರ ಎತ್ತರದ ಅಂತರ ಕೇಳಿದ್ರೆ ಶಾಕ್ ಆಗ್ತೀರಾ! | Rajpal Yadav Wife Radha Age Height Difference And Personal Life Details

ಜೈಲು ಸೇರಿದ ನಟ ರಾಜ್‌ಪಾಲ್ ಯಾದವ್ ಅವರ ಪತ್ನಿ ಏನ್ಮಾಡ್ತಾರೆ? ಇಬ್ಬರ ಎತ್ತರದ ಅಂತರ ಕೇಳಿದ್ರೆ ಶಾಕ್ ಆಗ್ತೀರಾ! | Rajpal Yadav Wife Radha Age Height Difference And Personal Life Details

ಅವರು ‘ಏಕ್ ಔರ್ ಏಕ್ ಗ್ಯಾರಾ’ (2003), ‘ಮುಜ್ಸೆ ಶಾದಿ ಕರೋಗಿ’ (2004), ‘ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್’ (2005), ‘ಫಿರ್ ಹೇರಾ ಫೇರಿ’ (2006), ‘ಪಾರ್ಟ್ನರ್’ (2007), ‘ಭೂಲ್ ಭುಲೈಯಾ’ (2007), ‘ಭೂತನಾಥ್’, ‘ಕ್ರೇಜಿ 4’ (2008), ‘ಕ್ರಿಶ್ 3’ (2013), ‘ಭೂಲ್ ಭುಲೈಯಾ 2’ (2022), ‘ಹಂಗಾಮ’ (2003), ‘ಗರಂ ಮಸಾಲಾ’, ‘ಮಾಲಾಮಾಲ್ ವೀಕ್ಲಿ’ (ಎರಡೂ 2005), ‘ಚುಪ್ ಚುಪ್ ಕೆ’, ‘ಭಾಗಂ ಭಾಗ್’ (2006) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ…

Read More
ಬಿಕ್ಲು ಶಿವ ಹತ್ಯೆ ಪ್ರಕರಣ: ನಾಪತ್ತೆಯಾಗಿ ಸಿಐಡಿಗೆ ತಲೆ ಕೆಡಿಸಿದ ಬೈರತಿ ಬಸವರಾಜ್, ವಿದೇಶಕ್ಕೆ ತೆರಳಿರೋದು ಅನುಮಾನ | Biklu Shiva Murder Case Cid Intensifies Search For Absconding Accused Byrathi Basavaraj Case

ಬಿಕ್ಲು ಶಿವ ಹತ್ಯೆ ಪ್ರಕರಣ: ನಾಪತ್ತೆಯಾಗಿ ಸಿಐಡಿಗೆ ತಲೆ ಕೆಡಿಸಿದ ಬೈರತಿ ಬಸವರಾಜ್, ವಿದೇಶಕ್ಕೆ ತೆರಳಿರೋದು ಅನುಮಾನ | Biklu Shiva Murder Case Cid Intensifies Search For Absconding Accused Byrathi Basavaraj Case

ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಸಿಐಡಿ ತನಿಖೆಗೆ ಸವಾಲಾಗಿದೆ. ಕಳೆದ 15 ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರ ಪತ್ತೆಗಾಗಿ ಸಿಐಡಿ ದೇಶಾದ್ಯಂತ ಶೋಧ ನಡೆಸುತ್ತಿದ್ದು, ಹೈಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ತನಿಖೆ ಚುರುಕುಗೊಂಡಿದೆ. ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೈರತಿ ಬಸವರಾಜ್ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವುದು ಸಿಐಡಿ ತನಿಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ಸುಮಾರು 15 ದಿನಗಳಿಂದ ಬೈರತಿ ಬಸವರಾಜ್…

Read More
ಸೊಮಾಲಿಯಾ: ರನ್​​ವೇಯಿಂದ ಜಾರಿ ಬೀಚ್​​ಗೆ ಬಿದ್ದ 55 ಜನರಿದ್ದ ವಿಮಾನ

ಸೊಮಾಲಿಯಾ: ರನ್​​ವೇಯಿಂದ ಜಾರಿ ಬೀಚ್​​ಗೆ ಬಿದ್ದ 55 ಜನರಿದ್ದ ವಿಮಾನ

ಸೊಮಾಲಿಯಾ, ಫೆಬ್ರವರಿ 11: ಸೊಮಾಲಿಯಾ ಪ್ರಮುಖ ವಿಮಾನ ನಿಲ್ದಾಣದಲ್ಲಿ 55 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ(ಫ್ಲೈಟ್)ವೊಂದು ರನ್‌ವೇಯಿಂದ ಜಾರಿ ಬೀಚ್‌ಗೆ ಬಿದ್ದ ಘಟನೆ ವರದಿಯಾಗಿದೆ. ಮೊಗಾದಿಶುವಿನ ಅಡೆನ್ ಅಬ್ದುಲ್ಲೆಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ಈ ಘಟನೆ ಸಂಭವಿಸಿದೆ. ಯಾರಿಗೂ ಗಾಯಗಳಾಗಿಲ್ಲ.ಸ್ಟಾರ್ಸ್ಕಿ ಏವಿಯೇಷನ್ ​​​​ನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ 50 ಪ್ರಯಾಣಿಕರು ಮತ್ತು ಐದು ಸಿಬ್ಬಂದಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು…

Read More
ಚಿರತೆಗಳ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಕಾಡುಹಂದಿ: ವಿಡಿಯೋ ವೈರಲ್​​

ಚಿರತೆಗಳ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಕಾಡುಹಂದಿ: ವಿಡಿಯೋ ವೈರಲ್​​

ಚಿಕ್ಕಮಗಳೂರು, ಫೆಬ್ರವರಿ 11: ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಹಂದಿ ಎಸ್ಕೇಪ್ ಆಗಿರುವ ಪ್ರಸಂಗ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡು ಹಂದಿ ಬೇಟೆಗೆ ಎರಡು ಚಿರತೆಗಳು ಹೊಂಚುಹಾಕಿ ಕುಳಿತಿದ್ದವು. ಒಂದು ಚಿರತೆ ಮರವೇರಿದ್ದರೆ ಮತ್ತೊಂದು ಪಕ್ಕದಿಂದಲೇ ಅಟ್ಯಾಕ್‌ಗೆ ರೆಡಿ ಆಗುತ್ತಿದೆ. ಆದರೆ ಚಿರತೆಗೆ ಗುದ್ದಿ ಕಾಡುಹಂದಿ ಎಸ್ಕೇಪ್ ಆಗಿದೆ. ಹಂದಿ ಮತ್ತು ಚಿರತೆ ಕಾದಾಟದ ದೃಶ್ಯವೀಗ ವೈರಲ್ ಆಗಿದೆ. ಮತ್ತಷ್ಟು…

Read More
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ: ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ: ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿಯ ಮೇಲೆ ಬೀದಿನಾಯಿಯೊಂದು ಮಲಗಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಸ್ವಚ್ಛತೆ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.<img><p>ಬೀದಿನಾಯಿಯೊಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವುದಕ್ಕಾಗಿ ಇರಿಸಿರುವ ಚೇರ್‌ಗಳ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಷಿತ್…

Read More
Rajanahalli Valmiki Jatra 2026 ರಾಮನಿಗಿಂತ ವಾಲ್ಮೀಕಿ ಶ್ರೇಷ್ಠ: ಸಮಾಜ ಕಲ್ಯಾಣ ಸಚಿವ ಮಹದೇವಪ್ಪ | Life Is Greater Than Religion Minister Hc Mahadevappa S Bold Speech At Rajanahalli Valmiki Jatra

Rajanahalli Valmiki Jatra 2026 ರಾಮನಿಗಿಂತ ವಾಲ್ಮೀಕಿ ಶ್ರೇಷ್ಠ: ಸಮಾಜ ಕಲ್ಯಾಣ ಸಚಿವ ಮಹದೇವಪ್ಪ | Life Is Greater Than Religion Minister Hc Mahadevappa S Bold Speech At Rajanahalli Valmiki Jatra

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಧರ್ಮಕ್ಕಿಂತ ಬದುಕು ಶ್ರೇಷ್ಠವಾಗಿದ್ದು, ರಾಮಾಯಣದ ಸೃಷ್ಟಿಕರ್ತ ವಾಲ್ಮೀಕಿಯನ್ನೇ ಕಡೆಗಣಿಸಲಾಗುತ್ತಿದೆ ಎಂದು ಹೇಳಿದರು. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಪಾಲಿಸಬೇಕೆಂದರು. ಹರಿಹರ (ಫೆ.11): ಬದುಕಿಗಿಂತ ಧರ್ಮ ಶ್ರೇಷ್ಠವಲ್ಲ, ಧರ್ಮಕ್ಕಿಂತ ನಮ್ಮ ಬದುಕು ಮತ್ತು ಬದುಕಿಗೆ ಪ್ರೇರಣೆಯಾಗುವ ಸಾಂಸ್ಕೃತಿಕ ನಡೆಗಳೇ ಶ್ರೇಷ್ಠ. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ಒಂದೇ ಆಗಿವೆ. ಅವರ ಆದರ್ಶದಂತೆ ನಾವೆಲ್ಲರೂ ವೈಚಾರಿಕ ಬದುಕು ಕಟ್ಟಿಕೊಳ್ಳಬೇಕಿದೆ ಎಂದು…

Read More
ಡೀಪ್ ಫ್ರೈ ಮಾಡ್ತೀರಾ?, ಈ 10 Smart ಟಿಪ್ಸ್ ಫಾಲೋ ಮಾಡಿ.. ಎಷ್ಟೇ ತಿಂದ್ರೂ ಸಮಸ್ಯೆಯಾಗಲ್ಲ! | Chef Sanjeev Kapoors 10 Smart Deep Frying Tips

ಡೀಪ್ ಫ್ರೈ ಮಾಡ್ತೀರಾ?, ಈ 10 Smart ಟಿಪ್ಸ್ ಫಾಲೋ ಮಾಡಿ.. ಎಷ್ಟೇ ತಿಂದ್ರೂ ಸಮಸ್ಯೆಯಾಗಲ್ಲ! | Chef Sanjeev Kapoors 10 Smart Deep Frying Tips

kitchen tips and tricks: ಕೆಲವು ಸ್ಮಾರ್ಟ್ ಟಿಪ್ಸ್ ಮತ್ತು ಟೆಕ್ನಿಕ್ ಫಾಲೋ ಮಾಡುವುದರಿಂದ ಕರಿದ ಎಣ್ಣೆಯೂ ನಮಗೆ ಯಾವುದೇ ತೊಂದರೆ ಉಂಟು ಮಾಡಲ್ಲ. ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ ಡೀಪ್ ಫ್ರೈ ಮಾಡಲು 10 ಸ್ಮಾರ್ಟ್ ಟಿಪ್ಸ್ ಮತ್ತು ಟೆಕ್ನಿಕ್ಸ್ ಶೇರ್ ಮಾಡಿದ್ದಾರೆ.  ಕರಿದ ಆಹಾರವೆಂದರೆ ಯಾರಿಗೆ ತಾನೇ ಪ್ರೀತಿಯಿಲ್ಲ ಹೇಳಿ. ಸಮೋಸಾ, ಕಚೋರಿಯಿಂದ ಹಿಡಿದು ಪಕೋಡ ಮತ್ತು ಗುಲಾಬ್ ಜಾಮೂನ್‌ವರೆಗೆ ಪ್ರತಿಯೊಂದು ಅಡುಗೆಗೂ ಎಣ್ಣೆ ಬೇಕೆ ಬೇಕು. ಸಾಮಾನ್ಯವಾಗಿ ಇವುಗಳನ್ನು ಗರಿಗರಿಯಾಗಿ ಮತ್ತು ಚಿನ್ನದ…

Read More
ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು! | Amruthadhaare Serial Bhumika Character Getup Changed Again Bni

ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು! | Amruthadhaare Serial Bhumika Character Getup Changed Again Bni

ಅಮೃತಧಾರೆ ಸೀರಿಯಲ್‌ನಲ್ಲಿ ಏಕ್‌ದಂ ಚಿಕ್ಕ ಹುಡುಗಿ ಥರ ಬದಲಾಗಿದ್ದ ಭೂಮಿಕಾ ಮತ್ತೆ ಗೆಟಪ್‌ ಚೇಂಜ್‌ ಮಾಡ್ಕೊಂಡಿದ್ದಾಳೆ. ಹಳೇ ಟೀಚರಮ್ಮನ ಲುಕ್‌ನಲ್ಲಿ ಹೊಸ ಗೇಮ್‌ ಶುರು ಮಾಡಿದ್ದಾಳೆ. ಇನ್ನೊಂದು ಕಡೆ ಹತ್ತು ಪಟ್ಟು ದೊಡ್ಡ ಸಾಮ್ರಾಜ್ಯ ಕಟ್ಟುವ ಪ್ರತಿಜ್ಞೆ ಗೌತಮ್‌ ದಿವಾನ್‌ ಬಾಯಿಂದ ಹೊರಬಿದ್ದಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಬರೀ ಕತೆಯಲ್ಲಿ ಮಾತ್ರ ಅಲ್ಲ, ಲುಕ್‌ನಲ್ಲೂ ಗೆಟಪ್‌ನಲ್ಲೂ ಚೇಂಜ್‌ ಮೇಲೆ ಚೇಂಜ್‌ ಶುರುವಾಗಿದೆ. ಇನ್ನೊಂದು ಕಡೆ ಕಥೆಯಲ್ಲೂ ದೊಡ್ಡದೊಂದು ಪಾಸಿಟಿವ್‌ ತಿರುವು ಎದುರಾಗಿದೆ. ಇಷ್ಟು ದಿನ…

Read More