Headlines
6 ವರ್ಷದಿಂದ ಹಾಸಿಗೆ ಹಿಡಿದಿದ್ದ ಯುವಕನ ಜೀವ ಉಳಿಸಿದ ವೈದ್ಯರು, ಇತಿಹಾಸ ಸೃಷ್ಟಿಸಿದ ಋಷಿಕೇಶದ ಏಮ್ಸ್

6 ವರ್ಷದಿಂದ ಹಾಸಿಗೆ ಹಿಡಿದಿದ್ದ ಯುವಕನ ಜೀವ ಉಳಿಸಿದ ವೈದ್ಯರು, ಇತಿಹಾಸ ಸೃಷ್ಟಿಸಿದ ಋಷಿಕೇಶದ ಏಮ್ಸ್

“ಈ ಶಸ್ತ್ರಚಿಕಿತ್ಸೆ ಆಸ್ಪತ್ರೆಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಲ್ಲದೆ, ಅಪರೂಪದ ಮತ್ತು ಸಂಕೀರ್ಣ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ” ಎಂದು ಋಷಿಕೇಶದ ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರೊಫೆಸರ್ ಮೀನು ಸಿಂಗ್‌ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಸಲ್ಮಾನ್ ವಾರ್ಡ್‌ನಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಡಿಸ್ಮಾರ್ಜ್ ಆಗುವ ನಿರೀಕ್ಷೆಯಿದೆ. “ನನಗೆ ಹೊಸ ಜೀವನಕ್ಕೆ, ಹೊಸ ತಿರುವು ನೀಡಿದ್ದಕ್ಕಾಗಿ ಮತ್ತು ಈ ಗೆಡ್ಡೆಯಿಂದ ಉಂಟಾದ ನೋವಿನಿಂದ ನನ್ನನ್ನು ಮುಕ್ತಗೊಳಿಸಿದ್ದಕ್ಕಾಗಿ ನಾನು ವೈದ್ಯರಿಗೆ ಕೃತಜ್ಞನಾಗಿದ್ದೇನೆ” ಎಂದು ಸಲ್ಮಾನ್ ಕೃತಜ್ಞತೆ ತಿಳಿಸಿದ್ದಾರೆ….

Read More
ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

ಮಂಗಳೂರು, ಜೂನ್ 25: ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆಎಸ್ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಯಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ಮತ್ತು ಆ ನಾಯಕರ ನಡುವೆ ಸಂಬಂಧವೇ ಇಲ್ಲ ಎನ್ನುವಂತೆ ಮಾತಾಡಿದರು. ಅವರು ಯಾವ ಪಕ್ಷದಲ್ಲಿ ಇದ್ದಾರೋ ಗೊತ್ತಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು, ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತಂದವರನ್ನು ಪಕ್ಷಕ್ಕೆ ವಾಪಸ್ಸು ಕರೆಯುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ರಾಧಾ ಮೋಹನ್ ದಾಸ್ ಹೇಳಿದರು….

Read More
ರಾಜ್ಯದ ‘ಹುಲಿ’ ಬಲಿ ಕೊಡಲು ತಯಾರಾದ ಸರ್ಕಾರ, ಅಧಿಕ ಶುಲ್ಕದ ಹೊರೆಗೆ ತತ್ತರಿಸಿದ ರಮ್‌ ಮಾಲೀಕ! | Karnataka Government To Sacrifice Huli Rum Maker Faces High Fee Burden San

ರಾಜ್ಯದ ‘ಹುಲಿ’ ಬಲಿ ಕೊಡಲು ತಯಾರಾದ ಸರ್ಕಾರ, ಅಧಿಕ ಶುಲ್ಕದ ಹೊರೆಗೆ ತತ್ತರಿಸಿದ ರಮ್‌ ಮಾಲೀಕ! | Karnataka Government To Sacrifice Huli Rum Maker Faces High Fee Burden San

ರಾಜ್ಯದಲ್ಲಿ ತಯಾರಾಗುವ ಬೆಲ್ಲದ ರಮ್‌ ‘ಹುಲಿ’ ತಯಾರಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳದಿಂದ ತತ್ತರಿಸಿರುವ ತಯಾರಕರು, ಶುಲ್ಕ ಕಡಿತಕ್ಕೆ ಒತ್ತಾಯಿಸಿದ್ದಾರೆ.   ಬೆಂಗಳೂರು (ಜೂ.25): ರಾಜ್ಯದಲ್ಲಿ ತಯಾರಾಗುವ ದೇಶದ ಮೊಟ್ಟಮೊದಲ ಬೆಲ್ಲದ ರಮ್‌ ಹುಲಿ ತಯಾರಕರು ಈಗ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ತಯಾರಾಗುವ ಹುಲಿ ಬಲಿಗೆ ರಾಜ್ಯ ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳ ಹಿನ್ನಲೆಯಲ್ಲಿ. ಅಧಿಕ…

Read More
ಮೈಸೂರ್ ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕಕ್ಕೆ ಬ್ರಿಟೀಷ್ ಹೈಕಮಿಷನರ್ ಲಿಂಡಿ ಭೇಟಿ; ಬಾರ್ ಸೋಪ್ ನೋಡಿ ಸಂತಸ!

ಮೈಸೂರ್ ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕಕ್ಕೆ ಬ್ರಿಟೀಷ್ ಹೈಕಮಿಷನರ್ ಲಿಂಡಿ ಭೇಟಿ; ಬಾರ್ ಸೋಪ್ ನೋಡಿ ಸಂತಸ!

ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರಾನ್ ಮತ್ತು ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಕೆಎಸ್‌ಡಿಎಲ್ ಗೆ ಭೇಟಿ ನೀಡಿ, ಸಂಸ್ಥೆಯ ಇತಿಹಾಸ, ಕಾರ್ಯವಿಧಾನ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಮೈಸೂರು ಸ್ಯಾಂಡಲ್ ಸೋಪಿನ ಉಗಮದಲ್ಲಿ ಬ್ರಿಟನ್ನಿನ ಪಾತ್ರವನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದರು.<img><p><strong>ಬೆಂಗಳೂರು (ಜೂ.25): </strong>ಸುಮಾರು 23 ದೇಶಗಳಲ್ಲಿ ತನ್ನ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಹೊಂದಿರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ (ಕೆಎಸ್‌ಡಿಎಲ್) ಹಾಗೂ ಮೈಸೂರು ಸ್ಯಾಂಡಲ್ ಸೋಪು ಉತ್ಪಾದನಾ…

Read More
ವಿರಾಟ್ ಕೊಹ್ಲಿ ಚೊಚ್ಚಲ ಇಂಟರ್‌ವ್ಯೂವ್; ಈ ಆಟಗಾರ ಪರ ಆಗಲೇ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ! ಹಳೆ ವಿಡಿಯೋ ವೈರಲ್ | Virat Kohli 2007 First Interview Goes Viral Insightful Views From His Early Days Kvn

ವಿರಾಟ್ ಕೊಹ್ಲಿ ಚೊಚ್ಚಲ ಇಂಟರ್‌ವ್ಯೂವ್; ಈ ಆಟಗಾರ ಪರ ಆಗಲೇ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ! ಹಳೆ ವಿಡಿಯೋ ವೈರಲ್ | Virat Kohli 2007 First Interview Goes Viral Insightful Views From His Early Days Kvn

2007ರಲ್ಲಿ ರಣಜಿ ಆಟಗಾರರಾಗಿದ್ದ ವಿರಾಟ್ ಕೊಹ್ಲಿ ಅವರ ಚೊಚ್ಚಲ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಕೊಹ್ಲಿ, ಭಾರತ ತಂಡದ ವಿಶ್ವಕಪ್ ಗೆಲುವಿನ ಸಾಧ್ಯತೆಗಳು ಮತ್ತು ವಿರೇಂದ್ರ ಸೆಹ್ವಾಗ್ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.   ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್, ಚೇಸ್ ಮಾಸ್ಟರ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಇದೀಗ ಕ್ರಿಕೆಟ್ ಜಗತ್ತಿನ ಜಾಗತಿಕ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಚೊಚ್ಚಲ ಸಂದರ್ಶನದ ವಿಡಿಯೋವೊಂದು ಸಾಮಾಜಿಕ…

Read More
ಯಶ್ ಶೆಟ್ಟಿ ನಟನೆಯ ‘ಜಂಗಲ್ ಮಂಗಲ್’ ಸಿನಿಮಾಗೆ ಶೀರ್ಷಿಕೆ ಕೊಟ್ಟ ಯೋಗರಾಜ್ ಭಟ್

ಯಶ್ ಶೆಟ್ಟಿ ನಟನೆಯ ‘ಜಂಗಲ್ ಮಂಗಲ್’ ಸಿನಿಮಾಗೆ ಶೀರ್ಷಿಕೆ ಕೊಟ್ಟ ಯೋಗರಾಜ್ ಭಟ್

ಜುಲೈ 4ರಂದು ‘ಜಂಗಲ್ ಮಂಗಲ್’ (Jungle Mangal) ಸಿನಿಮಾ ಬಿಡುಗಡೆ ಆಗಲಿದೆ. ರಕ್ಷಿತ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಯಶ್ ಶೆಟ್ಟಿ (Yash Shetty) ಮತ್ತು ಹರ್ಷಿತಾ ರಾಮಚಂದ್ರ (Harshitha Ramachandra) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ‘ಜಂಗಲ್ ಮಂಗಲ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡರು. ‘ನಾನು ಇಬ್ಬರು ಖ್ಯಾತ ನಿರ್ದೇಶಕರಿಗೆ ಮೊದಲು ಧನ್ಯವಾದ ಹೇಳಬೇಕು’ ಎಂದು ಅವರು…

Read More
Isha Koppikar: ಮಾಡರ್ನ್ ಡ್ರೆಸ್‌ನಲ್ಲಿ ಸೂರ್ಯವಂಶದ ಸೊಸೆ: ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ | Isha Koppikar Modern Dress Viral Suryavamsha Movie Trend Comments Gvd

Isha Koppikar: ಮಾಡರ್ನ್ ಡ್ರೆಸ್‌ನಲ್ಲಿ ಸೂರ್ಯವಂಶದ ಸೊಸೆ: ‘ನೀರೆಲ್ಲಿ ಮೇಡಂ..?’ ಎಂದ ಪಾಂಡವಪುರ ಜನ | Isha Koppikar Modern Dress Viral Suryavamsha Movie Trend Comments Gvd

ಕೆಲವು ಸಿನಿಮಾಗಳು ತೆರೆಗೆ ಬಂದು ಅದೆಷ್ಟೇ ವರ್ಷ ಕಳೆದರು ಅವುಗಳ ಕುರಿತ ಚರ್ಚೆ ಮಾತ್ರ ನಿಲ್ಲೋದಿಲ್ಲ. ಸದ್ಯ ಅದೇ ರೀತಿ ಭಾರಿ ಚರ್ಚೆಯಲ್ಲಿರೋದು ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ. ಅಷ್ಟಕ್ಕೂ ಜನ ಸೂರ್ಯವಂಶನ ನೆನಪು ಮಾಡಿಕೊಂಡಿರೋದು ಸೂರ್ಯವಂಶದ ಸೊಸೆ ಇಶಾ ಕೊಪ್ಪಿಕರ್ ಕಾರಣಕ್ಕೆ. ನಿಮಗೆಲ್ಲಾ ಸೂರ್ಯವಂಶ ಸಿನಿಮಾ ನೆನಪಿದೆಯಲ್ವಾ..? ಯಾರ್ ತಾನೆ ಈ ಚಿತ್ರವನ್ನ ಮರೆಯೋದಕ್ಕೆ ಸಾಧ್ಯ. ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಂಡಿರೋ ಈ ಸಿನಿಮಾವನ್ನ ಕನ್ನಡದಲ್ಲಿ ಎಸ್.ನಾರಾಯಣ್ ನಿರ್ದೇಶನ ಮಾಡಿದ್ರು. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಮಿಂಚಿ ಮೋಡಿ…

Read More
ಖುಷ್ ಖುಷಿಯಾಗಿ 100 ವರ್ಷ ಬದುಕಬೇಕು ಅಂದ್ರೆ, ಜಪಾನ್ ಈ ಟ್ರಿಕ್ಸ್ ಬಳಸಿ | If You Want To Live Happily For 100 Years Use These Tricks From Japan

ಖುಷ್ ಖುಷಿಯಾಗಿ 100 ವರ್ಷ ಬದುಕಬೇಕು ಅಂದ್ರೆ, ಜಪಾನ್ ಈ ಟ್ರಿಕ್ಸ್ ಬಳಸಿ | If You Want To Live Happily For 100 Years Use These Tricks From Japan

ಜಪಾನಿನ ಜನರು ಶತಾಯುಷಿಗಳಾಗಲು ಅನುಸರಿಸುವ ಮೂರು ಪ್ರಮುಖ ಅಭ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. ವಜ್ರಾಸನದಲ್ಲಿ ಊಟ, ಸಸ್ಯಾಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ಅವರ ದೀರ್ಘಾಯುಷ್ಯಕ್ಕೆ ಕಾರಣವೆಂದು ತಿಳಿಸುತ್ತದೆ. ಸಾಮಾನ್ಯವಾಗಿ ನಾವು ಭಾರತದಲ್ಲಿ ನೋಡಬಹುದು ಚಿಕ್ಕ ಚಿಕ್ಕವಯಸ್ಸಿನವರೆ ಬೇರೆ ಬೇರೆ ಕಾಯಿಲೆಗೆ ಒಳಗಾಗಿ ಸಾಯುತ್ತಾರೆ. ಭಾರತದ ಜೀವಿತಾವಧಿ ಕೇವಲ 60 ವರ್ಷಕ್ಕೆ ಬಂದು ತಲುಪಿದೆ. ವಿಶ್ವದಲ್ಲೇ ಜಪಾನಿನ ಜನರು ದೀರ್ಘಕಾಲದ ವರೆಗೆ ಬದುಕುತ್ತಾರೆ ಎಂದು ಹೇಳಲಾಗುತ್ತೆದೆ. ಹಾಗೇ ಅವರ ಸೌಂದರ್ಯ ಸಹ ಎಷ್ಟೇ ವಯಸ್ಸಾದರೂ ಕೂಡ ಅವರ…

Read More
Bengaluru Elderly Couple: ಮಗ ವೃದ್ಧಾಶ್ರಮಕ್ಕೆ ಸೇರಿಸಿದನೆಂದು ಮನನೊಂದು ಸಾವಿಗೆ ಶರಣಾದ ವೃದ್ಧ ದಂಪತಿ! | Elderly Couple Commits Died In Bengaluru Old Age Home After Domestic Neglect Sat

Bengaluru Elderly Couple: ಮಗ ವೃದ್ಧಾಶ್ರಮಕ್ಕೆ ಸೇರಿಸಿದನೆಂದು ಮನನೊಂದು ಸಾವಿಗೆ ಶರಣಾದ ವೃದ್ಧ ದಂಪತಿ! | Elderly Couple Commits Died In Bengaluru Old Age Home After Domestic Neglect Sat

ಬೆಂಗಳೂರಿನ ಜೆಪಿ ನಗರದ ಖಾಸಗಿ ವೃದ್ಧಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು (ಜೂ.25): ರಾಜಧಾನಿ ಬೆಂಗಳೂರಿನಲ್ಲಿ ಸಂವೇದನಾಶೀಲ ಹಾಗೂ ಮನಕಲಕುವ ಘಟನೆ ನಡೆದಿದೆ. ಜೆಪಿ ನಗರ 8ನೇ ಹಂತದಲ್ಲಿರುವ ಖಾಸಗಿ ವೃದ್ದಾಶ್ರಮದಲ್ಲಿ ವಾಸವಿದ್ದ ವೃದ್ಧ ದಂಪತಿ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತರಾಗಿರುವವರು ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಎಂದು ಗುರುತಿಸಲಾಗಿದೆ….

Read More
International Day Against Drug Abuse 2025: ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

International Day Against Drug Abuse 2025: ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

ವಿಶ್ವ ಮಾದಕ ವಸ್ತುಗಳ ವಿರೋಧಿ ದಿನImage Credit source: Getty Images ಮಾದಕ ವಸ್ತುಗಳು (narcotics) ಅದಕ್ಕೆ ದಾಸನಾಗಿರುವ ವ್ಯಕ್ತಿಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೇ  ಹಾಳು ಮಾಡುತ್ತದೆ. ಇದರ ಬಗ್ಗೆ ತಿಳಿದಿದ್ದರೂ ಹೆಚ್ಚಾಗಿ ಯುವ ಜನರೇ ಮಾದಕ ವ್ಯಸನದ ಅಮಲಿನಲ್ಲಿ ತೇಲುತ್ತಿದ್ದಾರೆ. ಡ್ರಗ್ಸ್‌ ಇತ್ಯಾದಿ ಮಾದಕ ವಸ್ತುಗಳಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಜೊತೆಗೆ ಈ ವ್ಯಸನವು ಅವರ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತಿದೆ. ಇದರ ಗಂಭೀರತೆಯನ್ನು ಗಣನೆಗೆ…

Read More