Headlines
‘ಸರ್ಕಾರದ ಬಳಿ ಹಣ ಇಲ್ಲ’ ಅಂತಾ ನಾನು ಹೇಳಿಲ್ಲ: ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ | Parameshwar denies no funds statement | Karnataka Home Minister Parameshwar Clarifies No Funds Claim Badami Development Proposal Rav

‘ಸರ್ಕಾರದ ಬಳಿ ಹಣ ಇಲ್ಲ’ ಅಂತಾ ನಾನು ಹೇಳಿಲ್ಲ: ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ | Parameshwar denies no funds statement | Karnataka Home Minister Parameshwar Clarifies No Funds Claim Badami Development Proposal Rav

ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬಾದಾಮಿ ಅಭಿವೃದ್ಧಿಗೆ ಕೇಂದ್ರದಿಂದ ಸಹಾಯ ಪಡೆಯಲು ಸೂಚಿಸಿದ್ದಾಗಿ ತಿಳಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದೂ ಅವರು ಹೇಳಿದರು. ಬೆಂಗಳೂರು (ಜೂ.25): ಸರ್ಕಾರದ ಬಳಿ ಹಣ ಇಲ್ಲ ಅಂತಾ ನಾನು ಹೇಳಿಯೇ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು. ಬಾಗಲಕೋಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಭಿವೃದ್ಧಿಗೆ ನಮ್ಮ ಬಳಿ ಹಣ ಇಲ್ಲ, ಸಿದ್ದರಾಮಯ್ಯರ ಬಳಿಯೂ ಇಲ್ಲ. ದೊಡ್ಡ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ…

Read More
Emergency Diaries: ತುರ್ತು ಪರಿಸ್ಥಿತಿ ಕುರಿತ ಪುಸ್ತಕ:  ಮೋದಿ ಹೋರಾಟ, ದೇವೇಗೌಡರ ಮುನ್ನುಡಿ, ಪುಸ್ತಕದಲ್ಲಿ ಏನೇನಿದೆ?

Emergency Diaries: ತುರ್ತು ಪರಿಸ್ಥಿತಿ ಕುರಿತ ಪುಸ್ತಕ: ಮೋದಿ ಹೋರಾಟ, ದೇವೇಗೌಡರ ಮುನ್ನುಡಿ, ಪುಸ್ತಕದಲ್ಲಿ ಏನೇನಿದೆ?

ನವದೆಹಲಿ, ಜೂನ್ 25: ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿರುವ ಸಮಯದಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್  ಹೊರತಂದಿರುವ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್​ ದಟ್​ ಫೋರ್ಜ್ಡ್​ ಎ ಲೀಡರ್’ (The Emergency Diaries – Years that Forged a Leader) ಪುಸ್ತಕವನ್ನು ಗೃಹ ಸಚಿವ ಅಮಿತ್ ಶಾ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಪುಸ್ತಕವು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಆಗ ಯುವ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ ವಹಿಸಿದ ಪಾತ್ರವನ್ನು ಒಳಗೊಂಡಿದೆ….

Read More
ಕೈ-ಬಿಜೆಪಿ ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ಭಾಜಪ ನಡೆಯ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಹೈಕಮಾಂಡ್! | Karnataka Congress Waits On Bjp President Selection Move Kpcc Taken Caste Equations Sat

ಕೈ-ಬಿಜೆಪಿ ರಾಜ್ಯಾಧ್ಯಕ್ಷ ಗದ್ದುಗೆ ಗುದ್ದಾಟ: ಭಾಜಪ ನಡೆಯ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಹೈಕಮಾಂಡ್! | Karnataka Congress Waits On Bjp President Selection Move Kpcc Taken Caste Equations Sat

ಕರ್ನಾಟಕ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷ ಸ್ಥಾನಗಳ ಆಯ್ಕೆ ಕುರಿತು ತೀವ್ರ ಕಸರತ್ತು ನಡೆಯುತ್ತಿದೆ. ಬಿಜೆಪಿಯ ನಡೆಯನ್ನು ಅವಲಂಬಿಸಿ ಕಾಂಗ್ರೆಸ್ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜಾತಿ ಸಮೀಕರಣ ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳು ತಂತ್ರ ರೂಪಿಸುತ್ತಿವೆ. ಬೆಂಗಳೂರು (ಜೂ. 25): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಧ್ಯಕ್ಷ ಸ್ಥಾನಗಳ ವಿಚಾರದಲ್ಲಿ ಚತುರ ರಾಜಕೀಯ ನಡೆಗಳು ಕಂಡುಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಜೋರಾಗಿ…

Read More
ಏರ್‌ಟೆಲ್, ಜಿಯೋಗೆ ಬಿಗ್ ಶಾಕ್; ಕಡಿಮೆ ಬೆಲೆಯಲ್ಲಿ ಟಾಟಾ ಫೈಬರ್‌ನ ಹೊಸ ಆಫರ್ | Tata Play Fiber 100 Mbps Lite Plan Offers 6 Otts Free Mrq

ಏರ್‌ಟೆಲ್, ಜಿಯೋಗೆ ಬಿಗ್ ಶಾಕ್; ಕಡಿಮೆ ಬೆಲೆಯಲ್ಲಿ ಟಾಟಾ ಫೈಬರ್‌ನ ಹೊಸ ಆಫರ್ | Tata Play Fiber 100 Mbps Lite Plan Offers 6 Otts Free Mrq

ಟಾಟಾ ತನ್ನ ಹೊಸ ಫೈಬರ್ ಪ್ಲಾನ್‌ನಲ್ಲಿ 100Mbps ಇಂಟರ್ನೆಟ್, 6 OTT ಆಪ್ಸ್ ಮತ್ತು 200+ ಲೈವ್ ಚಾನೆಲ್‌ಗಳನ್ನು ನೀಡುತ್ತಿದೆ. ಟಾಟಾ ಫೈಬರ್ ಬ್ರಾಡ್‌ಬ್ಯಾಂಡ್ ಆಲ್-ಇನ್-ಒನ್ ಪ್ಯಾಕೇಜ್ ಮಾಹಿತಿ ನವದೆಹಲಿ: ಡಿಜಿಟಲ್ ಇಂಡಿಯಾ ಓಟದಲ್ಲಿ ಗ್ರಾಹಕರನ್ನು ಸೆಳೆಯಲು ಟಾಟಾ ಮುಂದಾಗಿದೆ. ಒಳ್ಳೆಯ ಆಫರ್‌ ನೀಡುವ ಮೂಲಕ ಏರ್‌ಟೈಲ್ ಮತ್ತು ರಿಲಯನ್ಸ್ ಜಿಯೋಗೆ ಟಕ್ಕರ್ ಕೊಡಲು ಟಾಟಾ ಮುಂದಾಗಿದೆ. ಹೊಸ ಧಮಾಕಾ ಬ್ರಾಡ್‌ಬ್ಯಾಂಡ್ ಆಫರ್‌ನ್ನು ಟಾಟಾ (Tata Fiber Plan) ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 100Mbps ಸ್ಪೀಡ್‌ ಇಂಟರ್‌ನೆಟ್…

Read More
ಚಂದ್ರ, ಕೇತು, ಮಂಗಳ ಅಪಾಯಕಾರಿ ಮೈತ್ರಿ, ಈ ರಾಶಿ ಜನರಿಗೆ ದೊಡ್ಡ ನಷ್ಟ, ಕಷ್ಟ

ಚಂದ್ರ, ಕೇತು, ಮಂಗಳ ಅಪಾಯಕಾರಿ ಮೈತ್ರಿ, ಈ ರಾಶಿ ಜನರಿಗೆ ದೊಡ್ಡ ನಷ್ಟ, ಕಷ್ಟ

<p>ಜೂನ್ 29 ರಂದು ಚಂದ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರ ಮತ್ತು ಕೇತುಗಳ ಸಂಯೋಗವು ಗ್ರಹಣಕ್ಕೆ ಕಾರಣವಾಗುತ್ತದೆ. ಕೇತು ಮತ್ತು ಚಂದ್ರನ ಸಂಯೋಗದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.</p><p>&nbsp;</p><img><p>ಎಲ್ಲಾ ಗ್ರಹಗಳಲ್ಲಿ ಚಂದ್ರನ ಸಂಚಾರವು ತುಂಬಾ ವೇಗವಾಗಿರುತ್ತದೆ. ಪ್ರತಿ ತಿಂಗಳು ಚಂದ್ರನು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಲೇ ಇರುತ್ತಾನೆ. ಚಂದ್ರನ ಸಂಚಾರವು ಶುಭ ಮತ್ತು ಅಶುಭ ಫಲಿತಾಂಶಗಳನ್ನು ತರುತ್ತದೆ. ಈ ತಿಂಗಳು, ಚಂದ್ರನು ಕೇತು ಮತ್ತು ಮಂಗಳ ಈಗಾಗಲೇ ಇರುವ ಸಿಂಹ ರಾಶಿಯಲ್ಲಿ ಸಾಗಲಿದ್ದಾನೆ. ಚಂದ್ರನ ಸಂಚಾರದ…

Read More
ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಾಣಿ!

ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಾಣಿ!

ಮರ್ಸಿಡಿಸ್-ಬೆಂಜ್ ಕಾರು, ನಕಲಿ ದಾಖಲೆ ಮಂಗಳೂರು, ಜೂನ್​ 25: ಈಗಾಗಲೇ ನಗರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಕೋಟ್ಯಂತರ ರೂ ತೆರಿಗೆ (Tax) ವಂಚನೆ ದಂಧೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಕೋಟ್ಯಂತರ ರೂ ಬೆಲೆಯ ಕಾರಿನ (luxury car) ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಭಾರಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಐಶಾರಾಮಿ ಕಾರುಗಳ ತಪಾಸಣೆ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸದ್ಯ ಕಾರು ಸೀಜ್​ ಮಾಡಿ…

Read More
ರಫ್ತು ನಿರ್ಬಂಧಿಸಿದ್ದ ಚೀನಾಗೆ ತಕ್ಕ ಉತ್ತರ: ಈಗ ಭಾರತದಲ್ಲೂ Rare earth magnets ತಯಾರಿಕೆಗೆ ಮೋದಿ ಸರ್ಕಾರ ಭರ್ಜರಿ ಪ್ಲಾನ್! | India S Rs 1000 Crore Plan To Produce Rare Earth Magnets And End China Dependency

ರಫ್ತು ನಿರ್ಬಂಧಿಸಿದ್ದ ಚೀನಾಗೆ ತಕ್ಕ ಉತ್ತರ: ಈಗ ಭಾರತದಲ್ಲೂ Rare earth magnets ತಯಾರಿಕೆಗೆ ಮೋದಿ ಸರ್ಕಾರ ಭರ್ಜರಿ ಪ್ಲಾನ್! | India S Rs 1000 Crore Plan To Produce Rare Earth Magnets And End China Dependency

ಚೀನಾದ ರಫ್ತು ನಿರ್ಬಂಧದ ಹಿನ್ನೆಲೆಯಲ್ಲಿ, ಅಪರೂಪದ ಭೂಮಿಯ ಆಯಸ್ಕಾಂತಗಳ ಉತ್ಪಾದನೆಗೆ ಭಾರತ ಸರ್ಕಾರ 1000 ಕೋಟಿ ರೂ.ಗಳ ಯೋಜನೆ ಘೋಷಿಸಿದೆ. ಈ ಯೋಜನೆಯು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಚೀನಾದ ಅಪರೂಪದ ಭೂಮಿಯ ಖನಿಜಗಳ ರಫ್ತು ನಿರ್ಬಂಧದಿಂದ ಜಾಗತಿಕ ಕೈಗಾರಿಕೆಗಳು ತಲ್ಲಣಗೊಂಡಿರುವಾಗ, ಭಾರತವೂ ಈ ಸವಾಲಿನಿಂದ ಹೊರತಾಗಿಲ್ಲ. ಆದರೆ, ಭಾರತ ಸರ್ಕಾರ ಈಗ ದೇಶದಲ್ಲಿಯೇ ಅಪರೂಪದ ಭೂಮಿಯ ಆಯಸ್ಕಾಂತಗಳ(Rare earth magnets) ಉತ್ಪಾದನೆಗೆ 1000 ಕೋಟಿ ರೂ.ಗಳ ಭಾರೀ…

Read More
ಸೋಲುಗಳ ಸರಮಾಲೆ… ಭಾರತ ಟೆಸ್ಟ್ ತಂಡಕ್ಕೆ ‘ಗಂಭೀರ’ ಸಮಸ್ಯೆ

ಸೋಲುಗಳ ಸರಮಾಲೆ… ಭಾರತ ಟೆಸ್ಟ್ ತಂಡಕ್ಕೆ ‘ಗಂಭೀರ’ ಸಮಸ್ಯೆ

ಅಂದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು 7 ಪಂದ್ಯಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಇನ್ನು 1 ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ, 3 ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹೀಗೆ ಗೆಲುವು ದಾಖಲಿಸಿರುವುದು ಬಾಂಗ್ಲಾದೇಶ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಬಾಂಗ್ಲಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಒಂದು ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಮೂರು ಗೆಲುವನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾ ಸತತ ಸೋಲುಗಳಿಂದ ಕಂಗೆಟ್ಟಿರುವುದು ಸ್ಪಷ್ಟ. Source link

Read More
1983 ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳಿವು; ಭಾರತದ ಚೊಚ್ಚಲ ವಿಶ್ವಕಪ್ ಗೆಲುವಿಗೆ 42 ರ ಹರೆಯ

1983 ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳಿವು; ಭಾರತದ ಚೊಚ್ಚಲ ವಿಶ್ವಕಪ್ ಗೆಲುವಿಗೆ 42 ರ ಹರೆಯ

<p>1983ರ ವಿಶ್ವಕಪ್ ಫೈನಲ್: ಜೂನ್ 25, 1983 ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮೊದಲ ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣ. ಈ ಗೆಲುವಿಗೆ ಈಗ 42ರ ಹರೆಯ.</p><img><p>ಜೂನ್ 25, 1983 ರಂದು ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಮೊದಲ ವಿಶ್ವಕಪ್ ಗೆದ್ದಿತು. ಕಪಿಲ್ ದೇವ್ ನಾಯಕತ್ವದಲ್ಲಿ ಈ ಸಾಧನೆ ಮಾಡಿತು.</p><img><p>ಜೂನ್ 25 ರಂದು ಮೊದಲ ವಿಶ್ವಕಪ್ ಗೆದ್ದ…

Read More
ಜೂನ್ 30 ರಿಂದ ಈ 3 ರಾಶಿಗೆ ಸಂಪತ್ತಿನ ಸುರಿಮಳೆ, ಮಂಗಳ ಶುಕ್ರನ ನಕ್ಷತ್ರದಲ್ಲಿ

ಜೂನ್ 30 ರಿಂದ ಈ 3 ರಾಶಿಗೆ ಸಂಪತ್ತಿನ ಸುರಿಮಳೆ, ಮಂಗಳ ಶುಕ್ರನ ನಕ್ಷತ್ರದಲ್ಲಿ

<p>ಜೂನ್ ಅಂತ್ಯದಲ್ಲಿ ಮಂಗಳ ಗ್ರಹವು ತನ್ನ ನಕ್ಷತ್ರಪುಂಜವನ್ನು ಬದಲಾಯಿಸಲಿದೆ. ಮಂಗಳ ಗ್ರಹದ ನಕ್ಷತ್ರಪುಂಜದ ಬದಲಾವಣೆಯು ಮೂರು ರಾಶಿಚಕ್ರ ಚಿಹ್ನೆಗಳಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಈ ಅದೃಷ್ಟ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.</p><p>&nbsp;</p><img><p>ಗ್ರಹಗಳ ಅಧಿಪತಿ ಮತ್ತು ರಕ್ತ ಮತ್ತು ಶಕ್ತಿಯ ಕಾರಣವಾದ ಮಂಗಳನು ​​ಪ್ರಸ್ತುತ ಮಾಘ ನಕ್ಷತ್ರದಲ್ಲಿ ಸಾಗುತ್ತಿದ್ದಾನೆ. ಜೂನ್ 30 ರಂದು ಮಂಗಳ ಗ್ರಹವು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಸಾಗಲಿದ್ದು, ಜುಲೈ 23 ರವರೆಗೆ ಈ ನಕ್ಷತ್ರದಲ್ಲಿ ಇರುತ್ತಾನೆ.</p><img><p>ಪೂರ್ವ ಫಲ್ಗುಣಿ ನಕ್ಷತ್ರದ ಅಧಿಪತಿ…

Read More