ಕಬಿನಿಯಲ್ಲಿ ನಟ ಶಿವರಾಜ್‌ ಕುಮಾರ್‌ ವಿಹಾರ: ಪತ್ನಿ ಗೀತಾ ಸಾಥ್

ಕಬಿನಿಯಲ್ಲಿ ನಟ ಶಿವರಾಜ್‌ ಕುಮಾರ್‌ ವಿಹಾರ: ಪತ್ನಿ ಗೀತಾ ಸಾಥ್

<p>ನಟ ಶಿವರಾಜ್‌ ಕುಮಾರ್‌ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.</p><img><p>ಬಿಡುವಿಲ್ಲದ ಸಿನಿಮಾ ಚಟುವಟಿಕೆಗಳ ನಡುವೆ ಶಿವರಾಜ್‌ ಕುಮಾರ್‌ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.</p><img><p>ಸದ್ಯ ಶಿವರಾಜ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ.</p><img><p>ಕನ್ನಡದಲ್ಲಿ ‘ಆನಂದ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ‘45’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ತಮಿಳಿನ ‘ಜೈಲರ್ 2’ ಸಿನಿಮಾನಲ್ಲಿಯೂ…

Read More
Tech Tips: ಒಂದೇ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಎರಡು ಫೋನ್‌ಗಳಲ್ಲಿ ಬಳಸುವ ಟ್ರಿಕ್ ನಿಮಗೆ ಗೊತ್ತೇ?

Tech Tips: ಒಂದೇ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಎರಡು ಫೋನ್‌ಗಳಲ್ಲಿ ಬಳಸುವ ಟ್ರಿಕ್ ನಿಮಗೆ ಗೊತ್ತೇ?

ಬೆಂಗಳೂರು (ಜೂ. 25): ನೀವು ಒಂದೇ ವಾಟ್ಸ್​ಆ್ಯಪ್ (WhatsApp) ಖಾತೆಯನ್ನು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಬಯಸುತ್ತೀರಾ?. ಹಾಗಾದರೆ ಈ ರೀತಿ ಮಾಡುವುದು ಕಷ್ಟವೇನಲ್ಲ. ವಾಟ್ಸ್​ಆ್ಯಪ್​​ನ ಹೊಸ ಮಲ್ಟಿ-ಡಿವೈಸ್ ವೈಶಿಷ್ಟ್ಯದ ಸಹಾಯದಿಂದ ನೀವು ಇದನ್ನು ಸುಲಭವಾಗಿ ಮಾಡಬಹುದು. ಎರಡು ಮೊಬೈಲ್ ಫೋನ್‌ಗಳಲ್ಲಿ ಒಂದು ವಾಟ್ಸ್​ಆ್ಯಪ್​​ ಖಾತೆಯನ್ನು ಹೇಗೆ ಚಲಾಯಿಸಬಹುದು ಎಂಬುದನ್ನು ಹಂತ ಹಂತದ ಪ್ರಕ್ರಿಯೆಯೊಂದಿಗೆ ಇಲ್ಲಿ ಅರ್ಥಮಾಡಿಕೊಳ್ಳಿ. ಈ ಹಿಂದೆ ವಾಟ್ಸ್​ಆ್ಯಪ್​​ ಒಂದು ಬಾರಿಗೆ ಒಂದು ಸಾಧನದಲ್ಲಿ ಮಾತ್ರ ಲಾಗಿನ್ ಆಗಲು ಅವಕಾಶವಿತ್ತು. ಆದರೆ ಈಗ ಬಹು-ಸಾಧನ ಬೆಂಬಲದೊಂದಿಗೆ,…

Read More
ಗಂಡ ಹೆಂಡ್ತಿ ಇಂತಹ ಮಾತುಗಳನ್ನು ತಪ್ಪಿಯೂ  ಆಡ್ಬೇಡಿ: ಸಂಬಂಧದಲ್ಲಿ ಬಿರುಕು ಮೂಡಲು ಇವೇ ಸಾಕು!

ಗಂಡ ಹೆಂಡ್ತಿ ಇಂತಹ ಮಾತುಗಳನ್ನು ತಪ್ಪಿಯೂ ಆಡ್ಬೇಡಿ: ಸಂಬಂಧದಲ್ಲಿ ಬಿರುಕು ಮೂಡಲು ಇವೇ ಸಾಕು!

<p>“ಬೆಂಕಿ ಸುಟ್ಟ ಗಾಯ ಮಾಯುವುದಕ್ಕಿಂತ ನಾಲಿಗೆ ಸುಟ್ಟ ಗಾಯ ಮಾಯುವುದಿಲ್ಲ” ಅನ್ನೋ ಹಾಗೆ ಒಬ್ಬರ ಮಾತುಗಳಿಂದ ಉಂಟಾಗುವ ನೋವು ಮನಸ್ಸನ್ನು ಕೊರೆಯುತ್ತಲೇ ಇರುತ್ತದೆ. ಒಂದು ಮಾತಿಗೆ ಸಂಬಂಧವನ್ನು ಜೋಡಿಸುವ ಶಕ್ತಿ ಇದೆ, ಅದೇ ಮಾತಿಗೆ ಸಂಬಂಧವನ್ನು ಮುರಿಯುವ ಶಕ್ತಿಯೂ ಇದೆ. ಹಾಗಾಗಿ ನಾವು ಆಡುವ ಮಾತಿನಲ್ಲಿ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಗಂಡ-ಹೆಂಡತಿ ಸಂಬಂಧದಲ್ಲಿ ಕೆಲವು ಮಾತುಗಳನ್ನು ಆಡಲೇಬಾರದು ಎಂದು ತಜ್ಞರು ಹೇಳುತ್ತಾರೆ. ಈ ಪೋಸ್ಟ್‌ನಲ್ಲಿ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕಾದರೆ ಯಾವ ಮಾತುಗಳನ್ನು ತಪ್ಪಿಸಬೇಕು ಎಂದು ನೋಡೋಣ.</p><p>ಸಾಮಾನ್ಯವಾಗಿ ಸಂಬಂಧಗಳು…

Read More
ಉತ್ತರಾಖಂಡಕ್ಕೆ ಹಾರಿದ ಸೀತಾರಾಮ ಧಾರಾವಾಹಿ Actress Vaishnavi Gowda; ಹನಿಮೂನ್‌ PHOTOS!

ಉತ್ತರಾಖಂಡಕ್ಕೆ ಹಾರಿದ ಸೀತಾರಾಮ ಧಾರಾವಾಹಿ Actress Vaishnavi Gowda; ಹನಿಮೂನ್‌ PHOTOS!

<p>ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್‌ ಮೂಡ್‌ನಲ್ಲಿದ್ದಾರೆ.</p><p>&nbsp;</p><img><p>ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಉತ್ತರ ಪ್ರದೇಶದ ಹುಡುಗನ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿದ್ದರು. ಈ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು.</p><img><p>ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆ ಮದುವೆಯಾಗಿದ್ದಾರೆ. ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.</p><img><p>ಮ್ಯಾಟ್ರಿಮೋನಿಯಲ್ಲಿ ಹುಡುಕಿದ ಸಂಬಂಧ ಇದಾಗಿತ್ತು. ಪಕ್ಕಾ ಅರೇಂಜ್‌ ಮ್ಯಾರೇಜ್‌ ಅಂತೆ. ಒಂದು ವರ್ಷದ…

Read More
ಪ್ರತಿದಿನ ಪ್ಯಾಸಿವ್‌ ಆದಾಯವನ್ನು ಸುಲಭವಾಗಿ ಗಳಿಸಲು ಅನುವು ಮಾಡಿಕೊಡುವ SIX MINING! | Six Mining For Easy Passive Income In Crypto Daily San

ಪ್ರತಿದಿನ ಪ್ಯಾಸಿವ್‌ ಆದಾಯವನ್ನು ಸುಲಭವಾಗಿ ಗಳಿಸಲು ಅನುವು ಮಾಡಿಕೊಡುವ SIX MINING! | Six Mining For Easy Passive Income In Crypto Daily San

ಭಾರತದ ಬಂಡವಾಳ ಮಾರುಕಟ್ಟೆಯ ಲಾಭ ಪಡೆಯಲು ಮತ್ತು ಸ್ಥಿರ ಆದಾಯ ಗಳಿಸಲು SIX MINING ನಿಮಗೆ ಸಹಾಯ ಮಾಡುತ್ತದೆ. SIX MINING ವಿಕೇಂದ್ರೀಕೃತ, ಕಡಿಮೆ-ಮಿತಿ ಮತ್ತು ಹೊಂದಿಕೊಳ್ಳುವ ಮೈನಿಂಗ್ ಹೂಡಿಕೆ ಪರಿಹಾರಗಳನ್ನು ಒದಗಿಸುತ್ತದೆ. ಭಾರತದ ಹೂಡಿಕೆ ಮತ್ತು ಹಣಕಾಸು ಮಾರುಕಟ್ಟೆಗಳು ಉತ್ತೇಜನ ಕಾಣುತ್ತಲೇ ಇರುವುದರಿಂದ, ಎಫ್‌ಡಿಐ ಒಳಹರಿವು ಹೆಚ್ಚುತ್ತಿದೆ, ವಿದೇಶಿ ಬಂಡವಾಳ ಮಾರುಕಟ್ಟೆಗೆ ಮರಳುತ್ತಿದೆ. ಸೆಬಿ ಮತ್ತು ಆರ್‌ಬಿಐ ಬಂಡವಾಳ ಮಾರುಕಟ್ಟೆಯನ್ನು ಉತ್ತೇಜಿಸಲು ಹಲವಾರು ನೀತಿಗಳನ್ನು ಪರಿಚಯಿಸಿವೆ, ಇದು ಹೂಡಿಕೆದಾರರಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಸ್ಥಿರ,…

Read More
ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?

ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?

ಬಾಲಿವುಡ್ (Bollywood) ಹಿರಿಯ ನಟ ವಿಜಯ್ ವರ್ಮಾ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಆದರೆ ಈಗ ಅವರು ಬೇರ್ಪಟ್ಟಿದ್ದಾರೆ. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಈ ಮಧ್ಯೆ ವಿಜಯ್ ಅವರ ಹೆಸರು ನಟಿಯೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಹಿಂದಿ ಹೀರೋಯಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮನ್ನಾ ಅವರಿಂದ ಬೇರ್ಪಟ್ಟ ನಂತರ ವಿಜಯ್ ವರ್ಮಾ ಮತ್ತು ಈ ನಟಿ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ತಮನ್ನಾ…

Read More
ಚಂದ್ರ ಗುರು ಗಜಕೇಸರಿ ರಾಜಯೋಗ, 3 ರಾಶಿಗೆ ಅದೃಷ್ಟ, ಸಂಪತ್ತು

ಚಂದ್ರ ಗುರು ಗಜಕೇಸರಿ ರಾಜಯೋಗ, 3 ರಾಶಿಗೆ ಅದೃಷ್ಟ, ಸಂಪತ್ತು

<p>ಜೂನ್ ಅಂತ್ಯದಲ್ಲಿ ಗುರು ಮತ್ತು ಚಂದ್ರರು ಒಟ್ಟಾಗಿ ಗಜಕೇಸರಿ ಎಂಬ ರಾಜಯೋಗವನ್ನು ರಚಿಸಿದ್ದಾರೆ, ಇದು 4 ರಾಶಿಗೆ ಅದೃಷ್ಟವನ್ನು ಸಾಬೀತುಪಡಿಸಬಹುದು. ಸ್ಥಳೀಯರು ಅನಿರೀಕ್ಷಿತ ಆರ್ಥಿಕ ಲಾಭದ ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು.</p><p>&nbsp;</p><img><p>ಪ್ರಸ್ತುತ, ಜ್ಞಾನ, ಬುದ್ಧಿವಂತಿಕೆ, ಧರ್ಮ, ಅದೃಷ್ಟ ಮತ್ತು ಸಂತತಿಯ ಸೂಚಕ ಗುರುವು ಮಿಥುನ ರಾಶಿಯಲ್ಲಿ ಸ್ಥಾನ ಪಡೆದಿದ್ದಾನೆ ಮತ್ತು ಜೂನ್ 24 ರಂದು, ಮನಸ್ಸಿನ ಸೂಚಕ ಚಂದ್ರನು ಸಹ ಮಿಥುನ ರಾಶಿಗೆ ಸಾಗಿದ್ದಾನೆ, ಇದರಿಂದಾಗಿ ಗ್ರಹಗಳ ರಾಜಕುಮಾರ ಬುಧದ ಮಿಥುನ ರಾಶಿಯಲ್ಲಿ…

Read More
ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!

ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!

<p>ದುಬೆ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಪಂತ್, ಇದೀಗ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.</p><p>&nbsp;</p><img><p>ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.</p><img><p>ಇನ್ನು…

Read More
‘ಮಹಾ ಧೈರ್ಯವಂತೆ, ಬೆಸ್ಟಲ್ಲಿ ಬೆಸ್ಟ್ ಮಹಿಳೆ’ ಎಂದು ಅಕ್ಕ ಕರಿಷ್ಮಾರನ್ನು ಹಾಡಿ ಹೊಗಳಿದ ಕರೀನಾ ಕಪೂರ್! | Kareena Kapoor Cheered Up Karisma Kapoor On Her Birthday After Her Ex Husband Sunjay Kapur Death

‘ಮಹಾ ಧೈರ್ಯವಂತೆ, ಬೆಸ್ಟಲ್ಲಿ ಬೆಸ್ಟ್ ಮಹಿಳೆ’ ಎಂದು ಅಕ್ಕ ಕರಿಷ್ಮಾರನ್ನು ಹಾಡಿ ಹೊಗಳಿದ ಕರೀನಾ ಕಪೂರ್! | Kareena Kapoor Cheered Up Karisma Kapoor On Her Birthday After Her Ex Husband Sunjay Kapur Death

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಹಲವು ವರ್ಷಗಳ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, 2016ರಲ್ಲಿ ವಿಚ್ಛೇದನದ ಮೂಲಕ ಬೇರ್ಪಟ್ಟಿದ್ದರು. ಬೆಂಗಳೂರು: ಬಾಲಿವುಡ್‌ನ ಪ್ರಸಿದ್ಧ ‘ಕಪೂರ್ ಸಿಸ್ಟರ್ಸ್’ ಎಂದೇ ಖ್ಯಾತರಾದ ಕರಿಷ್ಮಾ ಕಪೂರ್ (Karishmqa Kapoor) ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಅವರ ನಡುವಿನ ಬಾಂಧವ್ಯ ಎಲ್ಲರಿಗೂ ತಿಳಿದಿದೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಹೇಗೆ ಬೆಂಬಲವಾಗಿ…

Read More
ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ

ರಿಲಾಯನ್ಸ್ ಸಂಸ್ಥೆಯ ಯಶಸ್ವಿನ ಹಿಂದಿವೆ ಐದಾರು ಮೌಲ್ಯಗಳು: ಮುಕೇಶ್ ಅಂಬಾನಿ

ನವದೆಹಲಿ, ಜೂನ್ 25: ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಎನಿಸಿರುವ, ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆಗಿರುವ ಮುಕೇಶ್ ಅಂಬಾನಿ (Mukesh Ambani) ತಮ್ಮ ಸಂಸ್ಥೆಯನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಸನ್ನಾಹದಲ್ಲಿದ್ದಾರೆ. ಮೆಕಿನ್ಸೀ ಕಂಪನಿ ಗೌತಮ್ ಕುಮ್ರಾ (Gautam Kumra, Mckinsey) ಜೊತೆ ಸಂದರ್ಶನದಲ್ಲಿ ಭಾಗವಹಿಸಿದ ಮುಕೇಶ್ ಅಂಬಾನಿ, ತಮ್ಮ ರಿಲಾಯನ್ಸ್ ಸಂಸ್ಥೆಯು ಅತ್ಯಾಧುನಿಕ ಮ್ಯಾನುಫ್ಯಾಕ್ಚರಿಂಗ್ ಹಾಗೂ ಡೀಪ್​ಟೆಕ್ ಕಂಪನಿ ಎನಿಸಲಿದೆ ಎಂದಿದ್ದಾರೆ. ‘ಹಸಿರು ಇಂಧನ ಕ್ಷೇತ್ರದಲ್ಲಿ ವಿಶ್ವದ ಬಹಳ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ರಿಲಾಯನ್ಸ್…

Read More