Bagalkote Bypolls: ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ: ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ | Bagalkot By Poll Heat Fierce Campaigning For Umesh Meti Vs Veeranna Charantimath Rav

Bagalkote Bypolls: ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ: ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ | Bagalkot By Poll Heat Fierce Campaigning For Umesh Meti Vs Veeranna Charantimath Rav

ಬಾಗಲಕೋಟೆ ಉಪಚುನಾವಣೆ ಪ್ರಚಾರವು ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತಯಾಚಿಸಿದರೆ, ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮತದಾರರ ಮನವೊಲಿಸುತ್ತಿದೆ. ಬಾಗಲಕೋಟೆ (ಮಾ.28): ನೆತ್ತಿ ಸುಡುವ ಬಿಸಿಲಿನ ಮಧ್ಯೆಯೇ ಬಾಗಲಕೋಟೆ ಉಪಕನದ ಪ್ರಚಾರ ಕಾರ್ಯ ಚುರುಕು ಪಡೆದುಕೊಂಡಿದ್ದು, ಶುಕ್ರವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಭರ್ಜರಿ ಮತಬೇಟೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಪರ ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಉಸ್ತುವಾರಿ…

Read More
ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಇಂದಿನ ಕಾಲದಲ್ಲಿ ಮದುವೆಗಳು ಮುರಿದು ಬೀಳುತ್ತಿರುವಾಗ, ಶತಾಯುಷಿ ದಂಪತಿಯೊಬ್ಬರ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ಹಾಸಿಗೆ ಹಿಡಿದಿರುವ ಪತ್ನಿಗೆ ಪತಿ ಪ್ರೀತಿಯಿಂದ ಇಡ್ಲಿ ತಿನ್ನಿಸಲು ಯತ್ನಿಸುತ್ತಿರುವ ದೃಶ್ಯವು, ಸಪ್ತಪದಿಯ ನಿಜವಾದ ಅರ್ಥವನ್ನು ಸಾರುತ್ತಾ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಇರುವಷ್ಟು ಪಾವಿತ್ರ್ಯತೆ ಇನ್ನಾವುದಕ್ಕೂ ಇಲ್ಲ. ಆದರೆ ಇಂದು ಎಲ್ಲವೂ ಎಡವಟ್ಟಾಗುತ್ತಿದೆ. ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗಿ ಡಿವೋರ್ಸ್​​ವರೆಗೂ ಹೋಗುತ್ತಿವೆ. ಇದೇ ಕಾರಣಕ್ಕಾಗಿಯೇ ಫ್ಯಾಮಿಲಿ ಕೋರ್ಟ್​ಗಳು ಎಷ್ಟೇ ಹೊಸದಾಗಿ ಸ್ಥಾಪನೆ ಮಾಡಿದರೂ ಸಾಲುತ್ತಿಲ್ಲ. ಹೊಂದಾಣಿಕೆ ಎನ್ನುವುದು ಬಲು…

Read More
ಶೀಘ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಬೇಕೆಂದರೆ ಈ ದೇಗುಲಕ್ಕೆ ಬಂದು ದೇವಿ ದರ್ಶನ ಪಡೆಯಿರಿ ಸಾಕು | Marhi Mata Mandir Where Peoples Wish Of Having Baby Will Fulfil

ಶೀಘ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಬೇಕೆಂದರೆ ಈ ದೇಗುಲಕ್ಕೆ ಬಂದು ದೇವಿ ದರ್ಶನ ಪಡೆಯಿರಿ ಸಾಕು | Marhi Mata Mandir Where Peoples Wish Of Having Baby Will Fulfil

Marhi mata mandir: ದೇಶಾದ್ಯಂತ ಭಕ್ತರು ಆಳವಾದ ನಂಬಿಕೆಯನ್ನು ಹೊಂದಿರುವ ಅನೇಕ ದೇವಾಲಯಗಳಿವೆ, ಮತ್ತು ಈ ದೇವಾಲಯಗಳಿಗೆ ಸಂಬಂಧಿಸಿದ ಪವಾಡಗಳು ಇಂದಿಗೂ ಜನರನ್ನು ಬೆರಗುಗೊಳಿಸುತ್ತಿವೆ. ಇಂದು ಅಂತಹ ಒಂದು ಪವಾಡವನ್ನು ಹೊಂದಿರುವ ದೇವಾಲಯದ ಕುರಿತು ವಿವರ ಇಲ್ಲಿದೆ.  ಪವಾಡ ಮಾಡುವ ದೇವಿ ಮಾರ್ಹಿ ಮಾತ ಹಿಂದೂ ಧರ್ಮದಲ್ಲಿ, ದೇವತೆಗಳಿಗೆ ಸಂಬಂಧಿಸಿದ ಹಲವಾರು ಕಥೆಗಳು ಪ್ರಚಲಿತದಲ್ಲಿವೆ, ಮತ್ತು ದೇಶಾದ್ಯಂತ, ವಿಜ್ಞಾನವನ್ನು ಸಹ ದಿಗ್ಭ್ರಮೆಗೊಳಿಸುವ ಪವಾಡಗಳುಳ್ಳ ಅನೇಕ ದೇವಾಲಯಗಳಿವೆ. ಶಕ್ತಿ ಪೀಠಗಳಲ್ಲದ ಅಥವಾ ಸಿದ್ಧ ಪೀಠಗಳಲ್ಲದ ಕೆಲವು ದೇವಾಲಯಗಳು ದೇಶದಲ್ಲಿವೆ;…

Read More
ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರು, ಮಾರ್ಚ್ 28: ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ (ಔಷಧಗಳು) ದಾಸ್ತಾನು ಪತ್ತೆ ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ. ಆಸ್ಪತ್ರೆ ಬಳಿಯೇ ನಡೀತಿತ್ತು ಚಟುವಟಿಕೆ ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಆರೋಪಿಗಳಾಗಿದ್ದು, ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು…

Read More
ಮೂರು ಮಕ್ಕಳನ್ನು ಹೆತ್ತವರಿಗೆ ಸನ್ಮಾನ: ರಾಘವೇಶ್ವರ ಶ್ರೀ – ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀರಾಮೋತ್ಸವ | Raghaveshwara Bharati Swamiji Proposes Honouring Families With Three Children

ಮೂರು ಮಕ್ಕಳನ್ನು ಹೆತ್ತವರಿಗೆ ಸನ್ಮಾನ: ರಾಘವೇಶ್ವರ ಶ್ರೀ – ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀರಾಮೋತ್ಸವ | Raghaveshwara Bharati Swamiji Proposes Honouring Families With Three Children

ಸಂತಾನವೇ ಸಂಪತ್ತಾಗಿದ್ದು, ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ ಸಂತಾನದಿಂದ ಸಮಾಜವೇ ಕ್ಷಯವಾಗುವ ಆಪತ್ತು ಎದುರಾಗಿದ್ದು, ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದರು. ಹೊಸನಗರ : ಸಂತಾನವೇ ಸಂಪತ್ತಾಗಿದ್ದು, ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ ಸಂತಾನದಿಂದ ಸಮಾಜವೇ ಕ್ಷಯವಾಗುವ ಆಪತ್ತು ಎದುರಾಗಿದ್ದು, ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ…

Read More
ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ರಕುಲ್ ಪ್ರೀತ್ ಮಾವನಿಂದ ಐಷಾರಾಮಿ ಪ್ರಾಪರ್ಟಿ ಖರೀದಿಸಿದ ಖ್ಯಾತ ಕ್ರಿಕೆಟರ್

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮಾವ ಹಾಗೂ ನಿರ್ಮಾಪಕ ವಶು ಭಗ್ನಾನಿ ಇತ್ತೀಚೆಗೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಅವರು ಸಾಕಷ್ಟು ಕೈ ಸುಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಈ ಕಾರಣಕ್ಕೆ ಹಣ ಸಂಪಾದನೆಗೆ ವಶು ಅವರು ರಿಯಲ್ ಎಸ್ಟೇಟ್ ಮೇಲೆ ಗಮನ ಹರಿಸಿದ್ದಾರೆ. ಅವರು ಈಗ ಖ್ಯಾತ ಕ್ರಿಕೆಟರ್‌ಗೆ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ್ದಾರೆ. ವಶು ಅವರದ್ದು ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಅವರ ನಿರ್ಮಾಣ…

Read More
Cyclospora Infection: ನಟಿ ಸಬಾ ಆಜಾದ್ ಆಸ್ಪತ್ರೆ ಸೇರಿದ್ದಕ್ಕೆ ಇದೇ ನೋಡಿ ಅಸಲಿ ಕಾರಣ: ನೀವೂ ಈ ತಪ್ಪು ಮಾಡ್ಬೇಡಿ | Saba Azad Battling Cyclospora Symptoms Causes And Prevention Tips

Cyclospora Infection: ನಟಿ ಸಬಾ ಆಜಾದ್ ಆಸ್ಪತ್ರೆ ಸೇರಿದ್ದಕ್ಕೆ ಇದೇ ನೋಡಿ ಅಸಲಿ ಕಾರಣ: ನೀವೂ ಈ ತಪ್ಪು ಮಾಡ್ಬೇಡಿ | Saba Azad Battling Cyclospora Symptoms Causes And Prevention Tips

Saba Azad Health Update: ನಟಿ ಸಬಾ ಆಜಾದ್ ಅವರ ದಿಢೀರ್ ತೂಕ ಇಳಿಕೆ ಮತ್ತು ಆಸ್ಪತ್ರೆ ಸೇರಿದ್ದಕ್ಕೆ ಕಾರಣವಾದ ಆ ‘ಸೈಕ್ಲೋಸ್ಪೋರಾ’ ಸೋಂಕು ಈಗ ಎಲ್ಲರಲ್ಲೂ ಆತಂಕ ಮೂಡಿಸಿದೆ. ಹಣ್ಣು-ತರಕಾರಿ ಮತ್ತು ನೀರಿನ ಮೂಲಕ ಹರಡುವ ಈ ವಿಚಿತ್ರ ಸೋಂಕಿನ ಲಕ್ಷಣಗಳೇನು ಹಾಗೂ ಇದರಿಂದ ಬಚಾವಾಗುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.  ಬಾಲಿವುಡ್ ನಟಿ ಸಬಾ ಆಜಾದ್ ಇತ್ತೀಚೆಗೆ ‘ಸೈಕ್ಲೋಸ್ಪೋರಾ’ (Cyclospora Infection) ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸೋಂಕಿನಿಂದಾಗಿ ಅವರ ತೂಕ…

Read More
ಈ ಸೀಕ್ರೆಟ್ ಗೊತ್ತಾ? 30 ವರ್ಷಕ್ಕೆ 'ಎಚ್ಚರಿಕೆ ಗಂಟೆ' ಬಾರಿಸಿದೆ.. ತಕ್ಷಣ ಈ ನಟ ಮಾಡಿದ್ದೇನು ನೋಡಿ!

ಈ ಸೀಕ್ರೆಟ್ ಗೊತ್ತಾ? 30 ವರ್ಷಕ್ಕೆ 'ಎಚ್ಚರಿಕೆ ಗಂಟೆ' ಬಾರಿಸಿದೆ.. ತಕ್ಷಣ ಈ ನಟ ಮಾಡಿದ್ದೇನು ನೋಡಿ!

<p>ತರುಣ್ ಭಾಸ್ಕರ್ ನಿರ್ದೇಶನದ ‘ಈ ನಗರಾನಿಕಿ ಏಮೈಂದಿ’ (ENE) ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಈ ನಟ, ಈಗ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡರಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಂಥಾ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ನೋಡಿ..&nbsp;</p><img><p>30ನೇ ವಯಸ್ಸಿನಲ್ಲಿ ಬದಲಾದ ನಟನ ಲೈಫ್ ಸ್ಟೈಲ್!</p><p>ಟಾಲಿವುಡ್ ಚಿತ್ರರಂಗದ ‘ಮಾಸ್ ಕಾ ದಾಸ್’ ಎಂದೇ ಖ್ಯಾತಿ ಪಡೆದಿರುವ ನಟ ಹಾಗೂ ನಿರ್ದೇಶಕ ವಿಶ್ವಕ್ ಸೇನ್ (Vishwak Sen) ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ. ಹೈದರಾಬಾದ್‌ನ…

Read More
ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

Karnataka Revenue Dept Jobs 2026: ಕರ್ನಾಟಕ ಕಂದಾಯ ಇಲಾಖೆಯಲ್ಲಿ ನೇಮಕಾತಿ; ಉಪ ತಹಶೀಲ್ದಾರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಉಪ ತಹಶೀಲ್ದಾರ್ ಮತ್ತು ಕಾನೂನು ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಮತ್ತು ಸಂಬಳ: ಇಲಾಖೆಯಲ್ಲಿ ಒಟ್ಟು 3 ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹುದ್ದೆಗಳಿಗೆ ಮಾಸಿಕ ರೂ. 22,000 ರಿಂದ 55,000/- ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ವಿಶೇಷವಾಗಿ ಐಎಂಎ (IMA)…

Read More
ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ 50 ಲಕ್ಷ ಗೆದ್ದಿದ್ದ ಮಹಿಳಾ ತಹಶೀಲ್ದಾರ್ ಪರಿಹಾರ ನಿಧಿ ಹಗರಣದಲ್ಲಿ ಜೈಲು ಪಾಲು! | Kaun Banega Crorepati Winner And Tehsildar Amita Singh Tomar Arrested In 2 57 Crore Flood Relief Scam Gdp

ಕೌನ್ ಬನೇಗಾ ಕರೋಡ್ ಪತಿ ಶೋ ನಲ್ಲಿ 50 ಲಕ್ಷ ಗೆದ್ದಿದ್ದ ಮಹಿಳಾ ತಹಶೀಲ್ದಾರ್ ಪರಿಹಾರ ನಿಧಿ ಹಗರಣದಲ್ಲಿ ಜೈಲು ಪಾಲು! | Kaun Banega Crorepati Winner And Tehsildar Amita Singh Tomar Arrested In 2 57 Crore Flood Relief Scam Gdp

‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ 50 ಲಕ್ಷ ಗೆದ್ದು ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಪ್ರವಾಹ ಪರಿಹಾರ ನಿಧಿ ಹಗರಣದಲ್ಲಿ ಬಂಧಿಸಲಾಗಿದೆ. ಶಿಯೋಪುರ ಜಿಲ್ಲೆಯಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸುಮಾರು ₹2.57 ಕೋಟಿ ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿದೆ. ಮಧ್ಯಪ್ರದೇಶ: ‘ಕೌನ್ ಬನೇಗಾ ಕರೋಡ್ ಪತಿ’ (KBC) ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಪ್ರವಾಹ ಪರಿಹಾರ…

Read More