ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರು, ಮಾರ್ಚ್ 28: ಬೆಂಗಳೂರಿನ ನಂದಿನಿಔಟ್‌ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದರೆ, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿದ್ದ ಇತರ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ, ಗ್ಯಾಸ್ ಸಿಲಿಂಡರ್‌ಗಳಿಂದ ಅನಿಲ ಸೋರಿಕೆ ಆಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ. ಲಾರಿ ಪಲ್ಟಿಯಾದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನೆ ಕುರಿತು…

Read More
LPG Shipment: ಗುಜರಾತ್ ತೀರಕ್ಕೆ ಬಂತು 47,000 ಟನ್ ಎಲ್‌ಪಿಜಿ; ನೌಕಾಪಡೆ ಹೈ ಅಲರ್ಟ್! | Indian Navy Oversees Arrival Of 47000 Tonne Lpg Shipment In Gujarat

LPG Shipment: ಗುಜರಾತ್ ತೀರಕ್ಕೆ ಬಂತು 47,000 ಟನ್ ಎಲ್‌ಪಿಜಿ; ನೌಕಾಪಡೆ ಹೈ ಅಲರ್ಟ್! | Indian Navy Oversees Arrival Of 47000 Tonne Lpg Shipment In Gujarat

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಭಾರತೀಯ ನೌಕಾಪಡೆಯ ಬೆಂಬಲದೊಂದಿಗೆ 47,000 ಟನ್ ಎಲ್‌ಪಿಜಿ ಹೊತ್ತ ಹಡಗು ಗುಜರಾತ್‌ನ ವಡಿನಾರ್ ಟರ್ಮಿನಲ್‌ಗೆ ಬಂದು ತಲುಪಿದೆ. ಭಾರತೀಯ ಹಡಗುಗಳು ಮತ್ತು ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಗುಜರಾತ್‌ಗೆ ಬಂತು ಬೃಹತ್ ಎಲ್‌ಪಿಜಿ ಸರಕು ಶನಿವಾರ, ಗುಜರಾತ್‌ನ ಜಾಮ್‌ನಗರದಲ್ಲಿರುವ DPA ಕಾಂಡ್ಲಾದ ವಡಿನಾರ್ ಟರ್ಮಿನಲ್‌ಗೆ 47,000 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊತ್ತ ಹಡಗು ಬಂದು ತಲುಪಿದೆ. ‘MT ಜಗ್ ವಸಂತ್’ ಹೆಸರಿನ ಈ ಹಡಗು,…

Read More
ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ

‘ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ’: ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!

ಬೆಂಗಳೂರು, ಮಾರ್ಚ್ 28: ಐಪಿಎಲ್ ಮ್ಯಾಚ್ಗಳ ಟಿಕೆಟ್ (ಐಪಿಎಲ್ ಟಿಕೆಟ್) ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮಗೆ ಐಪಿಎಲ್ ಟಿಕೆಟ್‌ಗಳನ್ನು ನೀಡದಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ, ತಥಾಸ್ತು ಎಂದಿದೆ. ಸದನದಲ್ಲಿ ಚರ್ಚೆಯಾಗಿ ಕೇವಲ 24 ಗಂಟೆಗಳಲ್ಲಿ ಈ ರೀತಿಯ ಸ್ಪಂದನೆ ದೊರೆತಿರುವುದು ವಿವಾದವಾಗಿದೆ. ಆದರೆ ಈ ಎಲ್ಲಾ ಜಟಾಪಟಿ ನಡುವೆ ಎಂಎಲ್ಎ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಿಕೆಟ್ ನಿರಾಕರಿಸಿದ್ದಾರೆ. ಟಿಕೆಟ್ ಬೇಡವೆಂದು ಫೆಸ್ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ ಕಾಂಗ್ರೆಸ್…

Read More
Emergency Landing: ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನಕ್ಕೆ ಎಂಜಿನ್ ಫೇಲ್, 161 ಜನ ಬಚಾವ್! | Indigo Flight Makes Emergency Landing In Delhi After Engine Failure With 161 Onboard

Emergency Landing: ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನಕ್ಕೆ ಎಂಜಿನ್ ಫೇಲ್, 161 ಜನ ಬಚಾವ್! | Indigo Flight Makes Emergency Landing In Delhi After Engine Failure With 161 Onboard

ವಿಶಾಖಪಟ್ಟಣದಿಂದ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದೆ. ಲ್ಯಾಂಡಿಂಗ್‌ಗೂ ಸ್ವಲ್ಪ ಮುನ್ನ ತಾಂತ್ರಿಕ ದೋಷ ಪತ್ತೆಯಾಗಿದ್ದು, 161 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ದೆಹಲಿ: ಇಂಡಿಗೋ ವಿಮಾನವೊಂದು ಎಂಜಿನ್ ದೋಷದಿಂದಾಗಿ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಶಾಖಪಟ್ಟಣದಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 10:39ಕ್ಕೆ ಪೈಲಟ್, ವಿಮಾನವನ್ನು ದೆಹಲಿಯ ಐಜಿಐ ಏರ್‌ಪೋರ್ಟ್‌ನ ರನ್‌ವೇ 28ರಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರಿದ್ದರು. ಲ್ಯಾಂಡಿಂಗ್‌ಗೆ ಕೆಲವೇ…

Read More
ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಕನ್ನಡದಲ್ಲೇ ಶುಭ ಹಾರೈಸಿದ ವಿಜಯ್ ಮಲ್ಯ! ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

<p>ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮೊದಲ ಪಂದ್ಯವಾಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಓನರ್ ವಿಜಯ್ ಮಲ್ಯ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.</p><p>&nbsp;</p><img><p>2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ…

Read More
ಬೆಂಗಳೂರು: ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗೆ ಉಗ್ರನ ಪಟ್ಟ ಕಟ್ಟಿ ಅವಮಾನಿಸಿದ ಪ್ರೊಫೆಸರ್! | Bengaluru Professor Dismissed For Calling Muslim Student Terrorist Gdp

ಬೆಂಗಳೂರು: ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗೆ ಉಗ್ರನ ಪಟ್ಟ ಕಟ್ಟಿ ಅವಮಾನಿಸಿದ ಪ್ರೊಫೆಸರ್! | Bengaluru Professor Dismissed For Calling Muslim Student Terrorist Gdp

ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ, ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ಅವರು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಆರೋಪಿ ಪ್ರೊಫೆಸರ್‌ನನ್ನು ಸೇವೆಯಿಂದ ವಜಾಗೊಳಿಸಿದೆ. ಬೆಂಗಳೂರು: ನಗರದ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಪ್ರೊಫೆಸರ್ ಒಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆಯುವ ಮೂಲಕ ಅವಮಾನ ಮಾಡಿದ ಆರೋಪಕ್ಕೆ ಗುರಿಯಾಗಿ, ವಿವಾದದ ನಡುವೆಯೇ ಅವರನ್ನು ಸೇವೆಯಿಂದ ವಜಾಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ…

Read More
Viral : ಪರೀಕ್ಷಾ ಕೊಠಡಿಯಲ್ಲೂ ‘ಧುರಂಧರ್’ ಹವಾ.. ವೈರಲ್ ಆಯ್ತು ಪ್ರಶ್ನೆ ಪತ್ರಿಕೆಯಲ್ಲಿ ಈ ಸಿನಿಮಾ ಮಾಡಿರೋ ಕಮಾಲ್! | Dhurandhar References In Viral Accounts Question Paper Leave Internet Amused Peak Detailing By Aditya Dhar

Viral : ಪರೀಕ್ಷಾ ಕೊಠಡಿಯಲ್ಲೂ ‘ಧುರಂಧರ್’ ಹವಾ.. ವೈರಲ್ ಆಯ್ತು ಪ್ರಶ್ನೆ ಪತ್ರಿಕೆಯಲ್ಲಿ ಈ ಸಿನಿಮಾ ಮಾಡಿರೋ ಕಮಾಲ್! | Dhurandhar References In Viral Accounts Question Paper Leave Internet Amused Peak Detailing By Aditya Dhar

ಧುರಂಧರ್’ ಸಿನಿಮಾ ಕೇವಲ ಮನರಂಜನೆಯಾಗಿ ಉಳಿಯದೆ ಜನರ ದೈನಂದಿನ ಜೀವನದ ಭಾಗವಾಗುತ್ತಿದೆ ಎನ್ನುವುದಕ್ಕೆ ಈ ವೈರಲ್ ಪ್ರಶ್ನೆ ಪತ್ರಿಕೆಯೇ ಸಾಕ್ಷಿ. ವಿದ್ಯಾರ್ಥಿಗಳಂತೂ ಇಂತಹ ‘ಸಿನಿಮ್ಯಾಟಿಕ್’ ಪರೀಕ್ಷೆಯನ್ನು ಬರೆಯಲು ಖಂಡಿತವಾಗಿಯೂ ಖುಷಿ ಪಟ್ಟಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ! ಪರೀಕ್ಷಾ ಕೊಠಡಿಯಲ್ಲೂ ‘ಧುರಂಧರ್’ ಹವಾ! ಸಿನೆಮಾ ಕ್ರೇಜ್ ಎನ್ನುವುದು ಕೇವಲ ಚಿತ್ರಮಂದಿರಗಳಿಗೆ ಅಥವಾ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳಿಗೆ ಸೀಮಿತವಾಗಿಲ್ಲ, ಅದು ಈಗ ಶಾಲಾ-ಕಾಲೇಜುಗಳ ಪರೀಕ್ಷಾ ಕೊಠಡಿಗಳಿಗೂ ಲಗ್ಗೆ ಇಟ್ಟಿದೆ! ಹೌದು, ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್…

Read More
Bagalkote Bypolls: ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ: ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ | Bagalkot By Poll Heat Fierce Campaigning For Umesh Meti Vs Veeranna Charantimath Rav

Bagalkote Bypolls: ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ: ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ | Bagalkot By Poll Heat Fierce Campaigning For Umesh Meti Vs Veeranna Charantimath Rav

ಬಾಗಲಕೋಟೆ ಉಪಚುನಾವಣೆ ಪ್ರಚಾರವು ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತಯಾಚಿಸಿದರೆ, ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮತದಾರರ ಮನವೊಲಿಸುತ್ತಿದೆ. ಬಾಗಲಕೋಟೆ (ಮಾ.28): ನೆತ್ತಿ ಸುಡುವ ಬಿಸಿಲಿನ ಮಧ್ಯೆಯೇ ಬಾಗಲಕೋಟೆ ಉಪಕನದ ಪ್ರಚಾರ ಕಾರ್ಯ ಚುರುಕು ಪಡೆದುಕೊಂಡಿದ್ದು, ಶುಕ್ರವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಭರ್ಜರಿ ಮತಬೇಟೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಪರ ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಉಸ್ತುವಾರಿ…

Read More
ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಇಂದಿನ ಕಾಲದಲ್ಲಿ ಮದುವೆಗಳು ಮುರಿದು ಬೀಳುತ್ತಿರುವಾಗ, ಶತಾಯುಷಿ ದಂಪತಿಯೊಬ್ಬರ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ಹಾಸಿಗೆ ಹಿಡಿದಿರುವ ಪತ್ನಿಗೆ ಪತಿ ಪ್ರೀತಿಯಿಂದ ಇಡ್ಲಿ ತಿನ್ನಿಸಲು ಯತ್ನಿಸುತ್ತಿರುವ ದೃಶ್ಯವು, ಸಪ್ತಪದಿಯ ನಿಜವಾದ ಅರ್ಥವನ್ನು ಸಾರುತ್ತಾ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಇರುವಷ್ಟು ಪಾವಿತ್ರ್ಯತೆ ಇನ್ನಾವುದಕ್ಕೂ ಇಲ್ಲ. ಆದರೆ ಇಂದು ಎಲ್ಲವೂ ಎಡವಟ್ಟಾಗುತ್ತಿದೆ. ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗಿ ಡಿವೋರ್ಸ್​​ವರೆಗೂ ಹೋಗುತ್ತಿವೆ. ಇದೇ ಕಾರಣಕ್ಕಾಗಿಯೇ ಫ್ಯಾಮಿಲಿ ಕೋರ್ಟ್​ಗಳು ಎಷ್ಟೇ ಹೊಸದಾಗಿ ಸ್ಥಾಪನೆ ಮಾಡಿದರೂ ಸಾಲುತ್ತಿಲ್ಲ. ಹೊಂದಾಣಿಕೆ ಎನ್ನುವುದು ಬಲು…

Read More
ಶೀಘ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಬೇಕೆಂದರೆ ಈ ದೇಗುಲಕ್ಕೆ ಬಂದು ದೇವಿ ದರ್ಶನ ಪಡೆಯಿರಿ ಸಾಕು | Marhi Mata Mandir Where Peoples Wish Of Having Baby Will Fulfil

ಶೀಘ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಬೇಕೆಂದರೆ ಈ ದೇಗುಲಕ್ಕೆ ಬಂದು ದೇವಿ ದರ್ಶನ ಪಡೆಯಿರಿ ಸಾಕು | Marhi Mata Mandir Where Peoples Wish Of Having Baby Will Fulfil

Marhi mata mandir: ದೇಶಾದ್ಯಂತ ಭಕ್ತರು ಆಳವಾದ ನಂಬಿಕೆಯನ್ನು ಹೊಂದಿರುವ ಅನೇಕ ದೇವಾಲಯಗಳಿವೆ, ಮತ್ತು ಈ ದೇವಾಲಯಗಳಿಗೆ ಸಂಬಂಧಿಸಿದ ಪವಾಡಗಳು ಇಂದಿಗೂ ಜನರನ್ನು ಬೆರಗುಗೊಳಿಸುತ್ತಿವೆ. ಇಂದು ಅಂತಹ ಒಂದು ಪವಾಡವನ್ನು ಹೊಂದಿರುವ ದೇವಾಲಯದ ಕುರಿತು ವಿವರ ಇಲ್ಲಿದೆ.  ಪವಾಡ ಮಾಡುವ ದೇವಿ ಮಾರ್ಹಿ ಮಾತ ಹಿಂದೂ ಧರ್ಮದಲ್ಲಿ, ದೇವತೆಗಳಿಗೆ ಸಂಬಂಧಿಸಿದ ಹಲವಾರು ಕಥೆಗಳು ಪ್ರಚಲಿತದಲ್ಲಿವೆ, ಮತ್ತು ದೇಶಾದ್ಯಂತ, ವಿಜ್ಞಾನವನ್ನು ಸಹ ದಿಗ್ಭ್ರಮೆಗೊಳಿಸುವ ಪವಾಡಗಳುಳ್ಳ ಅನೇಕ ದೇವಾಲಯಗಳಿವೆ. ಶಕ್ತಿ ಪೀಠಗಳಲ್ಲದ ಅಥವಾ ಸಿದ್ಧ ಪೀಠಗಳಲ್ಲದ ಕೆಲವು ದೇವಾಲಯಗಳು ದೇಶದಲ್ಲಿವೆ;…

Read More