Rajanahalli Valmiki Jatra 2026 ರಾಮನಿಗಿಂತ ವಾಲ್ಮೀಕಿ ಶ್ರೇಷ್ಠ: ಸಮಾಜ ಕಲ್ಯಾಣ ಸಚಿವ ಮಹದೇವಪ್ಪ | Life Is Greater Than Religion Minister Hc Mahadevappa S Bold Speech At Rajanahalli Valmiki Jatra

Rajanahalli Valmiki Jatra 2026 ರಾಮನಿಗಿಂತ ವಾಲ್ಮೀಕಿ ಶ್ರೇಷ್ಠ: ಸಮಾಜ ಕಲ್ಯಾಣ ಸಚಿವ ಮಹದೇವಪ್ಪ | Life Is Greater Than Religion Minister Hc Mahadevappa S Bold Speech At Rajanahalli Valmiki Jatra

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಧರ್ಮಕ್ಕಿಂತ ಬದುಕು ಶ್ರೇಷ್ಠವಾಗಿದ್ದು, ರಾಮಾಯಣದ ಸೃಷ್ಟಿಕರ್ತ ವಾಲ್ಮೀಕಿಯನ್ನೇ ಕಡೆಗಣಿಸಲಾಗುತ್ತಿದೆ ಎಂದು ಹೇಳಿದರು. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಪಾಲಿಸಬೇಕೆಂದರು. ಹರಿಹರ (ಫೆ.11): ಬದುಕಿಗಿಂತ ಧರ್ಮ ಶ್ರೇಷ್ಠವಲ್ಲ, ಧರ್ಮಕ್ಕಿಂತ ನಮ್ಮ ಬದುಕು ಮತ್ತು ಬದುಕಿಗೆ ಪ್ರೇರಣೆಯಾಗುವ ಸಾಂಸ್ಕೃತಿಕ ನಡೆಗಳೇ ಶ್ರೇಷ್ಠ. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ಒಂದೇ ಆಗಿವೆ. ಅವರ ಆದರ್ಶದಂತೆ ನಾವೆಲ್ಲರೂ ವೈಚಾರಿಕ ಬದುಕು ಕಟ್ಟಿಕೊಳ್ಳಬೇಕಿದೆ ಎಂದು…

Read More
ಡೀಪ್ ಫ್ರೈ ಮಾಡ್ತೀರಾ?, ಈ 10 Smart ಟಿಪ್ಸ್ ಫಾಲೋ ಮಾಡಿ.. ಎಷ್ಟೇ ತಿಂದ್ರೂ ಸಮಸ್ಯೆಯಾಗಲ್ಲ! | Chef Sanjeev Kapoors 10 Smart Deep Frying Tips

ಡೀಪ್ ಫ್ರೈ ಮಾಡ್ತೀರಾ?, ಈ 10 Smart ಟಿಪ್ಸ್ ಫಾಲೋ ಮಾಡಿ.. ಎಷ್ಟೇ ತಿಂದ್ರೂ ಸಮಸ್ಯೆಯಾಗಲ್ಲ! | Chef Sanjeev Kapoors 10 Smart Deep Frying Tips

kitchen tips and tricks: ಕೆಲವು ಸ್ಮಾರ್ಟ್ ಟಿಪ್ಸ್ ಮತ್ತು ಟೆಕ್ನಿಕ್ ಫಾಲೋ ಮಾಡುವುದರಿಂದ ಕರಿದ ಎಣ್ಣೆಯೂ ನಮಗೆ ಯಾವುದೇ ತೊಂದರೆ ಉಂಟು ಮಾಡಲ್ಲ. ಸೆಲೆಬ್ರಿಟಿ ಬಾಣಸಿಗ ಸಂಜೀವ್ ಕಪೂರ್ ಡೀಪ್ ಫ್ರೈ ಮಾಡಲು 10 ಸ್ಮಾರ್ಟ್ ಟಿಪ್ಸ್ ಮತ್ತು ಟೆಕ್ನಿಕ್ಸ್ ಶೇರ್ ಮಾಡಿದ್ದಾರೆ.  ಕರಿದ ಆಹಾರವೆಂದರೆ ಯಾರಿಗೆ ತಾನೇ ಪ್ರೀತಿಯಿಲ್ಲ ಹೇಳಿ. ಸಮೋಸಾ, ಕಚೋರಿಯಿಂದ ಹಿಡಿದು ಪಕೋಡ ಮತ್ತು ಗುಲಾಬ್ ಜಾಮೂನ್‌ವರೆಗೆ ಪ್ರತಿಯೊಂದು ಅಡುಗೆಗೂ ಎಣ್ಣೆ ಬೇಕೆ ಬೇಕು. ಸಾಮಾನ್ಯವಾಗಿ ಇವುಗಳನ್ನು ಗರಿಗರಿಯಾಗಿ ಮತ್ತು ಚಿನ್ನದ…

Read More
ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು! | Amruthadhaare Serial Bhumika Character Getup Changed Again Bni

ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು! | Amruthadhaare Serial Bhumika Character Getup Changed Again Bni

ಅಮೃತಧಾರೆ ಸೀರಿಯಲ್‌ನಲ್ಲಿ ಏಕ್‌ದಂ ಚಿಕ್ಕ ಹುಡುಗಿ ಥರ ಬದಲಾಗಿದ್ದ ಭೂಮಿಕಾ ಮತ್ತೆ ಗೆಟಪ್‌ ಚೇಂಜ್‌ ಮಾಡ್ಕೊಂಡಿದ್ದಾಳೆ. ಹಳೇ ಟೀಚರಮ್ಮನ ಲುಕ್‌ನಲ್ಲಿ ಹೊಸ ಗೇಮ್‌ ಶುರು ಮಾಡಿದ್ದಾಳೆ. ಇನ್ನೊಂದು ಕಡೆ ಹತ್ತು ಪಟ್ಟು ದೊಡ್ಡ ಸಾಮ್ರಾಜ್ಯ ಕಟ್ಟುವ ಪ್ರತಿಜ್ಞೆ ಗೌತಮ್‌ ದಿವಾನ್‌ ಬಾಯಿಂದ ಹೊರಬಿದ್ದಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಬರೀ ಕತೆಯಲ್ಲಿ ಮಾತ್ರ ಅಲ್ಲ, ಲುಕ್‌ನಲ್ಲೂ ಗೆಟಪ್‌ನಲ್ಲೂ ಚೇಂಜ್‌ ಮೇಲೆ ಚೇಂಜ್‌ ಶುರುವಾಗಿದೆ. ಇನ್ನೊಂದು ಕಡೆ ಕಥೆಯಲ್ಲೂ ದೊಡ್ಡದೊಂದು ಪಾಸಿಟಿವ್‌ ತಿರುವು ಎದುರಾಗಿದೆ. ಇಷ್ಟು ದಿನ…

Read More
ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​

ಲೈವ್​ಗೆ ಬಂದು ಫ್ಯಾನ್ಸ್​ಗೆ ಗುಡ್​​​ನ್ಯೂಸ್​ ಕೊಟ್ಟ Bigg Boss ರಿಷಾ ಗೌಡ: ಅಭಿಮಾನಿಗಳು ಫುಲ್​ ಖುಷ್​

<p>ಬಿಗ್​ಬಾಸ್​ 12ರ ಸ್ಪರ್ಧಿಯಾಗಿದ್ದ ನಟಿ, ಮಾಡೆಲ್ ರಿಷಾ ಗೌಡ ಅವರು ಇನ್​ಸ್ಟಾಗ್ರಾಮ್​ ಲೈವ್​ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಮತ್ತೊಮ್ಮೆ ಸಿಕ್ಕಿದ್ದಕ್ಕೆ ಅಭಿಮಾನಿಗಳು ಫುಲ್​​ ಖುಷ್ ಆಗಿದ್ದಾರೆ. ನಟಿ ಹೇಳಿದ್ದೇನು?</p><img><p>ಬಿಗ್​ಬಾಸ್​ 12 (Bigg Boss 12)ರ ಟಫೆಸ್ಟ್​ ಸ್ಪರ್ಧಿ ಎನ್ನಿಸಿಕೊಂಡಿದ್ದ ರಿಷಾ ಗೌಡ ಅವರು, ‘ಬಿಗ್‌ ಬಾಸ್’ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್‌ ಆಗಿ ಹೊರ ಬಂದವರು. ನಟಿ, ಮಾಡೆಲ್, ರಂಗಭೂಮಿ ಕಲಾವಿದೆ, ರಾಷ್ಟ್ರೀಯ ಕ್ರೀಡಾಸ್ಪರ್ಧಿಯಾಗಿರುವ ರಿಷಾ…

Read More
ಹಿಟಾಚಿ ಕೆಟ್ಟೋಗಿದ್ದಕ್ಕೆ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಅಷ್ಟಕ್ಕೇ ಸುಮ್ಮನಾಗದೆ ಏನು ಮಾಡಿದ್ರು ನೋಡಿ!

ಹಿಟಾಚಿ ಕೆಟ್ಟೋಗಿದ್ದಕ್ಕೆ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಅಷ್ಟಕ್ಕೇ ಸುಮ್ಮನಾಗದೆ ಏನು ಮಾಡಿದ್ರು ನೋಡಿ!

ಹಿಟಾಚಿ ಶೋರೂಮ್ ಎದುರು ಗ್ರಾಹಕನ ವಿಭಿನ್ನ ಪ್ರತಿಭಟನೆಚಿತ್ರದ ಕ್ರೆಡಿಟ್ ಮೂಲ: tv9 ತುಮಕೂರು, ಫೆಬ್ರವರಿ 11: ಹೊಸದಾಗಿ ಖರೀದಿಸಿದ ಹಿಟಾಚಿ ಯಂತ್ರವು ಮೂರೇ ತಿಂಗಳಲ್ಲಿ ಕೆಟ್ಟು ನಿಂತಂತೆ ಬೇಸತ್ತ ಗ್ರಾಹಕ ಶೋರೂಂಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿರುವ ಘಟನೆ ತುಮಕೂರಿನಲ್ಲಿ (ತುಮಕೂರು) ನಡೆದಿದೆ. ಇಷ್ಟಾದರೂ ಕಂಪನಿಯ ಕಾರಣ ಅಂತರಸನಹಳ್ಳಿ ಬಳಿಯಿರುವ ಟಾಟಾ ಹಿಟಾಚಿ (ಟಾಟಾ ಹಿಟಾಚಿ) ಶೋರೂಂ ಮುಂದೆ ಗ್ರಾಹಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಶೋರೂಂ ಮುಂದೆ ಶಾಮಿಯಾನ ಹಾಕಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು….

Read More
ರಾಮ್ ಚರಣ್-ಉಪಾಸನಾ ಮಕ್ಕಳ ಜನನಕ್ಕೂ ಮುಹೂರ್ತ ಫಿಕ್ಸ್ ಮಾಡಿದ ಸೆಲೆಬ್ರಿಟಿ ಜ್ಯೋತಿಷಿ ಇವರೇ!

ರಾಮ್ ಚರಣ್-ಉಪಾಸನಾ ಮಕ್ಕಳ ಜನನಕ್ಕೂ ಮುಹೂರ್ತ ಫಿಕ್ಸ್ ಮಾಡಿದ ಸೆಲೆಬ್ರಿಟಿ ಜ್ಯೋತಿಷಿ ಇವರೇ!

<p>Ram Charan and Upasanas ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿರೋದು ಎಲ್ಲರಿಗೂ ಗೊತ್ತೇ ಇದೆ. ಜನವರಿ 31ರ ರಾತ್ರಿ 11:30ರ ಸುಮಾರಿಗೆ ಮಕ್ಕಳು ಹುಟ್ಟಿದ್ದಾರೆ. ಆದರೆ, ಈ ಹೆರಿಗೆಗೆ ಮುಹೂರ್ತ ನಿಗದಿಪಡಿಸಿದ ವ್ಯಕ್ತಿಯೇ ಈ ಜ್ಯೋತಿಷಿ.</p><img>ರಾಮ್ ಚರಣ್ ಪತ್ನಿ ಉಪಾಸನಾ ಅವರು ಜನವರಿ 31ರ ರಾತ್ರಿ ಅಪೋಲೋ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ಬಗ್ಗೆ ಉಪಾಸನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ವೈದ್ಯರು, ನರ್ಸ್‌ಗಳ…

Read More
ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು ರಾಮನಗರ, ಫೆಬ್ರವರಿ 11: ಸಮಾಜದಲ್ಲಿ ಯಾವ್ಯಾವುದೋ ವಿಚಾರಕ್ಕೆ ಗಲಾಟೆ, ಹಲ್ಲಗಳು ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಮನೆ ಮುಂದೆ ಬಂದು ಕೆಮ್ಮಿದ ಎನ್ನವ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಮನಗರ (ರಾಮನಗರ) ತಾಲೂಕಿನ ಬಿಡದಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಕೆಮ್ಮಿದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದೆ. ಸಣ್ಣದಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು ರಾಜಸ್ಥಾನ ಮೂಲದ ವಿನೋದ್…

Read More
ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

<p>ಫೆಬ್ರವರಿ 14ರ ಪ್ರೇಮಿಗಳ ದಿನದ ಆಚರಣೆ ಇದೀಗ ಹೊಸ ರೂಪ ಪಡೆದುಕೊಂಡಿದೆ. ಉಡುಗೊರೆಗಳ ಬದಲಾಗಿ ಜೋಡಿಗಳು ಪ್ರವಾಸಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೋಟೆಲ್ ಮತ್ತು ರೆಸಾರ್ಟ್‌ಗಳ ಬುಕ್ಕಿಂಗ್ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.</p><img><p>ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪ್ರೇಮಿಗಳ ದಿನದ ಆಚರಣೆಯಾಗಿ ಜೋಡಿಗಳು ಮಾತ್ರವಲ್ಲದೇ ದಂಪತಿಗಳು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ಪ್ರವಾಸಿ ಸ್ಥಳಗಳಲ್ಲಿನ ಹೋಟೆಲ್, ಓಯೋ ರೂಮ್‌ ಬುಕ್ಕಿಂಗ್‌ನಲ್ಲಿ ಏರಿಕೆಯಾಗಿದೆ. ಫೆ.14ಕ್ಕೆ ರಜೆಗಳನ್ನು ಹೊಂದಾಣಿಕೆ ಮಾಡಿಕೊಂಡು…

Read More
ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಸಿಗ್ತಿದೆ ಟೀ, ರಾಘವ್ ಚಡ್ಡಾಗೆ ಕ್ರೆಡಿಟ್, ಪತಿ ಹೊಗಳಿದ ಪರಿಣಿತಿ

ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಸಿಗ್ತಿದೆ ಟೀ, ರಾಘವ್ ಚಡ್ಡಾಗೆ ಕ್ರೆಡಿಟ್, ಪತಿ ಹೊಗಳಿದ ಪರಿಣಿತಿ

<p>ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿರುವ ಉಡಾನ್ ಯಾತ್ರಿ ಕೆಫೆ ವೈರಲ್ ಆಗಿದೆ. ಅಲ್ಲಿ ಎಷ್ಟು ಬೆಲೆಗೆ ಟೀ ಸಿಗುತ್ತೆ ಅನ್ನೋದನ್ನು ಚೆಕ್ ಮಾಡಿದ ದಂಪತಿ ವಿಡಿಯೋಕ್ಕೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ರಿಯಾಕ್ಟ್ ಮಾಡಿದ್ದಾರೆ.</p><img><p>ಏರ್ಪೋರ್ಟ್ ನಲ್ಲಿ ಆಹಾರ ಖರೀದಿ ಸುಲಭದ ಮಾತಲ್ವೇ ಅಲ್ಲ. ಒಂದು ಟೀ ಕುಡಿಬೇಕು ಅಂದ್ರೆ ಹಿಂದೆ ಮುಂದೆ ನೋಡುವ ಕಾಲ ಒಂದಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ನೀವು ಅತೀ ಕಡಿಮೆ ಬೆಲೆಗೆ ಟೀ, ಸಮಾಸೋ ರುಚಿ ಸವಿಯಬಹುದು. ವಿಮಾನ ನಿಲ್ದಾಣದಲ್ಲಿರುವ…

Read More
Video: ಕೇರಳದಲ್ಲಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ, ಎದೆ ಝೆಲ್ಲೆನಿಸೋ ವಿಡಿಯೋ

Video: ಕೇರಳದಲ್ಲಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ, ಎದೆ ಝೆಲ್ಲೆನಿಸೋ ವಿಡಿಯೋ

ಮಲಪ್ಪುರಂ, ಫೆ.11: ಕೇರಳದ ಮಲಪುರಂನಲ್ಲಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಲ ಬದಿಯಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅಲ್ಲೇ ನೆಲಕ್ಕೆ ಬಿದ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಬಸ್ ಚಾಲಕ ಕೂಡ ಒಮ್ಮೊಮ್ಮೆ ಬಲಗಡೆ ಒಮ್ಮೊಮ್ಮೆ ಎಡಗಡೆಗೆ ಬಸ್ ಓಡಿಸುತ್ತಿರುವುದು ಕೂಡ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More