ಜೈಸಲ್ಮೇರ್ (ರಾಜಸ್ಥಾನ), (ಜೂನ್ 30): ಮತ್ತು ಮತ್ತು ಗಡಿಯನ್ನು ಅಕ್ರಮವಾಗಿ ಯತ್ನಿಸಿದ್ದ ಅಪ್ರಾಪ್ತ ನವ ದಂಪತಿ ನೀರಿಲ್ಲದೆ (ನಿರ್ಜಲೀಕರಣದಿಂದ) ಮೃತಪಟ್ಟಿರುವ ಮನಕಲಕುವ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ. ಪಾಕಿಸ್ತಾನ ಮೂಲದ ರವಿ (17) ಮತ್ತು ಶಾಂತಿ ಬಾಯಿ (15) ಈ ಹಿಂದೂ ಜೋಡಿ (ಪಾಕಿಸ್ತಾನಿ ಹಿಂದೂ ಹದಿಹರೆಯದ ದಂಪತಿಗಳು)ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ನಡೆಸುವ ಕಂಡಿತ್ತು. ಈ ಈ ಅಕ್ರಮವಾಗಿ ಭಾರತದ ದಾಟಲು ಯತ್ನಿಸಿದ್ದ ವೇಳೆ ಕುಡಿಯಲು ನೀರಿಲ್ಲದೇ ರಾಜಸ್ಥಾನದ ಜೈಸಲ್ಮೇರ್ ಮರಭೂಮಿಯಲ್ಲಿ ದುರಂತ.
ರವಿ ರವಿ ಕುಮಾರ್ ಶಾಂತಿ ಬಾಯಿ ಭಾರತದಲ್ಲಿ ಆಶಯ. ದುರ್ವೈವ ದುರ್ವೈವ ಅಂದ್ರೆ ಜೋಡಿಗೆ ಭಾರತಕ್ಕೆ ಬರಲು ವೀಸಾ. ಈ ದಂಪತಿ ಪಾಕ್ ನಿಂದ ಭಾರತದ ಗಡಿದಾಟಲು ಯತ್ನಿಸಿದ್ದು, ಮಾರ್ಗ ಮಧ್ಯೆ ಕುಡಿಯಲು ಬಾಯಾರಿಕೆಯಿಂದ ಬಳಲಿ ಕೊನೆಗೆ ನಿರ್ಜಲೀಕರಣದಿಂದ ಮೃತಪಟ್ಟಿದೆ ಮೃತಪಟ್ಟಿದೆ ಮೃತಪಟ್ಟಿದೆ ಎಂದು
ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ನಡೆಸುವ ಕನಸು ಹೊತ್ತಿದ್ದ ಜೋಡಿ, ವೀಸಾಗಾಗಿ ಅರ್ಜಿ. ಆದರೆ, ಪಹಲ್ಗಾಮ್ ಭಯೋತ್ಪಾದಕರ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆಯಾದ ಘರ್ಷಣೆಯಿಂದಾಗಿ. ವೀಸಾ ಬಾರದ ಅವರು ಅಕ್ರಮವಾಗಿ ಭಾರತ- ಗಡಿಯನ್ನು ದಾಟಲು ದಾಟಲು, ಮಾರ್ಗ ಮಧ್ಯೆ ಈ ಅಪ್ರಾಪ್ತ ಜೋಡಿ ನಿರ್ಜಲೀಕರಣದಿಂದ.
ಈ ಬಗ್ಗೆ ಪೊಲೀಸ್ ಸುಧೀರ್ ಚೌಧರಿ ಪ್ರತಿಕ್ರಿಯಿಸಿದ್ದು, ಅಪ್ರಾಪ್ತ ದಂಪತಿಗಳ ಮೃತದೇಹ ಮರುಭೂಮಿಯಲ್ಲಿ. ಸಿಗದ ಸಿಗದ ಭಾರತದಲ್ಲಿ ಹೊಸ ಪ್ರಾರಂಭಿಸಲು ರವಿ ಕುಮಾರ್ಮತ್ತು ಶಾಂತಿ ಬಾಯಿ ಅಕ್ರಮವಾಗಿ ಗಡಿ ದಾಟಲು. ವಾರದ ವಾರದ ಹಿಂದೆ ದಾಟಿದ ನಂತರ, ಅವರು ದಾರಿ ತಪ್ಪಿ ಪ್ರದೇಶದಲ್ಲಿ. ವೇಳೆ ವೇಳೆ ಕುಡಿಯಲು ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು. ಬಳಿ ಬಳಿ ಖಾಲಿ ಬಾಟಲ್ ಪತ್ತೆಯಾಗಿದೆ ಎಂದು ಮಾಹಿತಿ.
ರವಿ ರವಿ ಶಾಂತಿ ಬಾಯಿ ಮರಣೋತ್ತರ ಪರೀಕ್ಷೆ ಆಗಿದ್ದು, ಸಾವಿಗೆ ನಿಖರವಾದ ಕಾರಣ ಎನ್ನುವುದು ತಿಳಿದುಬರಬೇಕಿದೆ ಎಂದು ಸುಧೀರ್ ಚೌಧರಿ.
ಇನ್ನು ಸರ್ಕಾರವು ಅನುಮತಿ ಮೃತದೇಹಗಳನ್ನು ಜೈಸಲ್ಮೇರ್ನಲ್ಲಿರುವ ಸಂಬಂಧಿಕರು ಸ್ವೀಕರಿಸಲು ಸಿದ್ಧರಿದ್ದಾರೆ.
ಒಟ್ಟಿನಲ್ಲಿ ಪರಸ್ಪರ ಪ್ರೀತಿಸಿ ಈ ಹೊಸ ಸಂಸಾರ ಕಟ್ಟಿಕೊಂಡು ತಮ್ಮದೇ ಆದ ಕನಸುಗಳನ್ನು. ಆದ್ರೆ ರೀತಿಯ ಸಾವು ನಿಜಕ್ಕೂ ತರಿಸಿದೆ.