ನವದೆಹಲಿ, ಆಗಸ್ಟ್ 27: ಪಾಕಿಸ್ತಾನದಿಂದ ಭಾರತದೊಳಗೆ ಹರಿದುಬರುತ್ತಿರುವ ಹಣದ ಬಗ್ಗೆ ನಿಗಾ ಇರಿಸುವಂತೆ ಇರಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ (rbi) ಸೂಚನೆ ನೀಡಿರುವುದು. (ಪಾಕಿಸ್ತಾನ) ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಪೋಷಣೆ ಸಂಶಯವನ್ನು ಗಟ್ಟಿಗೊಳಿಸುವ ಬೆಳವಣಿಗೆ. ರಾಯ್ಟರ್ಸ್ ವರದಿ ಪಾಕಿಸ್ತಾನದಿಂದ ಬರುವ ಹಣವನ್ನು ಶಸ್ತ್ರಾಸ್ತ್ರ ಖರೀದಿಗೆ (ಶಸ್ತ್ರಾಸ್ತ್ರ ಹಣಕಾಸು) ಬಳಸುವ ಅಧಿಕ ಅಪಾಯ ಎಂದು ಆರ್ಬಿಐ ತನ್ನ ಎಚ್ಚರಿಸಿದೆ.
ಶಸ್ತ್ರಾಸ್ತ್ರ ಹಣಕಾಸು ನೆರವು ದೃಷ್ಟಿಯಲ್ಲಿ ‘ಹೈ’ ರಿಸ್ಕ್ ‘(ಅಧಿಕ ಅಪಾಯ) ಎಂದು. ಆಪರೇಷನ್ ಸಿಂದೂರ್ ಬಳಿಕ ತನಿಖಾ ಪಾಕಿಸ್ತಾನ ಮೂಲಗಳಿಂದ ಆಗುತ್ತಿರುವ ಟೆರರ್ ಫೈನಾನ್ಸಿಂಗ್ ಬಗ್ಗೆ. ಭಾರತಕ್ಕೆ ಭಾರತಕ್ಕೆ ನೇರ ವರ್ಗಾವಣೆ ಸಾಧ್ಯವಾಗದಂತೆ ನಿರ್ಬಂಧಗಳನ್ನು. ಕಳುಹಿಸುವಾಗ ಕಳುಹಿಸುವಾಗ ಪ್ರತೀ ಆರ್ಬಿಐನ ಅನುಮತಿ ಬೇಕೇ. ಹೀಗಾಗಿ, ಪಾಕಿಸ್ತಾನ ಪರೋಕ್ಷ ದಾರಿ ಹಣ ವರ್ಗಾವಣೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ. ಕೆಲ ಪಾಕಿಸ್ತಾನೀ ಪ್ರಜೆಗಳು ದೇಶಗಳ ಭಾರತಕ್ಕೆ ಫಂಡ್ಗನ್ನು ಕಳುಹಿಸುತ್ತಿರುವುದನ್ನು ತನಿಖಾ ಸಂಸ್ಥೆಗಳು ಪತ್ತೆ.
ಇದನ್ನೂ ಓದಿ: ಪಂಚಾಯಿತಿ ಮಟ್ಟದಲ್ಲಿ ಕೆವೈಸಿ ಶಿಬಿರ; ದಾಖಲೆಗಳೇನು? ಇಲ್ಲಿದೆ
ಹಣ ಹಣ ವರ್ಗಾವಣೆ ತಪ್ಪಿಸಲು ಮತ್ತು ಶಸ್ತ್ರಾಸ್ತ್ರ, ಭಯೋತ್ಪಾದನೆಗೆ ಹಣ ವರ್ಗಾಯಿಸುವುದನ್ನು ಭಾರತೀಯ ಬ್ಯಾಂಕುಗಳಿಗೆ ಆರ್ಬಿಐ ಮಾರ್ಗಸೂಚಿಗಳನ್ನು ನಿಗದಿ. ಆದರೆ, ಈ ಮಾರ್ಗಸೂಚಿಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸುತ್ತಿರುವುದು ವಿರಳ.
ಟೆರರ್ ಆರೋಪ ತಳ್ಳಿಹಾಕಿದ ಪಾಕಿಸ್ತಾನ
ಭಾರತದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪಾಕಿಸ್ತಾನದಿಂದ ಹಣದ ಹರಿವು ಹೋಗುತ್ತಿದೆ ಎನ್ನುವ ಸುದ್ದಿಯನ್ನು ಪಾಕಿಸ್ತಾನ. ಬ್ಯಾಂಕಿಂಗ್ ಬ್ಯಾಂಕಿಂಗ್ ಸಿಸ್ಟಂ ಮನಿ ಲಾಂಡರಿಂಗ್ಗೆ ಅವಕಾಶ ನೀಡದಷ್ಟು. ಈ ಯಾವುದೇ. ರಾಜಕೀಯ ರಾಜಕೀಯ ಪ್ರೇರಿತ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಪಾಕಿಸ್ತಾನದ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯ ಜಾಲತಾಣದಲ್ಲಿ.
ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್
ಬ್ಯಾಂಕುಗಳ ಬ್ಯಾಂಕುಗಳ ಸಂಘಟನೆಯ ಜಾಫರ್ ಮಸೂದ್ ಕೂಡ ಅಭಿಪ್ರಾಯ. ಪಾಕಿಸ್ತಾನದ ಅಕ್ರಮ ಹಣ ವಿರೋಧಿ ಹಾಗೂ ಟೆರರ್ ಫೈನಾನ್ಸಿಂಗ್ ವಿರುದ್ಧದ ಕ್ರಮಗಳು ಬಹಳ. ಇಂಥದ್ದಕ್ಕೆ ಅವಕಾಶ ಇಲ್ಲ ಜಾಫರ್ ಮಸೂದ್.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ