ವಾರಾಣಸಿ, ಆಗಸ್ಟ್ 3: ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM ಕಿಸಾನ್ ಯೋಜನೆ) ಅಡಿ 20 ನೇ ಕಂತಿಗೆ ನರೇಂದ್ರ ಮೋದಿ ಶನಿವಾರ ಶನಿವಾರ 20,500 ಕೋಟಿ ಬಿಡುಗಡೆ. 9.7 ಕೋಟಿಗೂ ಅಧಿಕ ರೈತರಿಗೆ ((ರೈತರು) ಅವರ ಬ್ಯಾಂಕ್ ಖಾತೆಗೆ 2,000 ರೂ ಹಣ ನೇರವಾಗಿ. ಮೋದಿ ಮೋದಿ ವಾರಾಣಸಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪಿಎಂ ಕಿಸಾನ್ ಹಣವನ್ನು ಬಿಡುಗಡೆ.
ಪಿಎಂ ಯೋಜನೆ ಯಾವುದು?
ಕೃಷಿಕರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ವರ್ಷಕ್ಕೆ ಬಾರಿ ಉಚಿತವಾಗಿ ಉಚಿತವಾಗಿ 2,000 ರೂ ಹಣವನ್ನು. ಒಂದು 6,000 ರೂ ಹಣ ಆಗುತ್ತದೆ. 2019 ರಲ್ಲಿ ಆರಂಭವಾದ ಈ ಇಲ್ಲಿಯವರೆಗೆ 20 ಕಂತುಗಳು ಬಿಡುಗಡೆ.
ಇದನ್ನೂ ಓದಿ: ಜುಲೈನಲ್ಲಿ ಒಟ್ಟು ಜಿಎಸ್ಟಿ 1.96 ಲಕ್ಷ ಕೋಟಿ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ
ಪಿಎಂ ಯೋಜನೆಗೆ ಯಾರು?
ಕೃಷಿ ಜಮೀನು ಮಾಲಿಕತ್ವ ಯಾವುದೇ ರೈತನೂ ಕಿಸಾನ್ ಯೋಜನೆಯ ಫಲಾನುಭವಿಯಾಗಲು.
ಪಿಎಂ ಯೋಜನೆಗೆ ಅನರ್ಹರು?
ಕೃಷಿ ಜಮೀನು ಹೊಂದಿದ್ದಾಗ್ಯೂ ಈ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ:
ಹುದ್ದೆ, ಸಚಿವರು, ಸಂಸದರು, ಮೇಯರ್, ಮೇಯರ್, ಜಿಲ್ಲಾ ಪಂಚಾಯತ್, ಸರ್ಕಾರಿ ಅಧಿಕಾರಿಗಳು, ಆದಾಯ ತೆರಿಗೆ, ವೃತ್ತಿಪರರು ಹಾಲಿ ಅಥವಾ ಆದರೂ ಕುಟುಂಬದಲ್ಲಿ ಅವರಿಗೆ ಪಿಎಂ ಕಿಸಾನ್ ಕಿಸಾನ್ ಕಿಸಾನ್ ಇರುವುದಿಲ್ಲ.
ಇದನ್ನೂ ಓದಿ: ಮಿತ್ರದೇಶಗಳಿಗೂ ಟ್ಯಾರಿಫ್ ಬರೆ; ವಿವಿಧ ದೇಶಗಳಿಗೆ ವಿಧಿಸಿದ ಸುಂಕಗಳ ಪಟ್ಟಿ
ಪೋಷಕರು, ಅವರಿಂದ ಜಮೀನು ಅದರ ಮಾಲಿಕತ್ವ ಹೊಂದಿರುವ ಮಕ್ಕಳಿಗೂ ಪಿಎಂ ಕಿಸಾನ್.
ಪಿಎಂ ಕಿಸಾನ್ ಅರ್ಹರಾಗಿದ್ದು, ನೊಂದಾವಣಿ ಮಾಡಿಕೊಂಡಿದ್ದರೂ ಇಕೆವೈಸಿ ಮಾಡದ ಹಣ. ಬ್ಯಾಂಕ್ ಬ್ಯಾಂಕ್ ಅಕೌಂಟ್ಗೆ ಲಿಂಕ್ ಆಗದೇ ಹೋದರೂ ಹಣ. ಮೂಲಕ ಮೂಲಕ ಇಕೆವೈಸಿ ಜಮೀನು ದಾಖಲೆಗಳನ್ನೂ ಕೂಡ ಸಲ್ಲಿಸುವುದು. ಇದು ಮಾಡಿಲ್ಲದೇ ಕಿಸಾನ್ ಹಣ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ