ನಟಿ ರಮ್ಯಾ (ರಾಮ್ಯಾ), ರೇಣುಕಾ ಸ್ವಾಮಿ ಪ್ರಕರಣ ನಡೆದಾಗಿನಿಂದಲೂ ರೇಣುಕಾಸ್ವಾಮಿಗೆ ಕುಟುಂಬಕ್ಕೆ ನ್ಯಾಯ ಸಿಗಬೇಕು ಸಾಮಾಜಿಕ ಜಾಲತಾಣದ ಮೂಲಕ. ಅದರ ಜೊತೆಗೆ ದರ್ಶನ್ ದುರ್ವರ್ತನೆಯನ್ನು ಬಂದಿದ್ದಾರೆ. ಸಹ ಸಹ ದರ್ಶನ್ ಜಾಮೀನು ವಿಚಾರಣೆ ನಡೆದಾಗಲೂ ಸಹ ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕುವ ವಿಶ್ವಾಸ. ಅದಾದ ಬಳಿಕ ದರ್ಶನ್ ರಮ್ಯಾ ವಿರುದ್ಧ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳನ್ನು. ಅದಕ್ಕೆ ಪ್ರತಿಯಾಗಿ ಸಹ ಆಕ್ರೋಶ. ಇಂದು ರಮ್ಯಾ, ದರ್ಶನ್ ಅಭಿಮಾನಿಗಳ ಖಂಡಿಸಿದ್ದಾರೆ.
ನಿನ್ನೆ (ಜುಲೈ 26) ರಾತ್ರಿ ಸಾಮಾಜಿಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ನಟಿ ರಮ್ಯಾ, ‘ದರ್ಶನ್ ಅಭಿಮಾನಿಗಳಿಗೆ ನನ್ನ. ರೇಣುಕಾಸ್ವಾಮಿಗೆ ಯಾಕೆ ನ್ಯಾಯ ಎಂಬುದಕ್ಕೆ ಇದೇ ಕಾರಣ ‘. ಮೂಲಕ ಮೂಲಕ ದರ್ಶನ್ ದುಂಡಾವರ್ತನೆಗೆ ಆದರೂ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಬೇಕು.
ಇಂದು (ಜುಲೈ 27) ಮತ್ತೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ‘ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ. ಇಂಥಹಾ ಸ್ತ್ರೀದ್ವೇಷಿ ಮನಸ್ಥಿತಿಯ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ಹೆಚ್ಚಾಗುತ್ತಿವೆ ‘ಎಂದಿದ್ದಾರೆ. ಜೊತೆಗೆ ಜೊತೆಗೆ ದರ್ಶನ್ ತಮಗೆ ಮಾಡಿರುವ ಅಶ್ಲೀಲ ಸಂದೇಶಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ. ಅವರನ್ನುದ್ದೇಶಿಸಿ ಅವರನ್ನುದ್ದೇಶಿಸಿ ಅತ್ಯಂತ ಸಂದೇಶಗಳನ್ನು ದರ್ಶನ್ ಅಭಿಮಾನಿಗಳು.
ಇದನ್ನೂ ಓದಿ: ‘ಡೆವಿಲ್’ ಸಿನಿಮಾ ಮುಗಿಸಿ ಬೆಂಗಳೂರಿಗೆ ಮರಳಿದ ಮರಳಿದ
ನಟಿ, ರಾಜಕೀಯಕ್ಕೆ ಹೋಗಿ ಬಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಮಹಿಳಾ ಪರ, ದೌರ್ಜನ್ಯಕ್ಕೆ ಒಳಗಾದವರ ಅಭಿಪ್ರಾಯಗಳನ್ನು. ರೇಣುಕಾ ಸ್ವಾಮಿ ಪ್ರಕರಣ ಸಹ ನಟಿ, ರೇಣುಕಾ ಸ್ವಾಮಿ ಪರವಾಗಿ. ಪ್ರತಿಯಾಗಿ ಪ್ರತಿಯಾಗಿ ರಮ್ಯಾ ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ವಿರೋಧಿಸುತ್ತಲೇ.
ರಮ್ಯಾ ಮಾತ್ರವೇ ಅಲ್ಲದೆ ಒಳ್ಳೆ ಪ್ರಥಮ್ ವಿರುದ್ಧವೂ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ದೌರ್ಜನ್ಯ. ಕೊಲೆ ಕೊಲೆ ಬೆದರಿಕೆ ಎನ್ನುವ ಆರೋಪ ಕೇಳಿ. ಉಮಾಪತಿ ಉಮಾಪತಿ ಗೌಡ ಸಹ ದರ್ಶನ್ ಅಭಿಮಾನಿಗಳು ಪೋಸ್ಟ್ಗಳನ್ನು.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ