ಸುರ್ಜೇವಾಲ, ರಾಜು ಕಾಗೆ ಹಾಗೂ ಪಾಟೀಲ್
ಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (ಬಿಆರ್ ಪಾಟೀಲ್) ಆಡಿದ್ದ ಮಾತು ಕಾಂಗ್ರೆಸ್ (ಕಾಂಗ್ರೆಸ್) ಮನೆಯನ್ನನ್ನು. ಸರ್ಕಾರವನ್ನು. ಯೋಜನೆಯಲ್ಲಿ ಯೋಜನೆಯಲ್ಲಿ ನೀಡಲು ಲಂಚ ಎಂಬ ಬಿಆರ್ ಪಾಟೀಲ್ ಆರೋಪದಿಂದ ಶುರುವಾದ ಅಸಮಾಧಾನದ ಜ್ವಾಲೆ ಕೈಪಡೆಯನ್ನು. ಬಿಆರ್ ಪಾಟೀಲ್ ಬೆನ್ನಲ್ಲೇ ರಾಜುಕಾಗೆ, ಬೇಳೂರು ಗೋಪಾಲಕೃಷ್ಣ, ವೈ.ಎನ್ ಗೋಪಾಲಕೃಷ್ಣ. ಈ ಈ ಸಿಟ್ಟು ಎಚ್ಚರಿಸಿದೆಯೋ ಬಿಟ್ಟಿದೆಯೋ, ಆದರೆ, ಕಾಂಗ್ರೆಸ್ ಅಲರ್ಟ್. ಅಸಮಾಧಾನದ ಅಸಮಾಧಾನದ ಬೆನ್ನಲ್ಲೇ ಕ್ರಾಂತಿ ಮಾತು, ಬದಲಾವಣೆ ಕಿಚ್ಚು ರಾಜ್ಯ ಸುರ್ಜೇವಾಲ ಬೆಂಗಳೂರಿಗೆ ಬರುವಂತೆ.
ಕಾಂಗ್ರೆಸ್ ಶಾಸಕರ ದೂರು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ, ಮೊದಲು ಬಿಆರ್ ಪಾಟೀಲ್ರನ್ನು ಮಾತುಕತೆ. ಪಾಟೀಲ್ ಪಾಟೀಲ್ ವಸತಿ ವಿರುದ್ಧ ಗಂಭೀರ ಆರೋಪ. ಹಣ ಕೊಟ್ಟವರಿಗಷ್ಟೇ ಮನೆ ಎಂದು ದೂರಿದ್ದರು. ಸುರ್ಜೇವಾಲ ಭೇಟಿ ವೇಳೆಯೂ ವಿಚಾರದ ಚರ್ಚಿಸಿದ್ದಾರೆ. 35 ನಿಮಿಷಗಳ ಕಾಲ ನಡೆದ, ತಮ್ಮ ಆರೋಪಕ್ಕೆ ದಾಖಲೆ ಕೂಡ ನೀಡಿದ್ದಾರೆ.
ನಿಗದಿಯಂತೆ ಸೋಮವಾರ ಜೊತೆ ಚರ್ಚೆ. ಆದರೆ ಹಿರಿಯ ನಾಯಕ ಬೆಳಗಾವಿ ಬಂದಿಲ್ಲ. ಈ ‘ಟಿವಿ9’ಗೆ ಸ್ಪಷ್ಟನೆ ಕೊಟ್ಟಿರುವ, ಇಂದು ಬೆಳಗ್ಗೆ 11 ಗಂಟೆಗೆ ಭೇಟಿ ಆಗುತ್ತೇನೆ.
ಇದನ್ನೂ
ಇಂದು 30 ಕ್ಕೂ ಹೆಚ್ಚು ಶಾಸಕರ ಸುರ್ಜೇವಾಲ ಸಭೆ
2 ನೇ ದಿನವಾದ ಇಂದೂ ಸುರ್ಜೇವಾಲ 30 ಕ್ಕೂ ಹೆಚ್ಚು ಶಾಸಕರಿಗೆ ಬುಲಾವ್, ಇಡೀ ದಿನ ಪ್ರತ್ಯೇಕವಾಗಿ ಜೊತೆಗೂ ಮಾತುಕತೆ.
ಇಂದು ಶಾಸಕರಿಗೆ ಬುಲಾವ್?
ಮಾಲೂರು ಶಾಸಕ ಕೆ ನಂಜೇಗೌಡ, ಶಿವಾಜಿನಗರ ಶಾಸಕ ರಿಜ್ವಾನ್, ಶಾಂತಿನಗರ ಶಾಸಕ ಎನ್ ಎ, ಗೋವಿಂದರಾಜನಗರ ಶಾಸಕ, ವಿಜಯನಗರ. ಕೃಷ್ಣಪ್ಪ, ಆನೇಕಲ್ ಶಾಸಕ ಬಿ, ಹೊಸಕೋಟೆ ಶಾಸಕ ಶರತ್ ಶರತ್, ನೆಲಮಂಗಲ ಶಾಸಕ ಎನ್, ಹರೀಶ್, ಕೃಷ್ಣರಾಜನಗರ ಶಾಸಕ ಡಿ, ಹೆಚ್.ಡಿ ಕೋಟೆ ಶಾಸಕ ಅನಿಲ್, ನಂಜನಗೂಡು ಶಾಸಕ ದರ್ಶನ, ಉದಯ್, ಮಂಡ್ಯ ಶಾಸಕ ರವಿಕುಮಾರ್, ಶ್ರೀರಂಗಪಟ್ಟಣ ಶಾಸಕ ರಮೇಶ್, ಮೇಲುಕೋಟೆ ಶಾಸಕ ದರ್ಶನ್, ಮಡಿಕೇರಿ ಶಾಸಕ ಗೌಡ, ವಿರಾಜಪೇಟೆ ಶಾಸಕ ಎ ಪೊನ್ನಣ್ಣ ಬುಲಾವ್.
ಕೋಲಾರ ಒಕ್ಕೂಟದ ಕೋಲಾಹಲ ಪ್ರಸ್ತಾಪ
ಕೋಲಾರ ಕೈ ಶಾಸಕರ ವಿಚಾರವೂ ರವಾನೆಯಾಗಿದೆ. ಕೋಲಾರ ಕಾಂಗ್ರೆಸ್ ಶಾಸಕರ ಕೋಲಾರ ಹಾಲು ಚುನಾವಣೆ ವಿಚಾರವಾಗಿ ಅಸಮಾಧಾನ. ಭೈರತಿ ಭೈರತಿ ಸುರೇಶ್ ರೂಪಾ ಶಶಿಧರ್, ಬಂಗಾರ ಪೇಟೆ ಸ್ವಾಮಿ. ಇವರಿಬ್ಬರ ವಿರುದ್ಧ ನಂಜೇಗೌಡ, ಕೊತ್ತೂರು ಮುನಿಸಿಕೊಂಡಿದ್ದಾರೆ. ಈ ವಿಚಾರವಾಗಿ ಸುರ್ಜೇವಾಲರನ್ನು ಮಾಡಿದ್ದ ಶಾಸಕಿ ಶಶಿಧರ್ ಎಲ್ಲದರ ಬಗ್ಗೆ.
ಏತನ್ಮಧ್ಯೆ, ರಾಜ್ಯದ ಬೆಳವಣಿಗೆಗಳ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ, ಸುರ್ಜೇವಾಲ ಅಭಿಪ್ರಾಯ. ಅಭಿಪ್ರಾಯದ ಅಭಿಪ್ರಾಯದ ವರದಿ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್, ಬಿಕ್ಕಟ್ಟು ಶಮನಕ್ಕೆ ಬೆಂಗಳೂರಿಗೆ ಸುರ್ಜೇವಾಲ
ಈ, ಸುರ್ಜೇವಾಲ ಭೇಟಿಗೆ ಬಿಜೆಪಿ ಎಂಎಲ್ಸಿ ಸಿಟಿ. ಸುರ್ಜೇವಾಲ ಕಷ್ಟ ಬಂದಿಲ್ಲ, ಕಪ್ಪ ಕೇಳೋಕೆ ಬಂದಿದ್ದಾರೆಂದು. ಒಟ್ಟಿನಲ್ಲಿ, ‘ಕೈ’ ಗಾಯಕ್ಕೆ ಹೈಕಮಾಂಡ್. ಸುರ್ಜೆವಾಲ ಒಬ್ಬೊಬ್ಬರೇ ಕರೆಸಿಕೊಂಡು, ಅಹವಾಲು. ಅಂತರಾಳದ ಅಂತರಾಳದ ಪ್ರಶ್ನೆಗಳಿಗೆ ಸಭೆ ಉತ್ತರ ಕೊಡುತ್ತದೆಯಾ ಎಂಬುದನ್ನು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ