ಬೆಂಗಳೂರು, ಆಗಸ್ಟ್ 14: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ 7 ಆರೋಪಿಗಳ ಜಾಮೀನನ್ನು. ಆ ಕುರಿತು ಸರ್ಕಾರಿ ಏನು ಕೇಳೋಣ. ಕೊಲೆ ಕೊಲೆ ಆರೋಪಿ ಮತ್ತು ಸಹಚರರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮವಿಯನ್ನು ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ ಎಂದು ಸರ್ಕಾರಿ ವಕೀಲರು.
ಹಿರಿಯ ವಕೀಲ ಲೂತ್ರಾ, ವಕೀಲರಾದ ಸಿ. ನಿಶಾನಿ ಡಿ ಡಿ.ಎಲ್. ಚಿದಾನಂದ ಅವರ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತೀರ್ಪನ್ನು ನ್ಯಾಯಾಲಯ ಜುಲೈ ಜುಲೈ 24.
ವಕೀಲ ಸಿದ್ದಾರ್ಥ್ ಹಾಗೂ ಜನರಲ್ ಕಿರಣ್ ಕಿರಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ನಾವು ಸಮಯದಲ್ಲಿ ಕಲೆಹಾಕಿದಂತಹ ಎಲ್ಲಾ ಸಾಕ್ಷ್ಯಾಧಾರಗಳನ್ನು ದಾಖಲೆ ನ್ಯಾಯಾಲಯದ ಮುಂದೆ ಇಟ್ಟು. ನಮ್ಮ ವಾದವನ್ನು ಒಪ್ಪಿ ಸುಪ್ರೀಂಕೋರ್ಟ್ ದರ್ಶನ್ ಸಹಚರರಿಗೆ ನೀಡಿದ ಜಾಮೀನನ್ನು. ಇದೊಂದು ನಿರ್ಣಯ.
ಕೊಲೆಯಂತ ಘೋರ ಎಸಗಿದಂತಹ ಜಾಮೀನು ಪರಿಶೀಲಿಸುವ ಪರಿಶೀಲಿಸುವ ಸಮಯದಲ್ಲಿ ನ್ಯಾಯಾಲಯ ಯಾವ ಗಮನಿಸಬೇಕು ಹಾಗೂ ಕಾನೂನು ತತ್ವಗಳನ್ನು ಪಾಲಿಸಬೇಕು ಅನ್ನುವ ವಿಚಾರವನ್ನು ತೀರ್ಪಿನಲ್ಲಿ ಪುನರುಚ್ಚರಿಸಿದ್ದಾರೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್