ಬೆಂಗಳೂರು, ಆಗಸ್ಟ್ 12: ವಿಧಾನಸಭಾ ಅಧಿವೇಶನದಲ್ಲಿ (ಕರ್ನಾಟಕ ಅಸೆಂಬ್ಲಿ ಅಧಿವೇಶನ) ಇಂದು ಮಾಹಿತಿ ಹಕ್ಕು ಕಾಯ್ದೆಯನ್ನು ಮಾಡಿಕೊಡು ಬದುಕು ನಡೆಸುತ್ತಿರುವ ಆರ್ಟಿಐ ಬಗ್ಗೆ ಚರ್ಚೆ. ಸದನದಲ್ಲಿ ಪಾಟೀಲ್ ಯತ್ನಾಳ್ಅರ್ಟಿಐ ಕಾರ್ಯಕರ್ತರು ಭವ್ಯ ಕಟ್ಟಿಕೊಂಡು ಮನೆಮುಂದೆ ಕಾರುಗಳನ್ನು ನಿಲ್ಲಿಸಿಕೊಂಡು ವೈಭೋಗದ. ಇವರಿಗೆ ಎಲ್ಲಿಂದ ಬರುತ್ತದೆ? ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುವುದೇ ಕಸುಬಾಗಿದೆ, ಭ್ರಷ್ಟಾಚಾರವನ್ನು ತಡೆಯಲು ಕಾಯ್ದೆಯನ್ನು, ಅದರೆ ಆರ್ಟಿಐ ಭ್ರಷ್ಟಾಚಾರಿಗಳನ್ನು ಶೋಷಿಸಿ ಅವರಿಗಿಂತ ಭ್ರಷ್ಟಾಚಾರವೆಸಗುತ್ತಿದ್ದಾರೆ, ಇದಕ್ಕೆ ಹಾಕಬೇಕು.
ಇದನ್ನೂ ಓದಿ: ಕರ್ನಾಟಕ ಅಸೆಂಬ್ಲಿ ಅಧಿವೇಶನ: ರಾಜಣ್ಣರನ್ನು ಸಂಪುಟದಿಂದ ವಜಾ ವಿವರಣೆ ಕೇಳಿದ ವಿಪಕ್ಷ ನಾಯಕರು
ವಿಡಿಯೋಕ್ಲಿಕ್ ಮಾಡಿ