Headlines

Gowri Ganesha Chaturthi ಆಚರಿಸಿದ ಕನ್ನಡ ಕಿರುತೆರೆ, ಹಿರಿತೆರೆ ಸೆಲೆಬ್ರಿಟಿಗಳು; ಸುಂದರ ಫೋಟೋಗಳು ಇಲ್ಲಿವೆ

Gowri Ganesha Chaturthi ಆಚರಿಸಿದ ಕನ್ನಡ ಕಿರುತೆರೆ, ಹಿರಿತೆರೆ ಸೆಲೆಬ್ರಿಟಿಗಳು; ಸುಂದರ ಫೋಟೋಗಳು ಇಲ್ಲಿವೆ



Gowri Ganesha Chaturthi ಆಚರಿಸಿದ ಕನ್ನಡ ಕಿರುತೆರೆ, ಹಿರಿತೆರೆ ಸೆಲೆಬ್ರಿಟಿಗಳು; ಸುಂದರ ಫೋಟೋಗಳು ಇಲ್ಲಿವೆ
<p>ಕನ್ನಡ ಕಲಾವಿದರು ಗ್ರ್ಯಾಂಡ್‌ ಆಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಕೆಲವರು ಪರಿಸರ ಸ್ನೇಹಿ ಗಣೇಶನನ್ನು ತಂದು ಪೂಜಿಸಿದ್ದಾರೆ. ಹಾಗಾದರೆ ಯಾರ ಮನೆಯಲ್ಲಿ ಯಾವ ರೀತಿ ಗ್ರ್ಯಾಂಡ್‌ ಆಗಿ ಆಚರಣೆ ಮಾಡಲಾಯ್ತು? ಸುಂದರ ಫೋಟೋಗಳು ಇಲ್ಲಿವೆ.&nbsp;</p><img><p>ಸ್ಯಾಂಡಲ್‌ವುಡ್‌ ತಾರೆಯರು ಕುಟುಂಬದ ಜೊತೆಗೆ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ಅಪ್‌ಡೇಟ್‌ ನೀಡಿದ್ದಾರೆ. ಅಂದಹಾಗೆ ʼಏಳುಮಲೆ’ ಸಿನಿಮಾ ತಂಡವು ಕೂಡ ಅದ್ದೂರಿಯಾಗಿ ತಂಡದ ಜೊತೆ ಹಬ್ಬ ಆಚರಿಸಿದ್ದಾರೆ.&nbsp;</p><img><p>ನಟ ಉಪೇಂದ್ರ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಗ್ರ್ಯಾಂಡ್‌ ಆಗಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಹೊಸ ಮನೆಯಲ್ಲಿ ಗಣೇಶ ಹವನದ ಜೊತೆಗೆ ಆಚರಿಸಲಾಯಿತು.&nbsp;</p><img><p>ಉಪೇಂದ್ರ ಅವರು ಹೊಸ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ. ಅಲ್ಲಿ ವಿಶೇಷವಾಗಿ ದೊಡ್ಡ ಜಾಗ ಇದ್ದು, ಅಲ್ಲಿ ಗಣಪನನ್ನು ಕೂರಿಸಲಾಗಿತ್ತು.&nbsp;</p><img><p>ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಪಾತ್ರದಲ್ಲಿ ನಟಿಸುತ್ತಿರುವ ದಿಯಾ ಪಳಕ್ಕಲ್‌ ಕೂಡ ಹಬ್ಬ ಆಚರಿಸಿದ್ದಾರೆ. ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.&nbsp;</p><img><p>ನಟಿ ರಾಧಿಕಾ ಪಂಡಿತ್‌ ಅವರು ಮಕ್ಕಳಾದ ಆಯ್ರಾ, ಯಥರ್ವ ಜೊತೆಗೆ ಹಬ್ಬ ಆಚರಣೆ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ.&nbsp;</p><img><p>ರಾಧಿಕಾ ಪಂಡಿತ್‌ಗೆ ಈಗ ವಯಸ್ಸು 40. ಹೀಗಿದ್ದರೂ ಕೂಡ ಅವರು ದಿನದಿಂದ ದಿನಕ್ಕೆ ಬ್ಯೂಟಿಫುಲ್‌ ಆಗಿ ಕಾಣಿಸುತ್ತಿದ್ದಾರೆ.&nbsp;</p><img><p>ಆಯ್ರಾ ಹಾಗೂ ಯಥರ್ವ ಅವರು ಗಣಪನಿಗೆ ಪೂಜೆ ಮಾಡಿದ್ದಾರೆ. ರಾಧಿಕಾ ಪಂಡಿತ್‌ ಅವರು ಪ್ರತಿ ಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸುತ್ತಾರೆ, ಮಕ್ಕಳಿಗೂ ಇದರ ಮಹತ್ವ ಹೇಳಿಕೊಡ್ತಾರೆ.&nbsp;</p><img><p>ಯಥರ್ವ ಹಾಗೂ ಆಯ್ರಾ ಇಡ್ಲಿ ಮಾಡೋದರಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿಂದೆಯೂ ಅವರು ಕೇಕ್‌ ಮಾಡಿದ್ದರು.&nbsp;</p><img><p>ನಟಿ ಅದಿತಿ ಪ್ರಭುದೇವ ಅವರು ಪತಿ ಯಶಸ್‌ ಪಟ್ಲ ಹಾಗೂ ಮಗಳು ನೇಸರ ಜೊತೆಗೆ ಹಬ್ಬ ಆಚರಿಸಿದ್ದಾರೆ. ಮದುವೆ ಬಳಿಕ ಅವರು ಪ್ರತಿ ಹಬ್ಬವನ್ನು ಇನ್ನಷ್ಟು ಸುಂದರವಾಗಿ ಆಚರಿಸುತ್ತಿದ್ದಾರೆ.&nbsp;</p><img><p>ಕನ್ನಡ ನಟಿ ಅದಿತಿ ಪ್ರಭುದೇವ ಅವರು ನೇಸರ, ತಾಯಿ, ಅಜ್ಜಿ ಜೊತೆಗಿನ ಸುಂದರ ಫೋಟೋವಿದು.&nbsp;</p><img><p>ನಟಿ ಅಮೂಲ್ಯ ಅವರು ಮಕ್ಕಳಾದ ಅಥರ್ವ, ಆಧವ್‌ ಜೊತೆಗೆ ಹಬ್ಬ ಆಚರಿಸಿದ್ದಾರೆ. ಈಗ ಮಕ್ಕಳು ಕೂಡ ಹಬ್ಬದಲ್ಲಿ ಭಾಗಿ ಆಗುತ್ತಾರೆ, ಶಾಲೆಗೆ ಹೋಗುತ್ತಿದ್ದಾರೆ.</p><img><p>ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ಅವರೀಗ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಈಗ ಮಗಳು ಪರಿ ಜೊತೆಗೆ ಹಬ್ಬ ಆಚರಿಸಿದ್ದಾರೆ.&nbsp;</p><img><p>ಸ್ನೇಹಿತೆಯರಾದ ಅನುಪಮಾ ಗೌಡ,ಲ ಕೃಷಿ ತಾಪಂಡ ಕೂಡ ಗ್ರ್ಯಾಂಡ್‌ ಆಗಿ ಹಬ್ಬ ಆಚರಿಸಿದ್ದಾರೆ.&nbsp;</p><img><p>ಸೀತಾರಾಮ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರಿಗೆ ಮದುವೆ ಬಳಿಕ ಇದು ಮೊದಲ ಚೌತಿ ಹಬ್ಬ.&nbsp;</p>



Source link

Leave a Reply

Your email address will not be published. Required fields are marked *