ಬೆಂಗಳೂರು, ಜುಲೈ 06: ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವ ಚರ್ಚೆ ಭುಗಿಲೆದ್ದಿರುವಾಗಲೇ ಸಿಎಂ ಸಿದ್ದರಾಮಯ್ಯರನ್ನು (ಸಿದ್ದರಾಮಯ್ಯ) ದಿಢೀರ್ ಆಗಿ ಒಬಿಸಿ ಸಲಹಾ ಮಂಡಳಿ (ಎಐಸಿಸಿ ಒಬಿಸಿ ಸಲಹಾ ಮಂಡಳಿ) ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಈ ಬಗ್ಗೆ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ, ವಿಪಕ್ಷ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ.
ಸಿಎಂ ಸಿದ್ದರಾಮಯ್ಯ ಸಮಯ ಹತ್ತಿರ ಬಂದಿದೆ: ಆರ್.ಅಶೋಕ್
ಒಬಿಸಿ ಸಲಹಾ ಮಂಡಳಿಗೆ ಸಿದ್ದರಾಮಯ್ಯ ವಿಚಾರವಾಗಿ ವಿಪಕ್ಷ ನಾಯಕ ಆರ್ ಆರ್, ಸಿಎಂ ಸಿದ್ದರಾಮಯ್ಯ ನಿವೃತ್ತಿ ಸಮಯ ಹತ್ತಿರ. ನಿವೃತ್ತಿ ಸಮಯ ಹತ್ತಿರ ಎನ್ನುವುದಕ್ಕೆ ರಚನೆ ಮಾಡಿರುವ ಎಐಸಿಸಿ ಓಬಿಸಿ ಸಮಿತಿ ಸಾಕ್ಷಿ.
ಇದನ್ನೂ: ಎಐಸಿಸಿ ಒಬಿಸಿ ಸಲಹಾ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ: ಇದು ಸೆಪ್ಟೆಂಬರ್ ಮುನ್ನುಡಿ ನಾ?
ಇದನ್ನೂ
ಮಾನ್ಯ, ನಿಮ್ಮ ಸೇವೆ ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಸೋನಿಯಾ ಗಾಂಧಿ ಹಾಗೂ ಗಾಂಧಿ ಪರೋಕ್ಷವಾಗಿ. ಇನ್ನೆಷ್ಟು ದಿನ ಈ ಭಂಡ. ಈ ರಬ್ಬರ್ ಸ್ಟ್ಯಾಂಪ್ ಇದ್ದರೆಷ್ಟು,. ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಒಂದು ಕ್ಷಣವೂ ಮುಂದುವರೆಯುತ್ತಿರಲಿಲ್ಲ ಎಂದು ವಾಗ್ದಾಳಿ.
ಸಿದ್ದರಾಮಯ್ಯ ಪ್ರಾರಂಭ ಆಗಿದೆ: ಛಲವಾದಿ ನಾರಾಯಣಸ್ವಾಮಿ
ವಿಪಕ್ಷ ವಿಪಕ್ಷ ನಾಯಕ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ನವೆಂಬರ್ನಲ್ಲಿ ಕೊಡುವುದು. ಇನ್ನೊಂದು ಬಜೆಟ್ ಮಂಡನೆಗೆ ಕೊಡಿ ಕೇಳಿದ್ದಾರೆ. ರಾಜ್ಯದಿಂದ ಸಿದ್ದರಾಮಯ್ಯರನ್ನ ಹೇಗೆ ಕಳಿಸಬೇಕು ಶುರುವಾಗಿದೆ. ಖರ್ಗೆರನ್ನು ಹೇಗೆ ಅದೇ ರೀತಿ. ಖರ್ಗೆಗೆ ಶೆಡ್ ಮಾಡಿದ್ದರು, ಈಗ ಸಿದ್ದರಾಮಯ್ಯಗೂ ಶೆಡ್. ಹೆಜ್ಜೆ ಹೆಜ್ಜೆ ತೆಗೆದು ಶೆಡ್ಗೆ ಹೋದಂತೆ ಎಂದು.
ಕೇಂದ್ರಕ್ಕೆ ಏನು ಮಾಡುತ್ತಾರೆ: ಸಚಿವ ಜೋಶಿ ಜೋಶಿ
ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್, ಸಿಎಂ ಸ್ಥಾನ ತ್ಯಜಿಸಿ ಬನ್ನಿ ಎಂಬ ಸಂದೇಶ. ಸಿದ್ದರಾಮಯ್ಯಗೆ. ಇಲ್ಲೇ ಸಾಧ್ಯವಾಗ್ತಿಲ್ಲ, ಕೇಂದ್ರಕ್ಕೆ ಹೋಗಿ ಮಾಡುತ್ತಾರೆ. ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ನೇಮಿಸುವ ಉದ್ದೇಶ? ಡಿ.ಕೆ.ಶಿವಕುಮಾರ್ ಆಗಿ ನಾನೇ ಸಿಎಂ ಅಂತಾ ಸಾಕಷ್ಟು ಜನರಿಗೆ ಹೇಳುತ್ತಿದ್ದಾರೆ.
ಇದನ್ನೂ: ಹೇಳದೇ ಒಬಿಸಿ ಸಲಹಾ ಅಧ್ಯಕ್ಷರನ್ನಾಗಿ ನೇಮಿಸಿದ ಎಐಸಿಸಿ: ಈ ಸಿದ್ದರಾಮಯ್ಯ ಹೇಳಿದ್ದೇನು?
ಇನ್ನು ಈ ವಿಚಾರವಾಗಿ ಕೇಂದ್ರ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.