ಚಿಂಪುಗಾನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೋಟ್ ಬುಕ್ ವಿತರಣೆ

ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕೊರಟಗೆರೆ: ಡಾ.ರಂಗನಾಯಕಮ್ಮ ಡಾ. ಡೋಂತಿ ಶ್ರೀ ರಾಮಯ್ಯ ಶ್ರೇಷ್ಠಿ ಬೆಂಗಳೂರು ಇವರ ನೆನಪಿನಾರ್ಥ ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮತ್ತು ಆರ್ಯ ವೈಶ್ಯ ಮಂಡಳಿ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನ ವಿತರಣೆ ಮಾಡಲಾಯಿತು. ಆರ್ಯ ವೈಶ್ಯ…

Read More

ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ

ಶಿರಾ : ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ಶಿರಾ ದೊಡ್ಡ ಕೆರೆಯತ್ತ ಹರಿಯುತ್ತಿದ್ದು, ದೊಡ್ಡ ಕೆರೆ ಭರ್ತಿಯಾದ ತಕ್ಷಣ ಮದಲೂರು ಕೆರೆಗೆ ನೀರು ಹರಿಯಲಿದೆ. ಕಳೆದ 22 ವರ್ಷಗಳಿಂದ ಸತತವಾಗಿ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿದ ಕಾರಣ , ಶಿರಾ ನಗರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ, ಇದಲ್ಲದೆ 85.ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಮನೆಗೂ ಗಂಗೆ ನೀಡುವಂತಹ ಮಹತ್ವದ ಕೆಲಸ ಸರ್ಕಾರ ಮಾಡುತ್ತಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ…

Read More

ವಿದ್ಯಾರ್ಥಿಸ್ನೇಹಿ ಅಧ್ಯಾಪಕ ಟಿ.ಎನ್.ನರಸಿಂಹಮೂರ್ತಿ ರವರಿಗೆ ಪಿ.ಹೆಚ್.ಡಿ. ಪ್ರಧಾನ

ಕುಣಿಗಲ್ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಎಂ.ಕಾಂ. ತರಗತಿಯ ಸಂಯೋಜಕರಾದ ಟಿ.ಎನ್. ನರಸಿಂಹಮೂರ್ತಿ ರವರು, ಸುಶೃತಿ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕೆ.ಆರ್.ಪುಂಡರೀಕ ವಿಠಲ ರವರ ಮಾರ್ಗದರ್ಶನದಲ್ಲಿ “ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ಲಾನ್ಸ್ (ESOP) ಆಫ್ ಇನ್ಫರಮೇಶನ್ ಟೆಕ್ನಾಲಜಿ ಇಂಡಸ್ಟ್ರಿ” ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ. ಪದವಿಯನ್ನು ನೀಡಿದೆ.ಟಿ.ಎನ್.ನರಸಿಂಹಮೂರ್ತಿ ರವರು ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಟಿ.ಹೆಚ್.ನರಸಿಂಹಯ್ಯ ಮತ್ತು ರಾಮಲಕ್ಷ್ಮಮ್ಮ ರವರ…

Read More

ಆಂಜನೇಯಸ್ವಾಮಿ ದೇವಸ್ಥಾನದ ಜಮೀನು ಸರ್ಕಾರದ ಸುರ್ಬದಿಗೆ ಬರಲಿ ಗ್ರಾಮಸ್ಥರ ಮನವಿ

ತುಮಕೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಸ.ನಂ. 185ರಲ್ಲಿ 2ಎಕರೆ ಜಮೀನನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ಇರುವ ಜಮೀನು ಸರ್ಕಾರದ ಜಮೀನಾಗಿರುತ್ತದೆ. ನ್ಯಾಯಾಲಯದಲ್ಲಿ ಕೊಟ್ಟಿರುವ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿ ಆಂಜನೇಯ ಸ್ವಾಮಿ ದೇವಸ್ಥಾನದ ಸುಬರ್ಧಿಗೆ ಕೊಡಿಸಬೇಕಾಗಿ ಶೆಟ್ಟಿಹಳ್ಳಿ ಗ್ರಾಮಸ್ಥರುಗಳು ಶುಕ್ರವಾರ ಜಿಲ್ಲಾಧಿಕಾಗಳು ಮತ್ತು ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಡಾ.ಕೆ.ನಾಗಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವು ಸರ್ಕಾರದ ಮುಜರಾಯಿ ದೇವಸ್ಥಾನವಾಗಿರುತ್ತದೆ. ಶ್ರೀ…

Read More

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಾಮಾನ್ಯ ಜನರಿಗೆ ಬಹಳ ಉಪಯುಕ್ತ: ಗೃಹ ಸಚಿವ ಡಾ. ಜಿ.ಪರಮೇಶ್ವರ

ಬೆಂಗಳೂರು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಾಮಾನ್ಯ ಜನರಿಗೆ ಬಹಳಸ ಉಪಯುಕ್ತವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಗೋವಿಂದರಾಜ‌ನಗರದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮನೆಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರನ್ನು ಬಹುತೇಕರು ಭಯದ ವಾತಾವರಣದಿಂದ ನೋಡುತ್ತಾರೆ‌. ಮನೆಗೆ ಬಂದು ಆತ್ಮೀಯವಾಗಿ ನಡೆದುಕೊಳ್ಳುವುದರಿಂದ ಜನಸ್ನೇಹಿಯಾಗುತ್ತಾರೆ ಎಂಬುದಾಗಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ‌ ಎಂದರು. ಮುಂದಿನ ದಿನಗಳಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕುರಿತು ಫೀಡ್‌ಬ್ಯಾಕ್ ತೆಗೆದುಕೊಳ್ಳುತ್ತೇವೆ. ಈ ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ…

Read More

ದೇವಸ್ಥಾನ ಅಸ್ತಿಯನ್ನು ಕಬಳಿಸುವ ಉನ್ನವರ ನಡೆಸಿದ್ದಾರೆ

ತುಮಕೂರು: ನಗರಕ್ಕೆ ಹೊಂದಿಕೊAಡAತೆ ಇರುವ ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಸ.ನಂ. 185ರಲ್ಲಿ 2ಎಕರೆ ಜಮೀನನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ಇರುವ ಜಮೀನು ಸರ್ಕಾರದ ಜಮೀನಾಗಿರುತ್ತದೆ. ನ್ಯಾಯಾಲಯದಲ್ಲಿ ಕೊಟ್ಟಿರುವ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿ ಆಂಜನೇಯ ಸ್ವಾಮಿ ದೇವಸ್ಥಾನದ ಸುಬರ್ಧಿಗೆ ಕೊಡಿಸಬೇಕಾಗಿ ಶೆಟ್ಟಿಹಳ್ಳಿ ಗ್ರಾಮಸ್ಥರುಗಳು ಶುಕ್ರವಾರ ಜಿಲ್ಲಾಧಿಕಾಗಳು ಮತ್ತು ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಡಾ.ಕೆ.ನಾಗಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಶೆಟ್ಟಿಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವು ಸರ್ಕಾರದ ಮುಜರಾಯಿ ದೇವಸ್ಥಾನವಾಗಿರುತ್ತದೆ. ಶ್ರೀ…

Read More

ಶೇಷಾದ್ರಿಪುರಂ ಕಾಲೇಜಿನಿಂದ ಮಾರುಕಟ್ಟೆ ನಿರ್ವಹಣಾ ವಿಷಯದ ಅಂಗವಾಗಿ ವಿಶಿಷ್ಟವಾದ ಶೈಕ್ಷಣಿಕ ಪ್ರಸ್ತುತಿ…

ಶೇಷಾದ್ರಿಪುರಂ ಕಾಲೇಜು, ತುಮಕೂರಿನ MBA ವಿಭಾಗವು IQAC ಘಟಕದ ಸಹಯೋಗದಲ್ಲಿ ಮಾರುಕಟ್ಟೆ ನಿರ್ವಹಣಾ ವಿಷಯದ ಅಂಗವಾಗಿ ಒಂದು ವಿಶಿಷ್ಟವಾದ ಶೈಕ್ಷಣಿಕ ಪ್ರಸ್ತುತಿಕರಣವನ್ನು ಆಯೋಜಿಸಲಾಗಿತ್ತು “ಮಾರುಕಟ್ಟೆ ಸಾಮರ್ಥ್ಯ ಅನಾವರಣ – ಡೇಟಾ ಆಧಾರಿತ ಆಲೋಚನೆ” ಎಂಬ ವಿಷಯದ ಮೇಲೆ ನಡೆದ ಈಕಾರ್ಯಕ್ರಮದಲ್ಲಿ,ವಿವಿಧ ವಿದ್ಯಾರ್ಥಿ ತಂಡಗಳು, ಮಾರುಕಟ್ಟೆಯಲ್ಲಿ ಸಂಭವನೀಯತೆ ಅನಾವರಣ ಮಾಡುವ ನವೀನ ತಂತ್ರಗಳ ಬಗ್ಗೆ ಅವರ ಅಧ್ಯಯನವನ್ನು ಪ್ರಸ್ತುತ ಪಡಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಪ್ರೊ. ರೇವಣ್ಣಸಿದ್ದೇಶ್ವರ, ವಿಭಾಗಾಧ್ಯಕ್ಷರು, ಬಿಬಿಎ ವಿಭಾಗ, ಸರ್ಕಾರಿ ಪದವಿ ಕಾಲೇಜು, ಕುಣಿಗಲ್, ಇವರು ಇಂದಿನ…

Read More

ಬಡ ಕುಟುಂಬಗಳ ವೃದ್ಧರ ದೃಷ್ಟಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಹೊಸ ಚೈತನ್ಯ ಮೂಡಿಸಿದ ಮುಖಂಡ ಆರ್. ಉಗ್ರೇಶ್.

ಶಿರಾ : ವೃದ್ಧಾಪ್ಯದಲ್ಲೂ ಕೂಡ ದೃಷ್ಟಿ ಚೆನ್ನಾಗಿರಬೇಕೆಂಬ ಉದ್ದೇಶದಿಂದ ಸಿರಾ ತಾಲೂಕಿನ ಹಲವಾರು ಭಾಗಗಳಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಆ ಯೋಜನೆ ಮಾಡುವ ಮೂಲಕ ಸೇವೆ ಮಾಡುತ್ತಿದ್ದೇವೆ. ಇಂತಹ ಸೇವೆಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದ್ದು , ನಮಗೆ ತಂದೆ- ತಾಯಂದಿರ ಸೇವೆ ಮಾಡಿದ ತೃಪ್ತಿ ದೊರಕಲಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಆರ್. ಉಗ್ರೇಶ್ ಹೇಳಿದರು. ತಾಲೂಕಿನ ತೊಗರಗುಂಟೆ ಶ್ರೀ ಅಮ್ಮಾಜಮ್ಮ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ , ಆರ್ ಉಗ್ರೇಶ್ ಅಭಿಮಾನಿ ಬಳಗ,…

Read More

ಆಷಾಢ ಮಾಸದಲ್ಲಿ ಏಕೆ ವ್ಯಾಪಾರ ವ್ಯವಹಾರ ಮಾಡಬಾರದು: ಅತ್ತೆ ಸೊಸೆ ಒಂದೇ ಹೊಸ್ತಿಲು ದಾಟಬಾರದು ….ವ್ಯಾಪಾರಸ್ಥರಿಗೆ ಆಷಾಢ ಮಾಸದ ಕಿರಿಕಿರಿ …

ಇದಕ್ಕೆಲ್ಲ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡೋಣ ನಮಗೆಲ್ಲ ತಿಳಿದಿರುವಂತೆ ಚಂದ್ರನು ಗುರುವಿನ ಪತ್ನಿಯಾದ ತಾರಳನ್ನು ಮೋಹಿಸಿ ಮದುವೆಯಾದರೆ ಫಲವೇ ಬುಧನ ಜನ ಚಂದ್ರನು ತನ್ನ ಮಗನಿಗೆ ವಿದ್ಯೆ ಹೇಳಿ ಕೊಡಬೇಕೆಂದು ಗುರುವನ್ನು ಕೇಳಿಕೊಂಡನು. ಗುರು*ವು ಕೋಪವಿದ್ದರೂ ತನ್ನ ಗುರುಸ್ಥಾನಕ್ಕೆ ಗೌರವ ಕೊಟ್ಟು ಧರ್ಮದ ದೃಷ್ಟಿಯಿಂದ ಪಾಠ ಹೇಳಿಕೊಡಲು ಒಪ್ಪಿಕೊಂಡರು ಹೀಗೆ ದೇವತೆಗಳ ಸಮೂಹ,ಗ್ರಹಗಳ ಸಮೂಹದಲ್ಲಿ ವಿದ್ಯೆ ಕಲಿಯುತ್ತಾ ಕಾಲವು ಉರುಳಿತು ಒಂದು ದಿನ ಅವರೊಳಗೆ ಒಂದು ಕಲಹ ಏರ್ಪಟ್ಟಿತ್ತು ನಿಮ್ಮ ತಂದೆ ಯಾರು ನಿಮ್ಮ ತಾಯಿ…

Read More

ಮಧುರ ಗೆಳೆಯರ ಬಳಗದ ವತಿಯಿಂದ ಸಂಗೀತ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು.ವಿಜಯನಗರ ಚಂದ್ರಲೇಔಟ್ ನಲ್ಲಿರುವ ಅಪ್ಪು ಮ್ಯೂಸಿಕ್ ಅಕಾಡೆಮಿಯಲ್ಲಿ ಮಧುರ ಗೆಳೆಯರ ಬಳಗದ ವತಿಯಿಂದ ಸಂಗೀತ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.ಈ ಸಮಾರಂಭದಲ್ಲಿ ರಾಮನಗರ ಜಿಲ್ಲೆಯ ನಿವೃತ್ತ.ಭೂಗೋಳಶಾಸ್ತ್ರ ಉಪನ್ಯಾಸಕರಾದ ಶ್ರೀ ಪೂರ್ಣಚಂದ್ರ ಎಂ.ಎ. ಖ್ಯಾತ ಗಾಯಕರಾದ ಡಾ. ಹೆಚ್.ಕೆ.ರಘು.(ರಘು ಹೂವಿನ ಕಟ್ಟೆ.).ಗಾಯಕರು. ಸಮಾಜ ಸೇವಕರಾದ ಶ್ರೀ ಅಶೋಕ್ ಪೋತಿ. ಇವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಹಿರಿಯ ರಂಗಭೂಮಿಯ ಕಲಾವಿದರಾದ ಡಾ.ಪಿ.ರುದ್ರಪ್ಪ ಅವರು ಮಧುರ ಆದರ್ಶ ಗಾಯಕರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಬಳಗದ ಗೌರವಾಧ್ಯಕ್ಷರಾದ…

Read More