ನೀರು ಭೂಮಿಯ ಮೇಲಿನ ಜೀವ ಸಂಕುಲದ ಅಮೃತಧಾರೆ….!
ಮಧುಗಿರಿ:- ನೀರು ಭೂಮಿಯ ಮೇಲಿನ ಜೀವ ಸಂಕುಲದ ಅಮೃತಧಾರೆ ಎಂದು ಸಾಹಿತಿ ಪ್ರೊ ಮಲನ ಮೂರ್ತಿ ತಿಳಿಸಿದರುಶ್ರೀ ಟಿ ವಿ ವಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿ ಮಾನವ ಪ್ರಾಣಿ ಪಕ್ಷಿ ಸಸ್ಯ ಸಂಪತ್ತು ಇವುಗಳ ಉಳಿವು ಬೆಳವಣಿಗೆಗೆ ಬಾವಿ ಹಳ್ಳಕೆರೆ ನದಿಯೇ ಆಧಾರ ಭೂಮಿಯ ಮೂರನೇ ಎರಡರಷ್ಟು ಭಾಗ ನೀರಿದ್ದು ಒಂದು ಭಾಗದಷ್ಟು ಮಾತ್ರ ಉಪಯೋಗವಾಗುತ್ತಿದೆ. ಶುದ್ಧ ನೀರಿಲ್ಲದೆ ಮಕ್ಕಳು ಮತ್ತು ರೋಗಿಗಳು ಸಾವಿಗೀಡಾಗುತ್ತಿದ್ದಾರೆ ಅನಗತ್ಯವಾಗಿ ಬಳಸದೆ ಮುಂದಿನ…