ತುಮಕೂರು, ಆಗಸ್ಟ್ 4: ಆಟದ ಆಟದ ಕಾಂಪೌಂಡ್ಗಾಗಿ ಸರ್ಕಾರಿ 4 ನೇ ತರಗತಿ ವಿದ್ಯಾರ್ಥಿನಿ ಸಿಎಂ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಪತ್ರ ಬರೆದಿದ್ದಾಳೆ! ತಾಲೂಕಿನ ಬೆಳೆದರ ಗ್ರಾಮದ ಸರ್ಕಾರಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಪತ್ರ, ಮೈದಾನಕ್ಕೆ ಕಾಂಪೌಂಡ್ ನಿರ್ಮಾಣ ಆಗುವ ಶಾಲೆಗೆ ಬರಲ್ಲ. 2024 ರಲ್ಲಿ ಬಿಇಒಗೆ ಪತ್ರ ಬರೆದು ಮಾಡಿದ್ದಳು. ಅಂದು ವಿದ್ಯಾರ್ಥಿನಿಗೆ ಶಿಕ್ಷಣಾಧಿಕಾರಿ ಆಶ್ವಾಸನೆ. ಆದರೆ, ಒಂದು ವರ್ಷ ಕಾಂಪೌಂಡ್ ನಿರ್ಮಾಣ ಮಾಡದ ಹಿನ್ನೆಲೆ ಇದೀಗ, ಸಿಎಂಗೆ ಪತ್ರ ಬರೆದು ಮನವಿ. ಶಾಲೆಯ ಆಟದ ಮೈದಾನದಲ್ಲಿ ಕಾರು, ಬಸ್ಗಳನ್ನು. ಇದರಿಂದ ನಮಗೆ ಆಟವಾಡಲು ಎಂದು ಸಿಮ್ರಾ ಹೇಳಿದ್ದು, ಆಕೆಯ ಹೋರಾಟಕ್ಕೆ ತಂದೆ ಸಾಥ್.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ