Headlines

ಟಿವಿ9 ‘ಏನ್‌ ರೋಡ್‌ ಗುರೂ’ ಅಭಿಯಾನ ಪರಿಣಾಮ: ರಾತ್ರೋರಾತ್ರಿ ರಸ್ತೆಗಳಿದ ಡಿಕೆ ಶಿವಕುಮಾರ್, ರಸ್ತೆ ಗುಂಡಿಗಳ ಮುಚ್ಚಲು ಆದೇಶ

ಟಿವಿ9 ‘ಏನ್‌ ರೋಡ್‌ ಗುರೂ’ ಅಭಿಯಾನ ಪರಿಣಾಮ: ರಾತ್ರೋರಾತ್ರಿ ರಸ್ತೆಗಳಿದ ಡಿಕೆ ಶಿವಕುಮಾರ್, ರಸ್ತೆ ಗುಂಡಿಗಳ ಮುಚ್ಚಲು ಆದೇಶ


ಡಿಸಿಎಂ ಡಿಕೆ ಶಿವಕುಮಾರ್ ರಾತ್ರಿ ಬೆಂಗಳೂರಿನ ಗುಂಡಿ ಸಮಸ್ಯೆಗಳ ಪರಿಶೀಲನೆ.

ಬೆಂಗಳೂರು, ಆಗಸ್ಟ್ 26: ಯಾವ ಕಾಲಿಟ್ಟರೂ ಗುಂಡಿಗಳದ್ದೇ (ಗುಂಡಿs). ಪ್ರಾಣಪಣಕ್ಕಿಟ್ಟು ವಾಹನ ಸಂಚರಿಸಬೇಕಾದ. ಗುಂಡಿಗಳಿಂದಾಗಿ ಬ್ರ್ಯಾಂಡ್ ಬ್ಯಾಡ್‌ ಬೆಂಗಳೂರು. ಬೆಂಗಳೂರಿನ (ಬೆಂಗಳೂರು) ಯಮಗುಂಡಿಗಳ ‘ಟಿವಿ 9’ ದೊಡ್ಡ. ” ಏನ್‌ ರೋಡ್ ಗುರೂ ” ಎಂಬ ಹೆಸರಲ್ಲಿ ಬೆಂಗಳೂರಿನ ಅವ್ಯವಸ್ಥೆಯನ್ನು ಅನಾವರಣ. ಇದು ಕಲಾಪದಲ್ಲೂ. ಇದೀಗ ‘ಟಿವಿ 9’ ನಿರಂತರ ಕೊನೆಗೂ ಸರ್ಕಾರ.

ನಗರಾಭಿವೃದ್ಧಿ ನಗರಾಭಿವೃದ್ಧಿ ಆಗಿರುವ ಡಿಸಿಎಂ ಶಿವಕುಮಾರ್ ಸೋಮವಾರ ರಾತ್ರಿ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗಳ ಪರಿಶೀಲನೆ. ಸರಿಯಾಗಿ 12 ಗಂಟೆ ವೇಳೆಗೆ ರೌಂಡ್ಸ್‌ ಕೈಗೊಂಡ, ಬಿಬಿಎಂಪಿ ಆಯುಕ್ತ ಮಹೇಶ್ವರ್‌ ರಾವ್.

ಬೆಂಗಳೂರಿನಲ್ಲಿ 80 ಕಿ.ಮೀ ಶಿವಕುಮಾರ್ ರೌಂಡ್ಸ್‌ ರೌಂಡ್ಸ್‌

ಮಧ್ಯರಾತ್ರಿ 1.30 ರವರೆಗೂ ಡಿಕೆ ಶಿವಕುಮಾರ್ ರೌಂಡ್ಸ್ ಹಾಕಿದರು. ನಗರದ ಅಂದಾಜು 80 ಕಿ.ಮೀ ಸಂಚರಿಸಿದರು. ಅಟ್ಟೂರು ಅಟ್ಟೂರು ಮುಖ್ಯರಸ್ತೆ ಬಾಗಲೂರು ಮುಖ್ಯರಸ್ತೆಗಳಲ್ಲಿ ಗುಂಡಿಮುಚ್ಚುವ ಖುದ್ದು. ಡಾಂಬರು ಹಾಕುವ ಮೇಲೇರಿ ಕಾಮಗಾರಿ.

‘ಟಿವಿ 9’ ವರದಿ ಪ್ರಸ್ತಾಪಿಸಿದ ಡಿಸಿಎಂ ಡಿಕೆ

. ಗುಂಡಿಗಳ ಗುಂಡಿಗಳ ಶಾಶ್ವತ ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ.

ಈಜಿಪುರ ಈಜಿಪುರ ಮೇಲ್ಸೇತುವೆ ಸ್ಲ್ಯಾಬ್ ಕುಸಿದು ಆಟೋ ಜಖಂ. ಅಲ್ಲಿಗೂ ಡಿಕೆಶಿ.

ಓದಿ ಓದಿ: ಬೆಂಗಳೂರು ರಸ್ತೆ ಮುಚ್ಚಲು ಇಕೋಫಿಕ್ಸ್ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ: ಏನಿದು?

ಒಟ್ಟಾರೆಯಾಗಿ, ಬೆಂಗಳೂರಿನ ರಸ್ತೆಗುಂಡಿಗಳ ‘ಟಿವಿ 9’ ಮಾಡುತ್ತಿರುವ ‘ಏನ್‌ ಗುರೂ’ ಅಭಿಯಾನ ‘ಸರ್ಕಾರಕ್ಕೆ. ಕೊನೆಗೂ ಎಚ್ಚೆತ್ತುಕೊಂಡಿದ್ದು, 4,400 ರಸ್ತೆ ಗುಂಡಿಗಳನ್ನು ಮುಚ್ಚಲು.

ವರದಿ: ಪ್ರದೀಪ್, ಟಿವಿ 9,

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *