ಮಂಡ್ಯ, ಆಗಸ್ಟ್ 1: ಕೆಆರ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಿ ಸುಮಾರು ಹೊತ್ತಾಗಿದ್ದರೂ ಮಂಡ್ಯದ ಮಾಜಿ ಸುಮಲತಾ ಅಂಬರೀಶ್ (ಸುಮಲಥ ಅಂಬೇರೀಶ್) ಅವರಿಗೆ ಗೊತ್ತಾಗಿಲ್ಲ. ಮಾಧ್ಯಮದವರು ಮಾಧ್ಯಮದವರು ಹೇಳಿದ ಅದು ಗೊತ್ತಾಗಿದ್ದು ಎಂದು ಸುಮಲತಾ. ಕೋರ್ಟೇ ತೀರ್ಪು ಬಳಿಕ ನಾನು ಹೇಳೋದೇನಿರುತ್ತೆ? ಕೋರ್ಟ್ ತೀರ್ಪು ಮುಗೀತು, ಎಲ್ಲರೂ ಅದರ ಆದೇಶವನ್ನು, ಇದು ಕೋರ್ಟ್ ನೀಡಿರುವ ಮತ್ತು ಅದರ ನನಗೆ ಹೆಚ್ಚು ಮಾಹಿತಿ ಇಲ್ಲದೆ ಕಾರಣ ಕಾಮೆಂಟ್ ಎಂದು ಸುಮಲತಾ ಅಂಬರೀಷ್.
ಇದನ್ನೂ ಓದಿ: ಪ್ರಜ್ವಲ್ ದೋಷಿ: ಈ ಪ್ರಕರಣದಲ್ಲಿ ಹೊಸ ಬರೆದ ಜನಪ್ರತಿನಿಧಿಗಳ ವಿಶೇಷ ಕೋರ್ಟ್
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್