ಚಿತ್ರದುರ್ಗ, (ಜುಲೈ 08): ಬೇಡಿ ಬೇಡಿ ಪ್ರೀತಿಸಿ ಆಕೆಯೊಂದಿಗೆ ತುಳಿದಿದ್ದ ಪತಿರಾಯ ಪವನ್ ಇದೀಗ ಮತ್ತೊಂದು. ಇದರಿಂದ ಪ್ರೀತಿಯನ್ನು ನಂಬಿ ನನ್ನು ಮದುವೆಯಾಗಿದ್ದ ಪಂಕಜಾಳಿಗೆ, ಆತ್ಮಹತ್ಯೆಗೆ. ಜಿಲ್ಲೆ ಜಿಲ್ಲೆ ತಾಲೂಕಿನ ಕಡಬನಕಟ್ಟೆ ಪಂಕಜಾ ಬಾಲಕಿ ಆಗಿದ್ದಾಗಲೇ ಅದೇ ಗ್ರಾಮದ ಪವನ್ ಪ್ರೀತ್ಸೆ ಪ್ರೀತ್ಸೆ ಎಂದು. ಬಳಿಕ ಪಂಕಜಾಳನ್ನು ನಂಬಿಸಿ ಚಿತ್ರದುರ್ಗದಲ್ಲಿ ಮಾಡಿದ್ದ. ಆದ್ರೆ, ನಾಲ್ಕು ವರ್ಷದಲ್ಲೇ ಕುಟುಂಬದವರ ಸೇರಿಕೊಂಡು ವರದಕ್ಷಿಣೆ ಕಿರುಕುಳ. ಆಗಾಗ ಹೊಡೆದು ಮಾಡಿ ದೌರ್ಜನ್ಯ. ಮೂರು ಮೂರು ತಿಂಗಳ ಮತ್ತೊಬ್ಬಳ ಜತೆ ಪವನ್ ಮದುವೆ. ವಿಷಯ ವಿಷಯ ತಿಳಿದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ. ಸದ್ಯ ಪಂಕಜಾಳಿಗೆ ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ನ್ಯಾಯಕ್ಕಾಗಿ ಮನವಿ.
ಪ್ರಕಟಿಸಲಾಗಿದೆ – ರಾತ್ರಿ 10:00, ಮಂಗಳ, 8 ಜುಲೈ 25