ಮುಧೋಳ ತಾಲೂಕಿನ ಲೋಕಾಪುರದಲ್ಲಿರುವ ಮತ್ತು ಒಳ ಚಿತ್ರದಲ್ಲಿ ಆರೋಪಿ ಪರಮಾನಂದ
ಬಾಗಲಕೋಟೆ, ಜುಲೈ 17: ಕೋಲ್ಕತ್ತಾ ಕಾಲೇಜು ಹಾಸ್ಟೆಲ್ನಲ್ಲಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಎ 1 ಆರೋಪಿಯಾಗಿರುವ ಆರೋಪಿಯಾಗಿರುವ ಬಾಗಲಕೋಟೆ (ಬಾಗಲ್ಕಾಟ್) ಮೂಲದ ಪರಮಾನಂದ ಜೈನ್ (ಪರಮಾನಂದ ಜೈನ್) . ಬಾಗಲಕೋಟೆ ಜಿಲ್ಲೆಯ ಮುಧೋಳ ಲೋಕಾಪುರ ಪರಮಾನಂದ ಜೈನ್ನನ್ನು ಜುಲೈ 12 ರಂದೇ ಪೊಲೀಸರು ಬಂಧಿಸಿ. ಐಐಎಂ ಐಐಎಂ ಕಾನೂನು ಓದುತ್ತಿರುವ ಪರಮಾನಂದ, ಅದೇ ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರ ಎಸಗಿದ್ದಾನೆ ಎಂಬ. ಹಾಸ್ಟೆಲ್ಗೆ ಹಾಸ್ಟೆಲ್ಗೆ ಕರೆಸಿಕೊಂಡು ಬರುವ ಪಾನೀಯ ಕುಡಿಸಿ ಅತ್ಯಾಚಾರವೆಸಗಿರುವ.
ಇದೀಗ ಪರಮಾನಂದ ತಂದೆ, ತಾಯಿ ತೆರಳಿದ್ದಾರೆ.
ಏನಿದು?
ಇಂಡಿಯನ್ ಇಂಡಿಯನ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಕ್ಯಾಂಪಸ್ನ ಹುಡುಗರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೊಬ್ಬ ದ್ರವ್ಯ ಬೆರೆಸಿದ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಇತ್ತೀಚೆಗೆ ಆರೋಪಿಸಿ ಆರೋಪಿಸಿ. ಕೌನ್ಸೆಲಿಂಗ್ ನೆಪದಲ್ಲಿ ಹುಡುಗರ ಕರೆಸಿ ಕೃತ್ಯ ಎಂದು ಆಕೆ ದೂರಿನಲ್ಲಿ.
ಇದನ್ನೂ
ಅಪರಾಧ ಅಪರಾಧ ಕೃತ್ಯವೊಂದರಲ್ಲಿ ಗಂಭೀರ ದೂರಿನ ಬಗ್ಗೆ. ಆದರೆ, ದೂರುದಾರರು ಸಂಸ್ಥೆಯವರಲ್ಲ ಎಂದು ಆಡಳಿತ ನಂತರ. ಈ ಈ ಅತ್ಯಂತ ಗಂಭೀರವಾಗಿ ಮತ್ತು ಪ್ರಸ್ತುತ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಎಂದು ಆಡಳಿತ ಆಡಳಿತ ಮಂಡಳಿ.
ಸಂತ್ರಸ್ತೆ ಉಲ್ಲೇಖಿಸಿದ್ದೇನು?
ಕೌನ್ಸೆಲಿಂಗ್ ಹಾಸ್ಟೆಲ್ಗೆ. ನಂತರ ಹಾಸ್ಟೆಲ್ನಲ್ಲಿ ಮಾದಕ ಬೆರೆಸಿದ ನೀಡಿದ್ದರು. ಅದನ್ನು ಸೇವಿಸಿದ ಪ್ರಜ್ಞೆ. ಮರಳಿದ ಮರಳಿದ ನಂತರ ನಡೆದಿರುವುದು ಅರಿವಾಯಿತು ಎಂದು ಸಂತ್ರಸ್ತೆ. ಅಲ್ಲದೆ, ಘಟನೆ ಬಗ್ಗೆ ಮಾಹಿತಿ ನೀಡಿದರೆ ಪರಿಣಾಮಗಳನ್ನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ.
ಓದಿ ಓದಿ: ಕೊಲ್ಕತ್ತಾದ ಐಐಎಂ ಹಾಸ್ಟೆಲ್ನಲ್ಲಿ ಯುವತಿಗೆ ಡ್ರಗ್ಸ್ ನೀಡಿ ನೀಡಿ
ಪರಮಾನಂದ ಪರಮಾನಂದ ಜೈನ್ನನ್ನು ಪಡೆದಿದ್ದ ಕೋಲ್ಕತ್ತಾ ಪೊಲೀಸರು ನ್ಯಾಯಾಲಯಕ್ಕೆ. ಕೋಲ್ಕತ್ತಾ ನ್ಯಾಯಾಲಯವು ಆರೋಪಿಯ ತಿರಸ್ಕರಿಸಿ, ಏಳು ದಿನಗಳ ಕಾಲ ಪೊಲೀಸ್ ನೀಡಿ. ಜುಲೈ 19 ರಂದು ಕಸ್ಟಡಿ ಅವಧಿ, ವಿದ್ಯಾರ್ಥಿಯನ್ನು ನ್ಯಾಯಾಲಯದ ಮುಂದೆ ಎಂದು ಕೋಲ್ಕತ್ತಾ ಪೊಲೀಸರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ