ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಬಡ ಮಹಿಳೆ ನೇಣಿಗೆ ಶರಣು! | Poor Woman Lost Her Life In Chamarajanagar Over Land Dispute For Ambedkar Bhavan

ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಬಡ ಮಹಿಳೆ ನೇಣಿಗೆ ಶರಣು! | Poor Woman Lost Her Life In Chamarajanagar Over Land Dispute For Ambedkar Bhavan

ಚಾಮರಾಜನಗರ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ಚಾಮರಾಜನಗರ (ಆ.16): ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಜಮೀನು ವಶಕ್ಕೆ ಪಡೆದಿದ್ದಕ್ಕೆ ಮನನೊಂದು ಮಹಿಳೆಯೋರ್ವಳು ನೇಣುಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡ ಆಲತ್ತೂರಿನಲ್ಲಿ ನಡೆದಿದೆ. 52 ವರ್ಷದ ರಾಜಮ್ಮ ಮೃತ ಮಹಿಳೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿ ಜೀವನ ನಡೆಸುತ್ತಿದರು. ಕಳೆದವಾರ ಇದ್ದಕ್ಕಿದ್ದ…

Read More
ಬೆಂಗಳೂರು ನಗರದ ಅಭಿವೃದ್ಧಿಗೆ 1.35 ಲಕ್ಷ ಕೋಟಿ ರು. ಯೋಜನೆ – ಮುಖ್ಯಮಂತ್ರಿ ಸಿದ್ದರಾಮಯ್ಯ | 1 35 Lakh Crore Plan Has Been Announced For The Development Of Bengaluru City

ಬೆಂಗಳೂರು ನಗರದ ಅಭಿವೃದ್ಧಿಗೆ 1.35 ಲಕ್ಷ ಕೋಟಿ ರು. ಯೋಜನೆ – ಮುಖ್ಯಮಂತ್ರಿ ಸಿದ್ದರಾಮಯ್ಯ | 1 35 Lakh Crore Plan Has Been Announced For The Development Of Bengaluru City

ಬೆಂಗಳೂರು  – ಸುಮಾರು 1.35 ಲಕ್ಷ ಕೋಟಿ ರು. ವೆಚ್ಚದಲ್ಲಿ ಡಬಲ್ ಡೆಕ್ಕರ್‌ ರಸ್ತೆಗಳು, ಸುರಂಗ ರಸ್ತೆಗಳು, ಬ್ಯುಸಿನೆಸ್ ಕಾರಿಡಾರ್, ವೈಟ್ ಟ್ಯಾಪಿಂಗ್‌ ರಸ್ತೆಗಳು, ಡಾಂಬರು ರಸ್ತೆಗಳು, 6ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ ಸೇರಿ ಹಲವು ಯೋಜನೆ ರೂಪಿಸಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ   ಬೆಂಗಳೂರು :  ಬೆಂಗಳೂರು ನಗರಾಭಿವೃದ್ಧಿಗಾಗಿ ಸುಮಾರು 1.35 ಲಕ್ಷ ಕೋಟಿ ರು. ವೆಚ್ಚದಲ್ಲಿ ಡಬಲ್ ಡೆಕ್ಕರ್‌ ರಸ್ತೆಗಳು, ಸುರಂಗ ರಸ್ತೆಗಳು, ಬ್ಯುಸಿನೆಸ್ ಕಾರಿಡಾರ್, ವೈಟ್ ಟ್ಯಾಪಿಂಗ್‌ ರಸ್ತೆಗಳು, ಡಾಂಬರು…

Read More
ಸರಣಿ ರಜೆ ಹಿನ್ನೆಲೆಯಲ್ಲಿ ಆ.15ರಂದು ಶುಕ್ರವಾರ ಒಂದೇ ದಿನ ಮೆಟ್ರೋ ರೈಲುಗಳಲ್ಲಿ 10,83,788 ಜನ ಪ್ರಯಾಣಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. | In A Single Day 11 Lakh Passengers Traveled By Metro Setting A New Record

ಸರಣಿ ರಜೆ ಹಿನ್ನೆಲೆಯಲ್ಲಿ ಆ.15ರಂದು ಶುಕ್ರವಾರ ಒಂದೇ ದಿನ ಮೆಟ್ರೋ ರೈಲುಗಳಲ್ಲಿ 10,83,788 ಜನ ಪ್ರಯಾಣಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. | In A Single Day 11 Lakh Passengers Traveled By Metro Setting A New Record

ಸರಣಿ ರಜೆ ಹಿನ್ನೆಲೆಯಲ್ಲಿ ಆ.15ರಂದು ಶುಕ್ರವಾರ ಒಂದೇ ದಿನ ಮೆಟ್ರೋ ರೈಲುಗಳಲ್ಲಿ 10,83,788 ಜನ ಪ್ರಯಾಣಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಬೆಂಗಳೂರು : ಸರಣಿ ರಜೆ ಹಿನ್ನೆಲೆಯಲ್ಲಿ ಆ.15ರಂದು ಶುಕ್ರವಾರ ಒಂದೇ ದಿನ ಮೆಟ್ರೋ ರೈಲುಗಳಲ್ಲಿ 10,83,788 ಜನ ಪ್ರಯಾಣಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಹಳದಿ ಮಾರ್ಗ ಉದ್ಘಾಟನೆಯ ಮರುದಿನವಾದ ಆ.11ರಂದು 10,48,031 ಜನ ಪ್ರಯಾಣಿಸಿದ್ದು ನೂತನ ದಾಖಲೆಯಾಗಿತ್ತು. ಆದರೆ, ಮೂರೇ ದಿನಗಳಲ್ಲಿ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರಾಂತ್ಯ ಸೇರಿ…

Read More
ಡೇಟಿಂಗ್ ಆ್ಯಪ್‌ಗಳಲ್ಲಿ ಪಾರ್ಟ್ನರ್ ಹುಡುಕುವುದು ನೀಚ ಕೆಲಸ: ಕಂಗನಾ ರಣಾವತ್

ಡೇಟಿಂಗ್ ಆ್ಯಪ್‌ಗಳಲ್ಲಿ ಪಾರ್ಟ್ನರ್ ಹುಡುಕುವುದು ನೀಚ ಕೆಲಸ: ಕಂಗನಾ ರಣಾವತ್

ಈ ಆ್ಯಪ್‌ಗಳನ್ನು ಬಳಸುವವರ ಜೊತೆ ಮಾತಾಡೋದನ್ನೂ ಊಹಿಸಿಕೊಳ್ಳೋಕೆ ಆಗಲ್ಲ. ಕೆಲಸದ ಜಾಗ, ಕಾಲೇಜು, ಅಥವಾ ಕುಟುಂಬ ಹುಡುಕಿ ಕೊಡುವವರು ಅನ್ನೋ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಸಂಬಂಧ ಹುಡುಕೋದೇ ಒಳ್ಳೆಯದು ಅಂತ ಕಂಗನಾ ರಣಾವತ್ ಹೇಳಿದ್ದಾರೆ. Source link

Read More
ಸರ್ಕಾರಿ ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

ಸರ್ಕಾರಿ ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

(ಬಲುಯ) ಅವರು ಸಿನಿಮಾ ಹೀರೋ, ಅರು ಹಿಂದೂಪುರದ ಎಂಎಲ್ಎ ಕೂಡ. ಅವರು ಸದ್ಯ ಸರ್ಕಾರಿ ಓಡಿಸಿ ಆಗಿದ್ದಾರೆ. ಹಿಂದೂಪುರದಲ್ಲಿ ಅವರು ಡ್ರೈವ್. ಬಸ್ ಬಸ್ ಚಾಲನೆ ಸುತ್ತಲೂ ಸಾಕಷ್ಟು ಅಭಿಮಾನಿಗಳು. ಇದರ ಮಧ್ಯೆಯೇ ಅವರು ಮಾಡಿ ಓಡಿಸಿದ್ದಾರೆ. ಆದರೆ, ಸುತ್ತಲೂ ಇರುವ ಜನರನ್ನು ಅವರಿಗೆ ಸ್ವಲ್ಪ ಭಯ. ಮುಖದಲ್ಲಿ ಎದ್ದು. ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ . Source link

Read More
How smoking cigarettes damages lungs and heart: ಮದ್ಯಪಾನ, ಸಿಗರೇಟ್ ಅಥವಾ ಗಾಂಜಾ.. ಯಾವ ಚಟ ಕೆಟ್ಟದು? ಯಾವುದು ಅಪಾಯಕಾರಿ? | Alcohol Cigarettes Or Cannabis Which Addiction Harms Your Health

How smoking cigarettes damages lungs and heart: ಮದ್ಯಪಾನ, ಸಿಗರೇಟ್ ಅಥವಾ ಗಾಂಜಾ.. ಯಾವ ಚಟ ಕೆಟ್ಟದು? ಯಾವುದು ಅಪಾಯಕಾರಿ? | Alcohol Cigarettes Or Cannabis Which Addiction Harms Your Health

ಮದ್ಯ, ಸಿಗರೇಟ್ ಮತ್ತು ಗಾಂಜಾಗಳ ಹಾನಿಕಾರಕ ಪರಿಣಾಮಗಳನ್ನು ಈ ಲೇಖನ ಚರ್ಚಿಸುತ್ತದೆ. ತಜ್ಞರ ಅಭಿಪ್ರಾಯದೊಂದಿಗೆ ಈ ಮೂರರಲ್ಲಿ ಯಾವುದು ಅತಿ ಹಾನಿಕಾರಕ ಎಂಬುದನ್ನು ವಿಶ್ಲೇಷಿಸುತ್ತದೆ. ಜನರು ಮೋಜಿಗಾಗಿ, ಒತ್ತಡ ಕಡಿಮೆ ಮಾಡಲು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಲು ವ್ಯಸನಕ್ಕೆ ಒಳಗಾಗುತ್ತಾರೆ. ಆದರೆ ಸತ್ಯವೆಂದರೆ, ಪ್ರತಿಯೊಂದು ವ್ಯಸನವೂ ದೇಹ ಮತ್ತು ಮನಸ್ಸಿಗೆ ಹಾನಿಕಾರಕ. ಮದ್ಯ, ಸಿಗರೇಟ್, ಮತ್ತು ಗಾಂಜಾ ಈ ಮೂರೂ ದೇಹವನ್ನು ವಿಭಿನ್ನ ರೀತಿಯಲ್ಲಿ ಹಾನಿಗೊಳಿಸುತ್ತವೆ. ಆದರೆ ಯಾವುದು ಅತ್ಯಂತ ಅಪಾಯಕಾರಿ? ತಜ್ಞರ ಮಾತಿನ ಆಧಾರದಲ್ಲಿ ಇದನ್ನು…

Read More
ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರ | More Than One Lakh People Visit Lalbagh Flower Show On Independence Day

ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರ | More Than One Lakh People Visit Lalbagh Flower Show On Independence Day

: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದು ಬಂತು. ಬೆಂಗಳೂರು : 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ‘ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಸಾಗರವೇ ಹರಿದು ಬಂತು. ಶುಕ್ರವಾರ ಒಂದೇ ದಿನ ಬರೋಬ್ಬರಿ 1.79 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು…

Read More
ಇನ್ಮುಂದೆ ಚಾಲನಾ ಪರವಾನಗಿ, RC ಬುಕ್‌ನಲ್ಲಿ ಇದು ಕಡ್ಡಾಯ: ಕೇಂದ್ರದಿಂದ ಆದೇಶ | Driving License And Rc Mobile Number Update Mandatory Mrq

ಇನ್ಮುಂದೆ ಚಾಲನಾ ಪರವಾನಗಿ, RC ಬುಕ್‌ನಲ್ಲಿ ಇದು ಕಡ್ಡಾಯ: ಕೇಂದ್ರದಿಂದ ಆದೇಶ | Driving License And Rc Mobile Number Update Mandatory Mrq

ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಮಾಲೀಕರು ತಮ್ಮ ಮೊಬೈಲ್ ನಂಬರ್‌ಗಳನ್ನು ಆಧಾರ್ ಮೂಲಕ ಲಿಂಕ್ ಮಾಡಬೇಕು. ಸುಗಮ ಸಂವಹನ ಮತ್ತು ಸಾರಿಗೆ ಸೇವೆಗಳಿಗೆ ಸುಲಭ ಪ್ರವೇಶಕ್ಕಾಗಿ ಇದು ಅಗತ್ಯ. ಡ್ರೈವಿಂಗ್ ಸಂಬಂಧಿ ಸೇವೆಗಳನ್ನು ಪಡೆಯಲು ಇದು ಕಡ್ಡಾಯ. ನವದೆಹಲಿ: ದೇಶದ ಎಲ್ಲಾ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಮಾಲೀಕರು ತಮ್ಮ ಮೊಬೈಲ್ ನಂಬರ್‌ಗಳನ್ನು ಆಧಾರ್ ಮೂಲಕ ಲಿಂಕ್ ಮಾಡಬೇಕು ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಸುಗಮ ಸಂವಹನ ಮತ್ತು ಸಾರಿಗೆ ಸೇವೆಗಳಿಗೆ ಸುಲಭ ಪ್ರವೇಶಕ್ಕಾಗಿ ಆಧಾರ್…

Read More
Asia Cup 2025: ಏಷ್ಯಾಕಪ್​ಗೆ ಯುವ ಎಡಗೈ ದಾಂಡಿಗ ಡೌಟ್..!

Asia Cup 2025: ಏಷ್ಯಾಕಪ್​ಗೆ ಯುವ ಎಡಗೈ ದಾಂಡಿಗ ಡೌಟ್..!

ರಾಷ್ಟ್ರಗಳ ರಾಷ್ಟ್ರಗಳ ಕ್ರಿಕೆಟ್ ಏಷ್ಯಾಕಪ್ಗಾಗಿ ಶೀಘ್ರದಲ್ಲೇ ಭಾರತ ತಂಡವನ್ನು. ಈ ತಂಡದಲ್ಲಿ ಟೀಮ್ ಯುವ ಎಡಗೈ ರಿಂಕು ಸಿಂಗ್ ಕಾಣಿಸಿಕೊಳ್ಳುವುದು. ಪಿಟಿಐ ವರದಿ, ಈ ಬಾರಿ ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ. ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ರಿಂಕು. ಐಪಿಎಲ್ 2025 ರಲ್ಲಿ ಕೊಲ್ಕತ್ತಾ ರೈಡರ್ಸ್ ಪರ ಕಣಕ್ಕಿಳಿದಿದ್ದ ರಿಂಕು ಸಿಂಗ್ 13 ಪಂದ್ಯಗಳಿಂದ ಕೇವಲ 206 ರನ್. ಇದರ ಬಾರಿಸಿದ್ದು 10 ಸಿಕ್ಸ್ ಹಾಗೂ 20 ಫೋರ್ಗಳು. ಚೆನ್ನೈ ಚೆನ್ನೈ ಕಿಂಗ್ಸ್ ಪರ ಕಣಕ್ಕಿಳಿದಿದ್ದ ದುಬೆ ದುಬೆ…

Read More
ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ

ಬೆಂಗಳೂರು, ಆಗಸ್ಟ್ 16: ವಿಶ್ವಾವಸು ಸಂವತ್ಸರದ, ವರ್ಷ ಋತು, ಶ್ರಾವಣ ಚಾಂದ್ರ, ಕರ್ಕಾಟಕ ಸೌರ, ಆಶ್ಲೇಷಾ, ಶನಿವಾರ, ಅಷ್ಟಮೀ ತಿಥಿ, ಕೃತ್ತಿಕಾ, ಖ್ಯಾತ. ಗುರೂಜಿ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ. ಪ್ರತಿ ರಾಶಿಗೂ ಅದರ ಸಂಖ್ಯೆ, ಶುಭ ಬಣ್ಣ ಮತ್ತು. Source link

Read More