ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ಭಾರತದ ಅಮೆರಿಕದಿಂದ ಮನಬಂದಂತೆ ಹೇರಲಾಗುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರು ಸ್ವಾತಂತ್ರ್ಯೋತ್ಸವ (ಭಾರತ ಸ್ವಾತಂತ್ರ್ಯ ದಿನ) ಸಂದರ್ಭದಲ್ಲಿ ಸಂದೇಶವೊಂದನ್ನು. ಭಾರತದ ಓಟವನ್ನು ನಿಲ್ಲಿಸಲು. ಉತ್ಪನ್ನಗಳ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯಲ್ಲಿ ಎಂದು ಭಾರತ ತನ್ನ ಸಾಮರ್ಥ್ಯ ತೋರುವ ಸಂದರ್ಭ ಬಂದಿದೆ ಎಂದು. ಭಾರತದ 79 ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಅಮೆರಿಕದ ಟ್ಯಾರಿಫ್ಗಳಿಗೆ ಹೆದರುವ ಸಂಭವ ಎಂದು ಪರೋಕ್ಷವಾಗಿ. ‘ರೈತರ ಹಿತಾಸಕ್ತಿಯನ್ನು ಪ್ರಶ್ನೆಯೇ. ದೇಶಕ್ಕೆ ಹಿನ್ನಡೆ…