bengaluru wilson garden explosion ಬೆಂಗಳೂರು: ಚಿನ್ನಯ್ಯನಪಾಳ್ಯ ಭೀಕರ ಸ್ಫೋಟ, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ | Bengaluru Wilson Garden Blast Cm Siddaramaiah Announces Compensation Gow

bengaluru wilson garden explosion ಬೆಂಗಳೂರು: ಚಿನ್ನಯ್ಯನಪಾಳ್ಯ ಭೀಕರ ಸ್ಫೋಟ, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ | Bengaluru Wilson Garden Blast Cm Siddaramaiah Announces Compensation Gow

ಚಿನ್ನಯ್ಯನಪಾಳ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದಾರೆ. ಸ್ಫೋಟದ ಕಾರಣ ಇನ್ನೂ ತನಿಖೆಯ ಹಂತದಲ್ಲಿದೆ. ಬೆಂಗಳೂರು: ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನಪಾಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ವರ್ಷದ ಮುಭಾರಕ್ ದುರ್ಮರಣ ಹೊಂದಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ಮುಭಾರಕ್ ಕುಟುಂಬಕ್ಕೆ ₹5 ಲಕ್ಷ ಪರಿಹಾರವನ್ನು ಘೋಷಿಸಿದರು. ಸರ್ಕಾರವು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ…

Read More
ಆಪರೇಷನ್ ಸಿಂದೂರ್​ನಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದವರೆಗೆ, ಭಾರತದ ಶಕ್ತಿ ಸಾಮರ್ಥ್ಯ, ಗುರಿ ತೆರೆದಿಟ್ಟ ಪ್ರಧಾನಿ

ಆಪರೇಷನ್ ಸಿಂದೂರ್​ನಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದವರೆಗೆ, ಭಾರತದ ಶಕ್ತಿ ಸಾಮರ್ಥ್ಯ, ಗುರಿ ತೆರೆದಿಟ್ಟ ಪ್ರಧಾನಿ

ನವದೆಹಲಿ, ಆಗಸ್ಟ್ 15: ವಿಕಸಿತ ಭಾರತ ಮುಂದುವರಿದ ದೇಶಕ್ಕೆ ಅಡಿಗಲ್ಲಾದ ಸ್ವಾವಲಂಬನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಒತ್ತು. ಕೆಂಪುಕೋಟೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಪ್ರಧಾನಿಗಳು ಆತ್ಮನಿರ್ಭರ್ ಭಾರತದ ಗುರಿಗಳ ಬಗ್ಗೆ. ಮತ್ತು ಮತ್ತು ಸ್ವಾವಲಂಬನೆಯತ್ತ ಇಡಲಾಗಿರುವ ಹೆಜ್ಜೆಗಳನ್ನು ಅವರು ಉಲ್ಲೇಖ. ರಕ್ಷಣೆ, ಇಂಧನ, ಬಾಹ್ಯಾಕಾಶ, ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಉನ್ನತಿ ಸಾಧಿಸುತ್ತಿದೆ ಎಂಬುದನ್ನು. ಗುರಿ ಗುರಿ ಪ್ರಧಾನಿಗಳು ತಮ್ಮ ಹೇಳಿದ ಕೆಲ ಮುಖ್ಯಾಂಶಗಳು ಇಲ್ಲಿವೆ… ರಕ್ಷಣಾ ಸ್ವಾವಲಂಬನೆ: ಭಾರತದ ರಕ್ಷಣಾ ವಿದೇಶಗಳ ಅವಲಂಬನೆ….

Read More
ಸಂಜು ಸ್ಯಾಮ್ಸನ್ ಬೇಕಿದ್ರೆ ಈ ಇಬ್ಬರನ್ನು ಕೊಡಿ: ರಾಜಸ್ಥಾನ ರಾಯಲ್ಸ್ ಆಫರ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಕಂಗಾಲು! | Ipl 2025 Trade Buzz Sanju Samson Seeks Exit From Rajasthan Royals Kvn

ಸಂಜು ಸ್ಯಾಮ್ಸನ್ ಬೇಕಿದ್ರೆ ಈ ಇಬ್ಬರನ್ನು ಕೊಡಿ: ರಾಜಸ್ಥಾನ ರಾಯಲ್ಸ್ ಆಫರ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಕಂಗಾಲು! | Ipl 2025 Trade Buzz Sanju Samson Seeks Exit From Rajasthan Royals Kvn

ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡದಿಂದ ಹೊರಬಂದು ಸಿಎಸ್‌ಕೆಗೆ ಸೇರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಋತುರಾಜ್ ಮತ್ತು ಜಡೇಜಾ ಅವರನ್ನು ಕೇಳುತ್ತಿರುವ ರಾಜಸ್ಥಾನ ತಂಡ.   ಬೆಂಗಳೂರು: ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡದಿಂದ ಹೊರಬಂದು ಸಿಎಸ್‌ಕೆಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಮಿನಿ ಐಪಿಎಲ್ ಹರಾಜಿನ ಮೊದಲು, ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಆಡಳಿತ ಮಂಡಳಿಗೆ ತಮ್ಮನ್ನು ತಂಡದಿಂದ ಬಿಡುಗಡೆ ಮಾಡಲು ಅಥವಾ ಮಿನಿ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು…

Read More
Ballari PSI’ Wife suicide case: ಸ್ವಾತಂತ್ರ್ಯ ದಿನದಂದೇ ಬಳ್ಳಾರಿ ಪಿಎಸ್‌ಐ ಪತ್ನಿ ನೇಣುಬಿಗಿದು ದುರಂತ ಸಾವು! | Ballari Psi S Wife Chaitra Found Dead

Ballari PSI’ Wife suicide case: ಸ್ವಾತಂತ್ರ್ಯ ದಿನದಂದೇ ಬಳ್ಳಾರಿ ಪಿಎಸ್‌ಐ ಪತ್ನಿ ನೇಣುಬಿಗಿದು ದುರಂತ ಸಾವು! | Ballari Psi S Wife Chaitra Found Dead

ಬಳ್ಳಾರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೈತ್ರಾ, ತವರು ಮನೆಯಿಂದ ಎರಡು ದಿನಗಳ ಹಿಂದೆ ಮರಳಿದ್ದರು. ಬಳ್ಳಾರಿ (ಆ.15): ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ಮನೆಯಲ್ಲಿ ನೇಣುಬಿಗಿದು ಸಾವಿಗೆ ಶರಣಾದ ದಾರುಣ ಘಟನೆ ನಡೆದಿದೆ. ಇಂದು ಬೆಳಗ್ಗೆ ಯಾರೂ ಇಲ್ಲದ ವೇಳೆ ದುಡುಕಿನ…

Read More
ಗಂಡನ ಲವ್ವಿಡವ್ವಿ ಕತೆ ಹೆಂಡ್ತಿ ಕಿವಿಗೂದಿದ ಸಾಕು ಗಿಳಿ: ಠಾಣೆ ಮೆಟ್ಟಿಲೇರಿದ ಪತ್ನಿ | Pet Parrot Reveals Husbands Infidelity To Wife What Happens Next Is Interesting

ಗಂಡನ ಲವ್ವಿಡವ್ವಿ ಕತೆ ಹೆಂಡ್ತಿ ಕಿವಿಗೂದಿದ ಸಾಕು ಗಿಳಿ: ಠಾಣೆ ಮೆಟ್ಟಿಲೇರಿದ ಪತ್ನಿ | Pet Parrot Reveals Husbands Infidelity To Wife What Happens Next Is Interesting

 ಗಂಡನ ಅಕ್ರಮ ಸಂಬಂಧವನ್ನು ಮನೆಗಿಳಿಯೊಂದು ಹೆಂಡ್ತಿ ಮುಂದೆ ಬಾಯ್ಬಿಟ್ಟ ಘಟನೆ ವೈರಲ್ ಆಗಿದೆ. ಗಿಳಿ ಕೇಳಿಸಿಕೊಂಡ ಪ್ರೇಮ ಸಲ್ಲಾಪವನ್ನು ಹೆಂಡ್ತಿಗೆ ಹೇಳಿದ್ದರಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಕೆಲವು ಪ್ರಾಣಿಗಳಿಗೆ ಬಾಯೊಂದು ಬರುವುದಿಲ್ಲವಷ್ಟೇ ಆದರೆ ಮನುಷ್ಯ ಒಳ್ಳೆಯವನೋ ಕೆಟ್ಟವನೋ ಎಂಬುದು ಅವುಗಳಿಗೆ ಬಹಳ ಬೇಗ ತಿಳಿದು ಬಿಡುತ್ತದೆ. ಇನ್ನು ಸಾಕಿದಂತಹ ಗಿಳಿಗಳೋ ಮನುಷ್ಯ ಮಾತನಾಡುವುದೆಲ್ಲವನ್ನು ಮಾತನಾಡಿ ಬಿಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಗಿಳಿಯೊಂದು ಗಂಡನ ಅಟವನ್ನು ಹೆಂಡ್ತಿಗೆ ಹೇಳಿದ್ದು ಹೆಂಡ್ತಿ ಮಾತು ಕೇಳಿದ ಪತ್ನಿ…

Read More
IND vs PAK: ರಕ್ತ-ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ: ಏಷ್ಯಾಕಪ್​ನಲ್ಲಿ ಭಾರತ ಪಾಕ್ ವಿರುದ್ಧ ಆಡಬಾರದು ಎಂದು ಹರ್ಭಜನ್ ಸಿಂಗ್

IND vs PAK: ರಕ್ತ-ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ: ಏಷ್ಯಾಕಪ್​ನಲ್ಲಿ ಭಾರತ ಪಾಕ್ ವಿರುದ್ಧ ಆಡಬಾರದು ಎಂದು ಹರ್ಭಜನ್ ಸಿಂಗ್

ಬೆಂಗಳೂರು (ಆ. 15): ಭಯೋತ್ಪಾದಕ ಭಯೋತ್ಪಾದಕ ದಾಳಿ ಆಪರೇಷನ್ ಸಿಂಧೂರ್, ಕ್ರಿಕೆಟ್ ಸೇರಿದಂತೆ ಎಲ್ಲಾ ಭಾರತ ಪಾಕಿಸ್ತಾನವನ್ನು ಬಹಿಷ್ಕರಿಸಬೇಕೆಂಬ ಬೇಡಿಕೆ. ವರ್ಲ್ಡ್ ವರ್ಲ್ಡ್ ಚಾಂಪಿಯನ್‌ಶಿಪ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಸಮಯದಲ್ಲಿ, ಭಾರತ ಚಾಂಪಿಯನ್ಸ್ ಗುಂಪು ಮತ್ತು ಸೆಮಿಫೈನಲ್ ಎರಡರಲ್ಲೂ ಚಾಂಪಿಯನ್‌ಗಳನ್ನು ಚಾಂಪಿಯನ್‌ಗಳನ್ನು. ಶಿಖರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ((ಹರ್ಷಜನ್ ಸಿಂಗ್), ಇರ್ಫಾನ್ ಪಠಾಣ್, ಸುರೇಶ್ ರೈನಾ ಯೂಸುಫ್ ಪಠಾಣ್ ಅವರಂತಹ ದಿಗ್ಗಜರನ್ನು ಒಳಗೊಂಡ ಭಾರತೀಯ ಪಾಖ್ ವಿರುದ್ಧ ಆಡಲ್ಲ ಎಂದು ದೃಢವಾಗಿ. ಸೂರ್ಯಕುಮಾರ್ ಸೂರ್ಯಕುಮಾರ್ ನೇತೃತ್ವದ ಭಾರತ…

Read More
ಮುಂದಾಗೋ ಸಮಸ್ಯೆ ಬಗ್ಗೆ ಮೊದಲೇ ‘ಡೆವಿಲ್’‌ ಟೀಂಗೆ Darshan Thoogudeepa ಮಾಹಿತಿ ಕೊಟ್ಟಿದ್ರು: ಉಮೇಶ್‌ ಬಣಕಾರ್

ಮುಂದಾಗೋ ಸಮಸ್ಯೆ ಬಗ್ಗೆ ಮೊದಲೇ ‘ಡೆವಿಲ್’‌ ಟೀಂಗೆ Darshan Thoogudeepa ಮಾಹಿತಿ ಕೊಟ್ಟಿದ್ರು: ಉಮೇಶ್‌ ಬಣಕಾರ್

ದರ್ಶನ್‌ ಅವರ ಜಾಮೀನು ರದ್ದತಿಯಿಂದ ಚಿತ್ರರಂಗಕ್ಕೆ ಆತಂಕ ಎದುರಾಗಿದೆ. ಡೆವಿಲ್ ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಮೇಶ್ ಬಣಕಾರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<img><p>ಅನಾರೋಗ್ಯದ ನಿಮಿತ್ತ ದರ್ಶನ್‌ ಅವರಿಗೆ ಹೈಕೋರ್ಟ್‌ ಕಡೆಯಿಂದ ಜಾಮೀನು ನೀಡಲಾಗಿತ್ತು. ಇದನ್ನು ರಾಜ್ಯ ಸರ್ಜಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅವರಿಗೆ ರಾಜಾತಿಥ್ಯ ನೀಡಿದ್ದಕ್ಕೂ ಕೂಡ ಪ್ರಶ್ನೆ ಎದ್ದಿತ್ತು. ಈಗ ಜಾಮೀನು ರದ್ದಾಗಿದೆ.</p><img><p>“ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲೇಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಲೇ…

Read More
Get Out Rascal: ಯುಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ ಯತ್ನಾಳ್! | Get Out Rascal Yatnal Outburst At Youtuber In Vijayapura

Get Out Rascal: ಯುಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ ಯತ್ನಾಳ್! | Get Out Rascal Yatnal Outburst At Youtuber In Vijayapura

ವಿಜಯಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ವೇಳೆ ಶಾಸಕ ಯತ್ನಾಳ್, ಯೂಟ್ಯೂಬ್ ಪತ್ರಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಮುಸ್ಲಿಂ ಯುವತಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಯತ್ನಾಳ್ ಕೋಪಗೊಂಡಿದ್ದಾರೆ. ವಿಜಯಪುರ (ಆ.15) ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದ ಘಟನೆ ವಿಜಯಪುರ ಎಸ್‌ಆರ್ ಕಾಲೋನಿಯಲ್ಲಿ ನಡೆದಿದೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಯತ್ನಾಳರು. ಮಾಧ್ಯಮಗಳಿಗೆ ಮುಸ್ಲಿಂ ಧರ್ಮದ ಹುಡುಗಿಯರ ಜೊತೆ…

Read More
ಬೆಂಗಳೂರಿನಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ: ಇಲ್ಲಿವೆ ಫೋಟೋಸ್​ 

ಬೆಂಗಳೂರಿನಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ: ಇಲ್ಲಿವೆ ಫೋಟೋಸ್​ 

ದೇಶಾದ್ಯಂತ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ. ದೇಶದ ಸಾರ್ವಭೌಮತ್ವ, ಸೌಹಾರ್ದತೆ ಭ್ರಾತೃತ್ವ ವಿಜೃಂಭಿಸುತ್ತಿದೆ. ಇತ್ತ ರಾಜ್ಯದಲ್ಲಿ ಕಹಳೆ ಮೊಳಗಿದ್ದು, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ. Source link

Read More
ನಿಮ್ಮ ಮಾತು ಹೀಗಿದ್ದರೆ ಮಾತ್ರ ಮನೆಯ ಹೊರಗೂ, ಒಳಗೂ ಸಕ್ಸಸ್ ನಿಮ್ಮದೇ… | Key Skills You Need To Master The Art Of Negotiation

ನಿಮ್ಮ ಮಾತು ಹೀಗಿದ್ದರೆ ಮಾತ್ರ ಮನೆಯ ಹೊರಗೂ, ಒಳಗೂ ಸಕ್ಸಸ್ ನಿಮ್ಮದೇ… | Key Skills You Need To Master The Art Of Negotiation

ಪರಿಣಾಮಕಾರಿ ಸಂವಹನವು ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ, ವೈಯಕ್ತಿಕ ಜೀವನದಲ್ಲೂ ದೊಡ್ಡ ಪಾತ್ರವನ್ನು ವಹಿಸುತ್ತದೆ. ಜೀವನದ ಪ್ರಮುಖ ಕೌಶಲ್ಯಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಒಂದಾಗಿದೆ. ಯಾರೂ ಉತ್ತಮ ಸಂವಹನ ಕೌಶಲ್ಯ ಹೊಂದಿರುತ್ತಾರೋ ಅವರಿಗೆ ಯಾರೊಂದಿಗೂ ಜಗಳವಾಡುವ ಪ್ರಮೇಯ ಬರುವುದಿಲ್ಲ, ಕೆಲಸ ಕಾರ್ಯದಲ್ಲಿ ಮುಂದಿರುತ್ತಾರೆ. ಜೀವನ ನಡೆಸಿಕೊಂಡು ಹೋಗುವುದು ತಿಳಿದಿರುತ್ತದೆ. ವೃತ್ತಿಪರ ಜೀವನದಲ್ಲಿಯಂತೂ ಈ ಕೌಶಲ್ಯಗಳು ಎಷ್ಟು ಮುಖ್ಯ ಎಂಬುದನ್ನು ನೀವು ತಿಳಿದಿರಬೇಕು. ನೀವು ಸಂದರ್ಶನಕ್ಕೆ ಎಲ್ಲಿಗೆ ಹೋದರೂ, ಅವರು ಮೊದಲು ನೋಡುವುದು ನಿಮ್ಮ ಸಂವಹನ ಕೌಶಲ್ಯವನ್ನು. ನಿಮ್ಮ ಸಂವಹನವು…

Read More