Big Breaking: *Big Breaking: ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಬೆಂಗಳೂರಿನ ಶಂಕಿತ ಮಹಿಳೆ ಪೊಲೀಸರ ವಶಕ್ಕೆ! | Bengaluru Woman Suspected Of Terrorist Links Detained In Joint Ats Operation

Big Breaking: *Big Breaking: ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಬೆಂಗಳೂರಿನ ಶಂಕಿತ ಮಹಿಳೆ ಪೊಲೀಸರ ವಶಕ್ಕೆ! | Bengaluru Woman Suspected Of Terrorist Links Detained In Joint Ats Operation

ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ. ಹೆಬ್ಬಾಳದಲ್ಲಿ ಬಂಧಿತಳಾದ ಪರ್ವಿನ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಬೆಂಗಳೂರು (ಜುಲೈ.29): ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಶಂಕಿತ ಮಹಿಳೆ ಪರ್ವಿನ್‌ ಎಂದು ಗುರುತಿಸಲಾಗಿದ್ದು, ಭಯೋತ್ಪಾದಕರ ಜೊತೆ ನಿರಂತ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಬೆಂಗಳೂರಿನ ಹೆಬ್ಬಾಳದ ಮನೋರಮಾ ಪಾಳ್ಯದಲ್ಲಿರುವ…

Read More
Pakistan fan viral video ಭಾರತ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್‌ ಕೊನೆಯ ದಿನ ಪಾಕ್ ಜೆರ್ಸಿ ತೊಟ್ಟು ಬಂದ ಅಭಿಮಾನಿ! ಆ ನಂತರ ಏನಾಯ್ತು ನೀವೇ ನೋಡಿ | Manchester Test Pakistani Jersey Sparks Controversy In Stands Kvn

Pakistan fan viral video ಭಾರತ-ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್‌ ಕೊನೆಯ ದಿನ ಪಾಕ್ ಜೆರ್ಸಿ ತೊಟ್ಟು ಬಂದ ಅಭಿಮಾನಿ! ಆ ನಂತರ ಏನಾಯ್ತು ನೀವೇ ನೋಡಿ | Manchester Test Pakistani Jersey Sparks Controversy In Stands Kvn

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬರನ್ನು ರಕ್ಷಣಾ ಸಿಬ್ಬಂದಿಗಳು ಜೆರ್ಸಿ ಬದಲಿಸಲು ಸೂಚಿಸಿದ ಘಟನೆ ಸಂಚಲನ ಮೂಡಿಸಿದೆ. ಈ ಘಟನೆಯ ವಿವರ ಇಲ್ಲಿದೆ. ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಇಲ್ಲಿನ ಓಲ್ಡ್‌ ಟ್ರಾಫರ್ಡ್ ಮೈದಾನದಲ್ಲಿ ನಡೆಯಿತು. ಕೊನೆಯ ದಿನದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಈ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಯಾಯಿತು. 311 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್…

Read More
Video: ಇದು ಒಡಹುಟ್ಟಿದವರ ಶುದ್ಧ ಪ್ರೀತಿ, ಮರಿ ಆನೆಗಳ ಕ್ಯೂಟ್ ಚುಂಬನ

Video: ಇದು ಒಡಹುಟ್ಟಿದವರ ಶುದ್ಧ ಪ್ರೀತಿ, ಮರಿ ಆನೆಗಳ ಕ್ಯೂಟ್ ಚುಂಬನ

ಈ ಕಾಡು ಪ್ರಾಣಿಗಳ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್ ಆಗುತ್ತಲೇ. ಅದರಲ್ಲೂ ಆನೆಗಳ ಆನೆಗಳ (ಆನೆ) ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್. ಇದೀಗ ಇಲ್ಲೊಂದು ವಿಡಿಯೋ ವೈರಲ್. ಎರಡು ಮರಿ ಚುಂಬಿಸುತ್ತಿರುವ ಚುಂಬಿಸುತ್ತಿರುವ (ಆನೆ ಚುಂಬನ) ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ. ವಿಡಿಯೋದಲ್ಲಿ ವಿಡಿಯೋದಲ್ಲಿ ಆನೆಗಳು ಸೊಂಡಿಲುಗಳನ್ನು ನಿಧಾನವಾಗಿ ಎತ್ತಿ ಮಾಡುವುದನ್ನು. ಈ ವಿಡಿಯೋವನ್ನು ಭಾರತೀಯ ಸೇವಾ ಸುಸಂತಾ ನಂದಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ. ಈ ಹೀಗೆ. “ಒಡಹುಟ್ಟಿದವರ ಪ್ರೀತಿ ಇಷ್ಟು…

Read More
Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ

Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ

<p>ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ. ಜೀವನದ ಪ್ರತಿಯೊಂದು ಅಂಶವನ್ನು ‘ಚಾಣಕ್ಯ ನೀತಿ’ ಎಂಬ ಪುಸ್ತಕದ ಮೂಲಕ ಸರಳ, ನಿಖರ ಮತ್ತು ಪರಿಣಾಮಕಾರಿ ರೀತಿಯಲ್ಲಿ ವಿವರಿಸಿದ್ದಾರೆ.</p><img><p>ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನಿ ಮತ್ತು ವಿದ್ವಾಂಸ ಎಂದೂ ಕರೆಯುತ್ತಾರೆ. ಜನರು ಅವರನ್ನು ಪ್ರೀತಿಯಿಂದ ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೇ ಕರೆಯುತ್ತಾರೆ. ಇವರು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಭಾವಶಾಲಿ ವಿದ್ವಾಂಸರಲ್ಲಿ ಒಬ್ಬರು. ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಶಿಕ್ಷಕ ಮತ್ತು ರಾಜತಾಂತ್ರಿಕ….

Read More
Shukra Surya Transit, Zodiac Signs Getting Rich in August 2025! | August Lucky Zodiac Signs Kannada 2025 Suh

Shukra Surya Transit, Zodiac Signs Getting Rich in August 2025! | August Lucky Zodiac Signs Kannada 2025 Suh

Rashi Phala August 2025: Surya & Shukra Transit gives Big Fortune! ಸೂರ್ಯ ಮತ್ತು ಶುಕ್ರ ರಾಶಿಗಳು ಬದಲಾಗುತ್ತವೆ.. ಆಗಸ್ಟ್ ತಿಂಗಳಲ್ಲಿ ಈ ರಾಶಿಚಕ್ರದವರಿಗೆ ಅದೃಷ್ಟ ಮತ್ತು ಶಕ್ತಿ ಇರುತ್ತದೆ!  ಆಗಸ್ಟ್ ತಿಂಗಳ ಅದೃಷ್ಟ ರಾಶಿಚಕ್ರ ಚಿಹ್ನೆಗಳು: ಆಗಸ್ಟ್ ತಿಂಗಳಲ್ಲಿ ಸೂರ್ಯ ಮತ್ತು ಶುಕ್ರ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ. ಈ ಎರಡು ರಾಜಯೋಗ ಗ್ರಹಗಳ ರಾಶಿಗಳಲ್ಲಿನ ಬದಲಾವಣೆಯಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳ ಜೀವನವು ಆದಾಯ ಮತ್ತು ಶಕ್ತಿಯ ವಿಷಯದಲ್ಲಿ ಸುಧಾರಿಸುವ ಸಾಧ್ಯತೆಯಿದೆ. ಕೆಲವು…

Read More
Study MBBS in China: ಚೀನಾದಲ್ಲಿ MBBS ಅಧ್ಯಯನಕ್ಕೆ ತಗಲುವ ವೆಚ್ಚವೆಷ್ಟು? ಭಾರತಕ್ಕಿಂತ ಎಷ್ಟು ಅಗ್ಗ?

Study MBBS in China: ಚೀನಾದಲ್ಲಿ MBBS ಅಧ್ಯಯನಕ್ಕೆ ತಗಲುವ ವೆಚ್ಚವೆಷ್ಟು? ಭಾರತಕ್ಕಿಂತ ಎಷ್ಟು ಅಗ್ಗ?

ಸಾಕಷ್ಟು ಡಾಕ್ಟರ್ಆಗಬೇಕು ಕನಸಿರುತ್ತದೆ. ಎಂಬಿಬಿಎಸ್‌ನ ಎಂಬಿಬಿಎಸ್‌ನ ಭಾರೀ ಆ ಅಡ್ಡಿಯಾಗಿ ಸಾಕಷ್ಟು ವಿದ್ಯಾರ್ಥಿಗಳು ಕನಸನ್ನು ಅರ್ಥದಲ್ಲೇ. ಆದರೆ ಚಿಂತಿಸುವ. ನಿಮ್ಮ ವೈದ್ಯಕೀಯ ಅಧ್ಯಯನವನ್ನು ಅತ್ಯಂತ ಕಡಿಮೆ ಪೂರ್ಣಗೊಳಿಸುವ ಹೊರಹೊಮ್ಮಿದೆ. ಹೌದು ಭಾರತದಲ್ಲಿ ಎಂಬಿಬಿಎಸ್ 60 ರಿಂದ 90 ಲಕ್ಷ ರೂಪಾಯಿಗಳವರೆಗೆ, ಚೀನಾದಲ್ಲಿ ಅದೇ ಕೋರ್ಸ್ 30 ರಿಂದ 50 ಲಕ್ಷ ರೂಪಾಯಿಗಳಿಗೆ. ಈ ಮೊತ್ತವು ಬೋಧನಾ, ಹಾಸ್ಟೆಲ್, ಆಹಾರ ಮತ್ತು ಇತರ ವೆಚ್ಚಗಳನ್ನು. ವಿದೇಶದಿಂದ ವಿದೇಶದಿಂದ ಪದವಿ ಮೂಲಕ ಕನಸು ಈಗ ಮಧ್ಯಮ ವರ್ಗದ ಕುಟುಂಬಗಳಿಗೂ. ಚೀನಾದ…

Read More
Pahalgam Terror attack ಪ್ರತೀಕಾರ, ಮೂವರು ಭಯೋತ್ಪಾದಕರ ಹತ್ಯೆ ದೃಢಪಡಿಸಿದ ಅಮಿತ್ ಶಾ | Amit Shah Confirms Pahalgam Attack Terrorists Eliminated In Operation Mahadev

Pahalgam Terror attack ಪ್ರತೀಕಾರ, ಮೂವರು ಭಯೋತ್ಪಾದಕರ ಹತ್ಯೆ ದೃಢಪಡಿಸಿದ ಅಮಿತ್ ಶಾ | Amit Shah Confirms Pahalgam Attack Terrorists Eliminated In Operation Mahadev

ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕುರಿತು ಅಮಿತ್ ಶಾ ಸದನದಲ್ಲಿ ಪೆಹಲ್ಗಾಂ ಉಗ್ರರ ಹತ್ಯೆಯನ್ನು ಖಚಿತಪಡಿಸಿದ್ದಾರೆ. ನವದೆಹಲಿ (ಜು.29) ಪೆಹಲ್ಗಾಂ ಉಗ್ರ ದಾಳಿ ದೇಶದ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿ.ಹಿಂದೂಗಳನ್ನು ಟಾರ್ಗೆಟ್ ಮಾಡಿ 26 ಅಮಾಯಕರನ್ನು ಉಗ್ರರು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಉಗ್ರರ ಸದಬಡಿಯಲು ನಿರಂತರ ಕಾರ್ಯಾಚರಣೆ ನಡೆಸಿದೆ. ಇದೀಗ ಫಲ…

Read More
ಟೀಮ್ ಇಂಡಿಯಾ ಪರ ಶತಕ ಸಿಡಿಸಿದ 111 ಆಟಗಾರರ ಪಟ್ಟಿ ಇಲ್ಲಿದೆ

ಟೀಮ್ ಇಂಡಿಯಾ ಪರ ಶತಕ ಸಿಡಿಸಿದ 111 ಆಟಗಾರರ ಪಟ್ಟಿ ಇಲ್ಲಿದೆ

ಅಂತಾರಾಷ್ಟ್ರೀಯ ಟೀಮ್ ಪರ ಬರೋಬ್ಬರಿ 111 ಆಟಗಾರರು. ಭಾರತ ಮೊದಲ ಶತಕ ಸಿಡಿಸಿದ್ದು ಲಾಲಾ. 1933 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ 2 ನೇ ಇನಿಂಗ್ಸ್ನಲ್ಲಿ ಲಾಲಾ ಅಮರನಾಥ್ 136 ರನ್. ಟೀಮ್ ಟೀಮ್ ಇಂಡಿಯಾ ಮೂಡಿಬಂದ ಮೊದಲ ಅಂತಾರಾಷ್ಟ್ರೀಯ. ಆ ಬಳಿಕ 110 ಆಟಗಾರರು. ಎಲ್ಲಾ ಎಲ್ಲಾ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ… 111) ವಾಷಿಂಗ್ಟನ್ ಸುಂದರ್ 110) ನಿತೀಶ್ ಕುಮಾರ್ ರೆಡ್ಡಿ 109) ತಿಲಕ್ ವರ್ಮಾ 108) ಸರ್ಫರಾಝ್ ಖಾನ್ 107) ಅಭಿಷೇಕ್…

Read More
ಸತ್ತಿದ್ದು ರಾಮಾಚಾರಿ ಅಲ್ವೇ ಅಲ್ಲ, ಕೃಷ್ಣ ಎನ್ನುತ್ತಿರುವ ವೀಕ್ಷಕರ ಊಹೆ ನಿಜವಾಗುತ್ತಾ? | Colors Kannada Ramachari Serial Who Really Died

ಸತ್ತಿದ್ದು ರಾಮಾಚಾರಿ ಅಲ್ವೇ ಅಲ್ಲ, ಕೃಷ್ಣ ಎನ್ನುತ್ತಿರುವ ವೀಕ್ಷಕರ ಊಹೆ ನಿಜವಾಗುತ್ತಾ? | Colors Kannada Ramachari Serial Who Really Died

ರಾಮಾಚಾರಿ ಸೀರಿಯಲ್ ನಲ್ಲಿ ರಾಮಾಚಾರಿ ಸತ್ತಿದ್ದಾನೆ. ಚಾರುಗೆ ಈಗ ಸತ್ಯ ಗೊತ್ತಾಗಿದೆ. ಆದ್ರೆ ರಾಮಾಚಾರಿ ಸತ್ತೇ ಇಲ್ಲ ಅಂತಿದ್ದಾರೆ ವೀಕ್ಷಕರು  ಹೆಣವಾದ ರಾಮಾಚಾರಿ (Ramachari). ಸದ್ಯ ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ಓಡ್ತಿರೋ ವಿಷ್ಯ. ಮಾನ್ಯತಾ ಹಾಗೂ ಸಕ್ಸೇನಾ ಪ್ಲಾನ್ ವರ್ಕ್ ಆಗಿದೆ. ರಾಜಿಯನ್ನು ಸಂಪೂರ್ಣವಾಗಿ ನಂಬಿ, ಆಕೆ ಗಂಡನ ಹತ್ಯೆ ಮಾಡಿದೋರಿಗೆ ಬುದ್ದಿ ಕಲಿಸಲು ಹೋದ ರಾಮಾಚಾರಿ ಹೆಣವಾಗಿ ಬೀದಿಯಲ್ಲಿ ಬಿದ್ದಿದ್ದಾನೆ. ವಿಷ್ಯ ಮನೆಯವರಿಗೆಲ್ಲ ಗೊತ್ತು. ಆದ್ರೆ ಗರ್ಭಿಣಿ…

Read More
ಪಹಲ್ಗಾಮ್​​ನಲ್ಲಿ 26 ಜನರನ್ನು ಕೊಂದ ಮೂವರು ಉಗ್ರರ ಹತ್ಯೆ; ಸಂಸತ್​​ನಲ್ಲಿ ಅಮಿತ್ ಶಾ ಘೋಷಣೆ

ಪಹಲ್ಗಾಮ್​​ನಲ್ಲಿ 26 ಜನರನ್ನು ಕೊಂದ ಮೂವರು ಉಗ್ರರ ಹತ್ಯೆ; ಸಂಸತ್​​ನಲ್ಲಿ ಅಮಿತ್ ಶಾ ಘೋಷಣೆ

ನವದೆಹಲಿ, ಜುಲೈ 29: ಇಂದು ಲೋಕಸಭಾ ಅಧಿವೇಶನದಲ್ಲಿ (ಲೋಕಸಭಾ ಅಧಿವೇಶನ) ಕೇಂದ್ರ ಗೃಹ ಸಚಿವ ಅಮಿತ್ (ಅಮಿತ್ ಶಾ) ಘೋಷಣೆಯೊಂದನ್ನು. ಪಹಲ್ಗಾಮ್ ದಾಳಿಗೆ ಕಾರಣರಾಗಿದ್ದ ಉಗ್ರರನ್ನು ಮಹಾದೇವ ಕಾರ್ಯಾಚರಣೆಯಲ್ಲಿ ಎನ್ಕೌಂಟರ್ ಮಾಡಲಾಗಿದೆ ಎಂದು ಅವರು. ಭಯೋತ್ಪಾದಕ ಭಯೋತ್ಪಾದಕ ದಾಳಿ ದಿನವೇ ಏಪ್ರಿಲ್ ಏಪ್ರಿಲ್ 22 ರಂದು ಆಪರೇಷನ್ ಅನ್ನು ಪ್ರಾರಂಭಿಸಲಾಯಿತು ಎಂದು ಅಮಿತ್ ಶಾ ಲೋಕಸಭೆಯಲ್ಲಿ. ಅದೇ ದಿನ ನಾನು ಶ್ರೀನಗರ. ಆ ಸಂಜೆ ಉನ್ನತ ಭದ್ರತಾ ನಡೆಸಲಾಯಿತು. ಭಯೋತ್ಪಾದಕರು ಭಯೋತ್ಪಾದಕರು ದೇಶ ಪಲಾಯನ ಮಾಡಲು ಬಿಡಬಾರದು…

Read More