Headlines
Lizards in Puja Room: ದೇವರ ಕೋಣೆಯಲ್ಲಿ ಹಲ್ಲಿ ಕಂಡರೆ ಏನರ್ಥ? ಶುಭವೊ, ಅಶುಭವೋ?

Lizards in Puja Room: ದೇವರ ಕೋಣೆಯಲ್ಲಿ ಹಲ್ಲಿ ಕಂಡರೆ ಏನರ್ಥ? ಶುಭವೊ, ಅಶುಭವೋ?

ದೇವರಹಲ್ಲಿಗಳು ಹಲ್ಲಿಗಳು ಓಡಾಡುವ ಅನೇಕ ಜನರಿಗೆ ವಿವಿಧ ಮತ್ತು. ವೈಜ್ಞಾನಿಕವಾಗಿ ಹೇಳುವುದಾದರೆ, ಹಲ್ಲಿಗಳು ಮನೆಯ ಸುತ್ತಲೂ ಸಾಮಾನ್ಯ. ಆದಾಗ್ಯೂ, ಆಧ್ಯಾತ್ಮಿಕವಾಗಿ ಮತ್ತು ವಾಸ್ತುಶಾಸ್ತ್ರದ ದೃಷ್ಟಿಯಿಂದ ಕಾಣಿಸಿಕೊಳ್ಳುವ ಕೆಲವು ಹರಡುತ್ತಿವೆ. ಸಮೃದ್ಧಿ ಸಮೃದ್ಧಿ ಮತ್ತು ದೇವತೆಯಾದ ಲಕ್ಷ್ಮಿ ದೇವಿಯ ಎಂದು. ಹಲ್ಲಿಯನ್ನು ಹಲ್ಲಿಯನ್ನು ನೋಡುವುದು ಸೂಚನೆಯಾಗಿದೆ ಎಂದು ಕೆಲವರು. ಸಕಾರಾತ್ಮಕ: ಹಲ್ಲಿಗಳನ್ನು ಲಕ್ಷ್ಮಿ ಅವತಾರವೆಂದು ಪರಿಗಣಿಸುವ. ಕೋಣೆಯಲ್ಲಿ ಕೋಣೆಯಲ್ಲಿ ಹಲ್ಲಿಯ ಸಂಪತ್ತು ಮತ್ತು ಸಮೃದ್ಧಿಯನ್ನು. ದೇವರ ದೇವರ ಕೋಣೆಯಲ್ಲಿ ಪೂಜಾ ಕೋಣೆಯಲ್ಲಿ ಹಲ್ಲಿಗಳನ್ನು ಶುಭವೆಂದು. ಪೂಜಾ ಕೋಣೆಯಲ್ಲಿ ನೋಡಿದರೆ,…

Read More
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ

ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಡ್ರೋನ್ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ

ಬಿಗ್ ಕನ್ನಡದಲ್ಲಿ ಭಾಗಿ ಆಗಿದ್ದ ಡ್ರೋನ್ ಪ್ರತಾಪ್ (ಡ್ರೋನ್ ಪ್ರಥಾಪ್) ರನ್ನರ್ ಆದರು. ತಮಗೆ ಬಂದಿದ್ದ ಅವರು ದಾನ. ಈಗ ‘ಭರ್ಜರಿ ಬ್ಯಾಚುಲರ್ಸ್ 2’ನ. ಈ ಸೀಸನ್ ತಾಯಿಗೆ ಸರ್ಪ್ರೈಸ್. ಡ್ರೋನ್ ತಮ್ಮ ತಮ್ಮ ತಾಯಿಗೆ ಕಾರನ್ನು ಗಿಫ್ಟ್ ಆಗಿ. ಈ ಸಂದರ್ಭದ ವೈರಲ್. ಈ ವೇಳೆ ತಾಯಿ. ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ . Source link

Read More
Kiccha Sudeep: ಚೇರನ್‌ ಜೊತೆ ಸಿನಿಮಾ ಮಾಡೋ ಕನಸು ಹೊತ್ತು ಕೊನೇ ಟೈಮ್‌ನಲ್ಲಿ ರಿಜೆಕ್ಟ್‌ ಮಾಡಿದ್ದೇಕೆ ಕಿಚ್ಚ ಸುದೀಪ್? | Actor Kiccha Sudeep Next Movie With Max Kannada Movie Director Vijay Karthikeyan

Kiccha Sudeep: ಚೇರನ್‌ ಜೊತೆ ಸಿನಿಮಾ ಮಾಡೋ ಕನಸು ಹೊತ್ತು ಕೊನೇ ಟೈಮ್‌ನಲ್ಲಿ ರಿಜೆಕ್ಟ್‌ ಮಾಡಿದ್ದೇಕೆ ಕಿಚ್ಚ ಸುದೀಪ್? | Actor Kiccha Sudeep Next Movie With Max Kannada Movie Director Vijay Karthikeyan

ಇದು ಕೂಡ ಪಕ್ಕಾ ಆಕ್ಷನ್ ಸಿನಿಮಾ ಅನ್ನೋ ಸೂಚನೆ ಕೊಟ್ಟಿದ್ದಾರೆ. ಹೀಗೆ ಕಿಚ್ಚ ಬ್ಯಾಕ್ ಟು ಬ್ಯಾಕ್ ಆಕ್ಷನ್ ಸಿನಿಮಾಗಳ ಹಿಂದೆ ಬಿದ್ದಿರೋದ್ರ ಹಿಂದೆ ಒಂದು ಕಾರಣ ಇದೆ. ಅದೇನು ಅಂತ ಖುದ್ದು ಸುದೀಪ್ ಹೇಳಿದ್ದಾರೆ ಕೇಳಿ.   ಯೆಸ್‌, ಬಿಲ್ಲ ರಂಗ ಬಾಷಾ ಸಿನಿಮಾ ಜೊತೆಗೆ ಕಿಚ್ಚ ಇನ್ನೊಂದು ಸಿನಿಮಾ ಮಾಡ್ತಾ ಇದ್ದಾರೆ. ಬಿಲ್ಲ ರಂಗ ಬಾಷಾ ದೊಡ್ಡ ಕ್ಯಾನ್ವಾಸಿನ ಸಿನಿಮಾ. ಅದು ತೆರೆಗೆ ಬರಲಿಕ್ಕೆ ಬಹಳಷ್ಟು ಸಮಯ ಬೇಕು. ಅದರ ನಡುವೆ ಇನ್ನೊಂದು ಸಿನಿಮಾ…

Read More
ಉತ್ತರ ಪ್ರದೇಶಕ್ಕೆ ಪ್ರತ್ಯೇಕ ಉಪಗ್ರಹ? ಸಿಎಂ ಯೋಗಿ-ಇಸ್ರೋ ಮುಖ್ಯಸ್ಥರ ಭೇಟಿ | Cm Yogi Discusses Dedicated Satellite With Isro Chief For Lightning Warning Mrq

ಉತ್ತರ ಪ್ರದೇಶಕ್ಕೆ ಪ್ರತ್ಯೇಕ ಉಪಗ್ರಹ? ಸಿಎಂ ಯೋಗಿ-ಇಸ್ರೋ ಮುಖ್ಯಸ್ಥರ ಭೇಟಿ | Cm Yogi Discusses Dedicated Satellite With Isro Chief For Lightning Warning Mrq

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಸ್ರೋ ಮುಖ್ಯಸ್ಥರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮಿಂಚಿನಿಂದ ಸಂಭವಿಸುವ ಸಾವುನೋವುಗಳನ್ನು ತಡೆಯಲು ಪ್ರತ್ಯೇಕ ಉಪಗ್ರಹವನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.  ಲಕ್ನೋ, ಜುಲೈ 08: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಮತ್ತು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಸೋಮವಾರ ಭೇಟಿ ಮಾಡಿದರು. ಈ ಶಿಷ್ಟಾಚಾರ ಭೇಟಿಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಕ್ಕೆ ರಿಮೋಟ್ ಸೆನ್ಸಿಂಗ್…

Read More
ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ

ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ

ಬೆಂಗಳೂರು, ಜುಲೈ 8: ರೆಡಿಮೇಡ್ ಪ್ಯಾಕ್ಗಳಲ್ಲಿ ಡ್ರಗ್ಸ್ (ಡ್ರಗ್ಸ್) ಮಾಡುತ್ತಿದ್ದ ನೈಜೀರಿಯಾ (ನೈಜೀರಿಯನ್ನರು) ಪ್ರಜೆಗಳಿಬ್ಬರನ್ನು ಬೆಂಗಳೂರಿನ ರಾಜಾನುಕುಂಟೆ ಬಂಧಿಸಿದ್ದಾರೆ. ಬಂಧಿತರಿಂದ 4.50 ಕೋಟಿ. ಮೌಲ್ಯದ ವಶಪಡಿಸಿಕೊಳ್ಳಲಾಗಿದೆ. ಲಾಸೊನ್ಯೆ ಲಾಸೊನ್ಯೆ ಪೀಟರ್ ಹಾಗೂ ಸಂಡೇ ವಿನ್ಡಮ್ ಎಂದು. ಇವರು ಮೆಡಿಕಲ್ ದೆಹಲಿಗೆ. ಬೆಂಗಳೂರಿನ ಬೆಂಗಳೂರಿನ ರಾಜಾನುಕುಂಟೆ ಠಾಣಾ ವ್ಯಾಪ್ತಿಯಲ್ಲಿ ಬಂದು. ಹೆಸರಲ್ಲಿ ಹೆಸರಲ್ಲಿ ಮನೆ ಪಡೆದು ಬಳಿ ಸೆಕ್ಯೂರಿಟಿಗಳು ಹಾಕುವಂತೆ ಮನೆ ಬಳಿ ಬಟ್ಟೆ ಹಾಕಿಕೊಂಡು. ಅಲ್ಲದೆ, ಡ್ರಗ್ ಪೆಡ್ಲಿಂಗ್ ಎಂದು ಬಂದಿದ್ದ ಐನಾತಿಗಳು ನಂತರ ತಮ್ಮ ಅಸಲಿ….

Read More
Chikkaballapur: ಕಂಟೇನರ್‌ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್‌ ದರೋಡೆ | Chikkaballapur Amajon Parcel Lorry Robbery San

Chikkaballapur: ಕಂಟೇನರ್‌ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್‌ ದರೋಡೆ | Chikkaballapur Amajon Parcel Lorry Robbery San

ಚಿಕ್ಕಬಳ್ಳಾಪುರದಲ್ಲಿ ಕಂಟೇನರ್ ಲಾರಿಯಿಂದ ೪.೮೦ ಲಕ್ಷ ಮೌಲ್ಯದ ಅಮೆಜಾನ್ ಪಾರ್ಸಲ್‌ಗಳನ್ನು ಕಳವು ಮಾಡಲಾಗಿದೆ. ಜಯಂತಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಚಾಲಕರು ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿಕ್ಕಬಳ್ಳಾಪುರ (ಜು.8): ಕಂಟೇನರ್‌ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್ ಗಳ ದರೋಡೆ ನಡೆದಿದೆ. 4.80 ಲಕ್ಷ ಮೌಲ್ಯದ ಅಮೆಜಾನ್ ಕಂಪೆನಿಯ ಪಾರ್ಸಲ್ ಗಳನ್ನ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 44 ರ ಜಯಂತಿಗ್ರಾಮದ ಬಳಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜಯಂತಿ ಗ್ರಾಮದಲ್ಲಿ…

Read More
ಈ ದೇಶದ ಜನರು ಮದುವೆಗೆ ಮೊದಲು ದೈಹಿಕ ಸಂಬಂಧ ಬೆಳೆಸಿದ್ರೆ ಕಠಿಣ ಶಿಕ್ಷೆ! ಕಾನೂನು ವಿದೇಶಿಯರಿಗೂ ಅನ್ವಯ, ಪ್ರವಾಸಕ್ಕೆ ಹೋಗೋರು ಎಚ್ಚರ | Indonesia New Law Bans Premarital Affair What You Need To Know Rav

ಈ ದೇಶದ ಜನರು ಮದುವೆಗೆ ಮೊದಲು ದೈಹಿಕ ಸಂಬಂಧ ಬೆಳೆಸಿದ್ರೆ ಕಠಿಣ ಶಿಕ್ಷೆ! ಕಾನೂನು ವಿದೇಶಿಯರಿಗೂ ಅನ್ವಯ, ಪ್ರವಾಸಕ್ಕೆ ಹೋಗೋರು ಎಚ್ಚರ | Indonesia New Law Bans Premarital Affair What You Need To Know Rav

ಇಂಡೋನೇಷ್ಯಾದಲ್ಲಿ ವಿವಾಹಪೂರ್ವ ಮತ್ತು ವಿವಾಹೇತರ ಸಂಬಂಧಗಳು ಕಾನೂನುಬಾಹಿರ. ಈ ಕಾನೂನು ದೇಶದ ನಾಗರಿಕರಿಗೆ ಮತ್ತು ವಿದೇಶಿಯರಿಗೂ ಅನ್ವಯಿಸುತ್ತದೆ. ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಬಹುದು. ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಜನರು ಮುಕ್ತ ಮನೋಭಾವದಿಂದ ವಿವಾಹಪೂರ್ವ ದೈಹಿಕ ಸಂಬಂಧಗಳು, ಒನ್‌ ನೈಟ್‌ ಸ್ಟ್ಯಾಂಡ್‌ ಮತ್ತು ಹುಕ್‌ಅಪ್‌ ಸಂಸ್ಕೃತಿಯನ್ನು ಸ್ವೀಕರಿಸುತ್ತಿದ್ದಾರೆ. ಆದರೆ, ಕೆಲವು ದೇಶಗಳು ಈ ಆಧುನಿಕ ಸಂಸ್ಕೃತಿಯನ್ನು ಒಪ್ಪಿಕೊಳ್ಳದೆ, ಕಟ್ಟುನಿಟ್ಟಾದ ಕಾನೂನುಗಳನ್ನು ಜಾರಿಗೊಳಿಸಿವೆ. ಇಂಡೋನೇಷಿಯಾ ಇಂತಹ ಒಂದು ದೇಶವಾಗಿದ್ದು, 2022ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಹೊಸ ಕಾನೂನಿನ ಪ್ರಕಾರ, ವಿವಾಹಪೂರ್ವ ಲೈಂಗಿಕ…

Read More
ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ಮುಲ್ಡರ್

ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ಮುಲ್ಡರ್

ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ ತಂಡದ ಹಂಗಾಮಿ ನಾಯಕ ವಿಯಾನ್ ಮುಲ್ಡರ್ 367 ರನ್. ವೈಯುಕ್ತಿಕ ವೈಯುಕ್ತಿಕ 34 ರನ್ಗಳನ್ನು ಸೇರ್ಪಡೆಗೊಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ಗಳಿಸಿದ ವಿಶ್ವ ದಾಖಲೆ ಮುಲ್ಡರ್. ದಾಖಲೆಯ ದಾಖಲೆಯ ಸನಿಹದಲ್ಲಿದಾಗಲೇ ನಿವೃತ್ತಿ ಘೋಷಿಸಿ ಮುಲ್ಡರ್ ಅಚ್ಚರಿ. ಪ್ರೇಮಿಗಳ ಪ್ರೇಮಿಗಳ ಆಶ್ಚರ್ಯಕ್ಕೆ ಈ ನಿರ್ಧಾರದ ಬಗ್ಗೆ ಮುಲ್ಡರ್. ಲೆಜೆಂಡ್ ಬ್ರಿಯಾನ್ ಲಾರಾ ವಿಶ್ವ ದಾಖಲೆಯನ್ನು ಕಾರಣ ಏನೆಂಬುದನ್ನು ಸಹ. ಈ 2 ನೇ ದಿನದಾಟದ ಬಳಿಕ ಮಾತನಾಡಿದ ವಿಯಾನ್ ವಿಯಾನ್,…

Read More
ಟೀಂ ಇಂಡಿಯಾಗಿನ್ನು ಲಾರ್ಡ್ಸ್‌ ಚಾಲೆಂಜ್! ಉಭಯ ತಂಡಗಳಲ್ಲೂ ಮೇಜರ್ ಚೇಂಜ್ | India Eyes Another Win At Lords In 3rd Test Against England Kvn

ಟೀಂ ಇಂಡಿಯಾಗಿನ್ನು ಲಾರ್ಡ್ಸ್‌ ಚಾಲೆಂಜ್! ಉಭಯ ತಂಡಗಳಲ್ಲೂ ಮೇಜರ್ ಚೇಂಜ್ | India Eyes Another Win At Lords In 3rd Test Against England Kvn

ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್‌ಗೆ ಸಜ್ಜಾಗಿದೆ. ಕರುಣ್ ನಾಯರ್ ಮತ್ತು ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರರ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡಕ್ಕೆ ಗಸ್ ಆಟ್ಕಿನ್ಸನ್ ಸೇರ್ಪಡೆಯಾಗಿದ್ದಾರೆ. ಲಂಡನ್‌: ನಾಟಿಂಗ್‌ಹ್ಯಾಮ್‌ನಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿದ್ದ ಟೀಂ ಇಂಡಿಯಾ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ. ಶುಭ್‌ಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಮುಂದಿನ ಗುರಿ ಲಾರ್ಡ್ಸ್‌. ಕ್ರಿಕೆಟ್‌ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರದಿಂದ 3ನೇ…

Read More
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್

ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್

ನಟ ಹಾಗೂ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಅವರು ಅಧಿಕಾರ ಸ್ವೀಕರಿಸಿದ ಸಖತ್ ಆಗಿದ್ದಾರೆ. ಅವರು ಹಲವು ಸ್ಟೆಪ್ಗಳನ್ನು. ಪೈಕಿ ಪೈಕಿ ಆಂಧ್ರ ಗಾಂಜಾ ಬೆಳೆಯದಂತೆ ತಡೆದಿರೋದು ಒಂದು. ಇದಕ್ಕೆ ಎಲ್ಲ ಮೆಚ್ಚುಗೆ. ಈ ಪವನ್ (ಪವನ್ ಕಲ್ಯಾಣ್) ಅವರನ್ನು ಹೊಗಳಿದ್ದಾರೆ. ಜಗನ್ ಜಗನ್ ಅಧಿಕಾರದ ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಬೆಳೆಯಲಾಗುತ್ತಿತ್ತು. ಕಲ್ಯಾಣ್ ಕಲ್ಯಾಣ್ ಅಧಿಕಾರಕ್ಕೆ ಅವರಿಗೆ ಅರಣ್ಯ ಖಾತೆ. ಹೀಗಾಗಿ, ಅವರು ಗಾಂಜಾ ಬೆಳೆ ಸಾಕಷ್ಟು ಕ್ರಮಗಳನ್ನು. ಈ ಈ ಮೊದಲು 11 ಸಾವಿರ ಭಾಗದಲ್ಲಿ…

Read More