ಕೇರಳ ಮಹಿಳಾ ಪೊಲೀಸರಿಗೆ ಅಸಭ್ಯ ಮೆಸೇಜ್ ಮಾಡಿದ್ದ 61 ವರ್ಷದ ಮಾನು ಮೈಸೂರಲ್ಲಿ ಅರೆಸ್ಟ್! | Kerala Elderly Man Arrested Mysuru Whatsapp Abuse Women Police Sat

ಕೇರಳ ಮಹಿಳಾ ಪೊಲೀಸರಿಗೆ ಅಸಭ್ಯ ಮೆಸೇಜ್ ಮಾಡಿದ್ದ 61 ವರ್ಷದ ಮಾನು ಮೈಸೂರಲ್ಲಿ ಅರೆಸ್ಟ್! | Kerala Elderly Man Arrested Mysuru Whatsapp Abuse Women Police Sat

ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಅಸಭ್ಯವಾದ ಮೆಸೇಜ್ ಕಳುಹಿಸಿ ತಲೆಮರೆಸಿಕೊಂಡಿದ್ದ ವೃದ್ಧನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಮಹಿಳೆಯರಿಗೆ ಮತ್ತು ಮಹಿಳಾ ಪೊಲೀಸ್ ಇಲಾಖೆಗೆ ಅವಮಾನವಾಗುವಂತೆ ಅಸಭ್ಯ ಧ್ವನಿ ಸಂದೇಶವನ್ನು ಆರೋಪಿ ಗುಂಪಿಗೆ ಕಳುಹಿಸಿದ್ದನು. ಸಾಮಾನ್ಯವಾಗಿ ಮಹಿಳೆಯರಿಗೆ ಕೆಟ್ಟದಾಗಿ ಸನ್ನೆ ಮಾಡಿದರೂ ಅವರ ವಿರುದ್ಧ ಕೇಸ್ ಹಾಕಿ ಪೊಲೀಸರು ಕಂಬಿ ಎಣಿಸುವಂತೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ವ್ಯಕ್ತಿ ಮಹಿಳಾ ಪೊಲೀಸರಿಗೆ ಅಸಭ್ಯವಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತಹ ಮಹಿಳಾ ಪೊಲೀಸರಿಗೆ ಲೈಂಗಿಕ…

Read More
ಯುಎಇ ಗೋಲ್ಡನ್ ವೀಸಾ ಬಂಪರ್ ಆಫರ್: ಕುಟುಂಬದೊಂದಿಗೆ ವಿದೇಶ ವಾಸ ಅವಕಾಶ

ಯುಎಇ ಗೋಲ್ಡನ್ ವೀಸಾ ಬಂಪರ್ ಆಫರ್: ಕುಟುಂಬದೊಂದಿಗೆ ವಿದೇಶ ವಾಸ ಅವಕಾಶ

14 Image Credit : Social media ಗೋಲ್ಡನ್ ವೀಸಾ ದೇಶಗಳು ಗೋಲ್ಡನ್ ವೀಸಾಗಳು ಚರ್ಚೆಯ ವಿಷಯವಾಗಿದೆ. ಯುಎಇ ಹೊಸ ಮಾದರಿಯನ್ನು ಪರಿಚಯಿಸಿದ ನಂತರ, ದೀರ್ಘಾವಧಿಯ ನಿವಾಸವನ್ನು ನೀಡುತ್ತವೆ. ಯುರೋಪಿಯನ್ ದೇಶಗಳು ಗೋಲ್ಡನ್ ವೀಸಾ ಕಾರ್ಯಕ್ರಮಗಳನ್ನು ನೀಡುತ್ತವೆ, ಪ್ರತಿಯೊಂದೂ ತನ್ನದೇ ಆದ ಹೂಡಿಕೆ ನಿಯಮಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ವ್ಯಕ್ತಿಗಳು ಮತ್ತು ಅವರ ಕುಟುಂಬಗಳು ವಿದೇಶದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುಮತಿಸುತ್ತದೆ. Source link

Read More
ಸಾರ್ವಜನಿಕರಿಗಾಗಿ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಯುವ ರೈತ! | Asianet Suvarna News | Top news | A Young Farmer Built A Bridge For The Public With His Own Money Rav

ಸಾರ್ವಜನಿಕರಿಗಾಗಿ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಯುವ ರೈತ! | Asianet Suvarna News | Top news | A Young Farmer Built A Bridge For The Public With His Own Money Rav

ಚಿಪ್ಪಳಿ ಗ್ರಾಮದ ಯುವ ರೈತ ಎಚ್.ಆರ್.ಗುರುನಾಥ್ ಅವರು ಸ್ವಂತ ಖರ್ಚಿನಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಥಿಲಗೊಂಡಿದ್ದ ಹಳೆಯ ಸೇತುವೆಯಿಂದಾಗಿ 7-8 ಕಿ.ಮೀ. ಸುತ್ತು ಬಳಸಬೇಕಿದ್ದ ಗ್ರಾಮಸ್ಥರಿಗೆ ಈಗ ಅನುಕೂಲವಾಗಿದೆ. ತ್ಯಾಗರ್ತಿ (ಜುಲೈ 8): ಸರ್ಕಾರದ ಸೌಲಭ್ಯ ಹಾಗೂ ಸಾರ್ವಜನಿಕರ ಸ್ವತ್ತುಗಳು ನಮೆಗೆಲ್ಲಿ ಸಿಗುತ್ತದೆ ಎನ್ನುವ ಈ ಕಾಲದಲ್ಲಿ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಕಬ್ಬಿಣದ ಸೇತುವೆ ನಿರ್ಮಿಸಿದ ಅಪರೂಪದ ವ್ಯಕ್ತಿತ್ವ ಹೊಂದಿದ ಯುವ ರೈತ ಎಚ್.ಆರ್.ಗುರುನಾಥ್ ಅವರ ಸಾಧನೆ ಪ್ರಶಂಸನೀಯ. ಸಾಗರ…

Read More
ಅಮೆರಿಕದಲ್ಲಿ ಭೀಕರ ಕಾರ್ ಅಪಘಾತ; ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ವ್ಯಕ್ತಿಗಳು ಸಾವು

ಅಮೆರಿಕದಲ್ಲಿ ಭೀಕರ ಕಾರ್ ಅಪಘಾತ; ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ವ್ಯಕ್ತಿಗಳು ಸಾವು

ನವದೆಹಲಿ, ಜುಲೈ 8: ಅಮೆರಿಕದ ಅಲಬಾಮ ರಾಜ್ಯದ ಗ್ರೀನ್ (ಗ್ರೀನ್ ಕೌಂಟಿ, ಅಲಬಾಮಾ) ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ಭಾರತ ನಾಲ್ವರು ನಾಲ್ವರು. ಎಲ್ಲಾ ನಾಲ್ವರೂ ಕೂಡ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ. ಸಂಬಂಧಿಕರನ್ನು ಸಂಬಂಧಿಕರನ್ನು ಭೇಟಿ ಡಾಲಸ್ನಲ್ಲಿರುವ ತಮ್ಮ ನಿವಾಸಕ್ಕೆ, ಮಾರ್ಗಮಧ್ಯೆ ಶನಿವಾರ ರಾತ್ರಿ ಅಪಘಾತ. ವೆಂಕಟ್, ಅವರ ಪತ್ನಿ ತೇಜಸ್ವಿನಿ, ಹಾಗೂ ಅವರ ಇಬ್ಬರು ಸಿದ್ಧಾರ್ಥ್ ಮತ್ತು ಮೃದಾ ಬೇಜುಗಮ್ ಅವರು ಮೃತ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಬಚಾವಾದ ಭಾರತ; ಅಮೆರಿಕದಿಂದ 14…

Read More
ಕೆಲವರು ನೋಡಿದ ತಕ್ಷಣ ಇಷ್ಟವಾಗೋದು ಯಾಕೆ?, ಅಸಲಿ ಸತ್ಯ ಹೇಳಿದ ವಿಜ್ಞಾನಿಗಳು

ಕೆಲವರು ನೋಡಿದ ತಕ್ಷಣ ಇಷ್ಟವಾಗೋದು ಯಾಕೆ?, ಅಸಲಿ ಸತ್ಯ ಹೇಳಿದ ವಿಜ್ಞಾನಿಗಳು

<p>ಇದೊಂದು ಪ್ರಾಚೀನ ಗಣಿತದ ತತ್ವವಾಗಿದ್ದು, ಇದು ಕಲಾವಿದರು, ವಾಸ್ತುಶಿಲ್ಪಿಗಳು ಮತ್ತು ಈಗ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರನ್ನು ಸಹ ಆಕರ್ಷಿಸಿದೆ.</p><img><p>ಭಾರಿ ಜನಸಂದಣಿಯಿದ್ದರೂ ಕೆಲವರ ಮುಖ ನಮ್ಮ ಗಮನವನ್ನು ಹೇಗೆ ತಕ್ಷಣ ಸೆಳೆಯುತ್ತವೆ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ?. ಹಾಗೆ ನೋಡಿದರೆ ಮೇಕಪ್, ಲೈಟಿಂಗ್ ಅಥವಾ ಇನ್‌ಸ್ಟಾಗ್ರಾಮ್ ಫಿಲ್ಟರ್‌ ಯಾವುದೂ ಇರಲ್ಲ. ಇದೆಲ್ಲಾ ಹೇಗೆ ಸಾಧ್ಯ ಎಂಬುದಕ್ಕೆ ವಿಜ್ಞಾನಿಗಳು ಉತ್ತರಿಸಿದ್ದಾರೆ. ಈ ವಿಚಾರದಲ್ಲಿ ನಮ್ಮ ಮೆದುಳು ಹೆಚ್ಚು ಶ್ರಮಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಪ್ರಾಚೀನ ಗಣಿತದ ತತ್ವವಾಗಿದ್ದು, ಇದು ಕಲಾವಿದರು, ವಾಸ್ತುಶಿಲ್ಪಿಗಳು ಮತ್ತು…

Read More
ತುಮಕೂರಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಅಕ್ವಾಡಕ್ಟ್ ಕಾಲುವೆಯ ವಿಶೇಷವೇನು? ಇಲ್ಲಿದೆ ವಿವರ

ತುಮಕೂರಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಅಕ್ವಾಡಕ್ಟ್ ಕಾಲುವೆಯ ವಿಶೇಷವೇನು? ಇಲ್ಲಿದೆ ವಿವರ

ತುಮಕೂರು, ಜುಲೈ 8: ಎತ್ತಿನಹೊಳೆ (ಯೆಟಿನಾಹೋಲ್ ಯೋಜನೆ) ಏಷ್ಯಾದ ಏಷ್ಯಾದ ಉದ್ದದ ಮತ್ತು ಅತಿ ಎತ್ತರದ ಅಕ್ವಾಡಕ್ಟ್ ಅಕ್ವಾಡಕ್ಟ್ ಕಾಲುವೆ () (ಅಕ್ವೆಡಕ್ಟ್ ಕಾಲುವೆ) ನಿರ್ಮಾಣ ಈಗಾಗಲೇ. ತುಮಕೂರಿನಲ್ಲಿ ನಿರ್ಮಾಣಗೊಂಡ 10.4 ಕಿಲೋಮೀಟರ್ ಉದ್ದದ ಅಕ್ವಾಡಕ್ಟ್, ಇದೀಗ ಗಮನ. 2018 ರಲ್ಲಿ ಕಾಮಗಾರಿ 2023 ರಲ್ಲಿ. ಅಂತಿಮ ಅಂತಿಮ ಹಂತದ ಕೂಡ ಮುಗಿದಿದ್ದು, ಈ ಯೋಜನೆಗೆ ರಾಷ್ಟ್ರಮಟ್ಟದ ಕೂಡ. ಜಿಲ್ಲೆಯು ಜಿಲ್ಲೆಯು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್ಗೆ. ಈಗ, ವಿಶ್ವದ ಅತಿ ಎತ್ತರದ ಕಾಲುವೆ ಮೂಲಕ ಮತ್ತೊಂದು….

Read More
ಅದೊಂದು ವಿಷ್ಯಕ್ಕೆ ಬೇಸತ್ತು ಅತ್ತು..ಅತ್ತು ಸುಸ್ತಾಗಿದ್ದ Amruthadhaare Serial ನಟ ರಾಜೇಶ್‌ ನಟರಂಗ! | Amruthadhaare Kannada Serial Actor Rajesh Nataranga Speaks About Dr Rajkumar

ಅದೊಂದು ವಿಷ್ಯಕ್ಕೆ ಬೇಸತ್ತು ಅತ್ತು..ಅತ್ತು ಸುಸ್ತಾಗಿದ್ದ Amruthadhaare Serial ನಟ ರಾಜೇಶ್‌ ನಟರಂಗ! | Amruthadhaare Kannada Serial Actor Rajesh Nataranga Speaks About Dr Rajkumar

ʼಅಮೃತಧಾರೆʼ ಧಾರಾವಾಹಿ ನಟ ರಾಜೇಶ್‌ ನಟರಂಗ ಅವರಿಗೆ ಒಂದು ವಿಷಯದಲ್ಲಿ ತುಂಬ ಬೇಸರ ಇದೆಯಂತೆ. ʼಅಮೃತಧಾರೆʼ ಧಾರಾವಾಹಿ ನಟ ರಾಜೇಶ್‌ ನಟರಂಗ ಅವರು ಇಂದು ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ವಿವಿಧ ಪಾತ್ರದ ಮೂಲಕ ಗುರುತಿಸಿಕೊಂಡು, ಹೆಸರು ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಒಂದು ವಿಷಯ ತುಂಬ ಕಾಡಿದೆ. ಅದು ಡಾ ರಾಜ್‌ಕುಮಾರ್‌ ವಿಷಯಕ್ಕಂತೆ. ಈ ಬಗ್ಗೆ ಅವರು Asianet Suvarna News ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಗುಪ್ತಗಾಮಿನಿ ಧಾರಾವಾಹಿ ಅಭಿಮಾನಿಯಾಗಿದ್ರು! ರಾಜೇಶ್‌ ನಟರಂಗ ಮಾತನಾಡಿ, “ಡಾ ರಾಜ್‌ಕುಮಾರ್‌…

Read More
ರಾಜಮೌಳಿ ಕುಟುಂಬದಲ್ಲಿ ಶೋಕ, ಕೀರವಾಣಿ ತಂದೆ ಶಿವಶಕ್ತಿ ದತ್ತ ನಿಧನ

ರಾಜಮೌಳಿ ಕುಟುಂಬದಲ್ಲಿ ಶೋಕ, ಕೀರವಾಣಿ ತಂದೆ ಶಿವಶಕ್ತಿ ದತ್ತ ನಿಧನ

ತೆಲುಗು ಚಿತ್ರರಂಗದ (ಟಾಲಿವುಡ್) ಖ್ಯಾತ ಚಿತ್ರಕತೆ, ಗೀತ ರಚನೆಕಾರ ಶಿವಶಕ್ತಿ ದತ್ತ. ರಾಜಮೌಳಿ ಅವರ ಹಾಗೂ ಆಸ್ಕರ್ ಎಂಎಂ ಕೀರವಾಣಿ ಅವರ ತಂದೆ ದತ್ತ ದತ್ತ ಅವರಿಗೆ 93 ವರ್ಷ. ಶಿವಶಕ್ತಿ ದತ್ತ ‘ಬಾಹುಬಲಿ’, ‘ಆರ್ಆರ್ಆರ್’, ‘ಸೈ’ ಹಲವಾರು ತೆಲುಗು ತೆಲುಗು ಸಿನಿಮಾಗಳಿಗೆ. ಹಲವಾರು ಸಿನಿಮಾಗಳಿಗೆ ಸಂಭಾಷಣೆಗಳನ್ನು ಸಹ. ಸಂಸ್ಕೃತ ಭಾಷೆಯ ಬಗ್ಗೆ ಹೊಂದಿದ್ದ, ತಮ್ಮ ಹಾಡುಗಳಲ್ಲಿ ಸಂಸ್ಕೃತವನ್ನು ರೀತಿಯಿಂದ ಜನಪ್ರಿಯತೆ. 1932 ರಲ್ಲಿ ಜನಿಸಿದ ಶಕ್ತಿ ದತ್ತ ಅವರ ಮೂಲ ಹೆಸರು ಸುಬ್ಬಾ, ಎಳೆಯ ವಯಸ್ಸಿನಲ್ಲೇ…

Read More
Papaya: ಹಲವು ರೋಗಕ್ಕೆ ರಾಮಬಾಣ, ಮುಖವೂ ಫಳಫಳ… ಪಪ್ಪಾಯದ ಮ್ಯಾಜಿಕ್​ ಹೇಳಿದ ಡಾ.ಸೋಮೇಶ್ವರ | Dr Na Someshwara About Benefits Of Papaya And Other Fruits In Daily Life Suc

Papaya: ಹಲವು ರೋಗಕ್ಕೆ ರಾಮಬಾಣ, ಮುಖವೂ ಫಳಫಳ… ಪಪ್ಪಾಯದ ಮ್ಯಾಜಿಕ್​ ಹೇಳಿದ ಡಾ.ಸೋಮೇಶ್ವರ | Dr Na Someshwara About Benefits Of Papaya And Other Fruits In Daily Life Suc

ವಿದೇಶಿ ಹಣ್ಣುಗಳ ಮೊರೆ ಹೋಗದೆ ಕಡಿಮೆ ರೇಟ್​ನಲ್ಲಿ ಸಿಗುವ ಪಪ್ಪಾಯದಿಂದ ಇರುವ ಅದ್ಭುತ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ ಶಿಕ್ಷಣ ತಜ್ಞ ಡಾ.ನಾ.ಸೋಮೇಶ್ವರ  ದೇಹವನ್ನು ಆರೋಗ್ಯವಾಗಿರಿಸುವಲ್ಲಿ ಹಣ್ಣು-ತರಕಾರಿಗಳ ಕೊಡುಗೆ ಅಪಾರ ಆಗಿರೋದು ಎಲ್ಲರಿಗೂ ತಿಳಿದಿರುವ ವಿಷಯವೇ. ದೇಹಕ್ಕೆ ಮಾತ್ರವಲ್ಲದೇ ಹಲವು ಹಣ್ಣು-ತರಕಾರಿಗಳು ನೈಸರ್ಗಿಕವಾಗಿ ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ. ರಾಸಾಯನಿಕಯುಕ್ತ ಬಣ್ಣಗಳನ್ನು ಲೇಪಿಸಿಕೊಂಡು ಮುಖವನ್ನು ಇನ್ನಷ್ಟು ಹಾಳುಮಾಡಿಕೊಳ್ಳುವ ಬದಲು, ಹಣ್ಣು-ತರಕಾರಿಗಳಿಂದಲೇ ಚರ್ಮದ ಆರೋಗ್ಯವನ್ನೂ ಕಾಪಿಟ್ಟುಕೊಳ್ಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ತಿನ್ನಬಹುದಾದ ಹಾಗೂ ಹಲವು ಕಾಯಿಲೆಗಳನ್ನು ವಾಸಿ ಮಾಡುವ ಜೊತೆಗೆ…

Read More
ಕ್ರಿಕೆಟ್ ಕಾಶಿಯಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಕೇವಲ 3 ಬಾರಿ ಮಾತ್ರ, ಆದರೆ…

ಕ್ರಿಕೆಟ್ ಕಾಶಿಯಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಕೇವಲ 3 ಬಾರಿ ಮಾತ್ರ, ಆದರೆ…

ಮತ್ತು ಮತ್ತು ಇಂಗ್ಲೆಂಡ್ ಮೂರನೇ ಟೆಸ್ಟ್ ಜುಲೈ ಜುಲೈ 10 ರಿಂದ. ಕಾಶಿ ಕಾಶಿ ಲಾರ್ಡ್ಸ್ ನಡೆಯಲಿರುವ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ. ಈ ಈ ಮ್ಯಾಚ್ನಲ್ಲಿ ತಂಡ ಸರಣಿಯಲ್ಲಿ ಮುನ್ನಡೆ. ಇದಕ್ಕೂ ಮುನ್ನ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ಗಳ ಭರ್ಜರಿ ಜಯ. ಇನ್ನು ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು 336 ರನ್ಗಳಿಸಿ ಟೀಮ್ ಟೀಮ್ ಇಂಡಿಯಾ ಹೊಸ. ಇದೀಗ ಉಭಯ ಮೂರನೇ ಹಣಾಹಣಿಗೆ. ಈ ಈ…

Read More