ಆಪರೇಷನ್‌ ಸಿಂದೂರ್‌ ವೇಳೆ ಯಾವುದೇ ಥರ್ಡ್‌ ಪಾರ್ಟಿಯನ್ನು ಗುರಿ ಮಾಡಿಲ್ಲ, ಚೀನಾ ಹೇಳಿಕೆ | China On Op Sindoor Allegations No 3rd Party Targeted San

ಆಪರೇಷನ್‌ ಸಿಂದೂರ್‌ ವೇಳೆ ಯಾವುದೇ ಥರ್ಡ್‌ ಪಾರ್ಟಿಯನ್ನು ಗುರಿ ಮಾಡಿಲ್ಲ, ಚೀನಾ ಹೇಳಿಕೆ | China On Op Sindoor Allegations No 3rd Party Targeted San

ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ನೇರ ಮಾಹಿತಿ ನೀಡಿತ್ತು ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. ಚೀನಾ ಮತ್ತು ಪಾಕಿಸ್ತಾನದ ನಡುವಿನ ರಕ್ಷಣಾ ಸಹಕಾರವು ಸಾಮಾನ್ಯ ಎಂದು ಹೇಳಿದೆ. ಭಾರತ ಮಾತ್ರ ಚೀನಾ, ಪಾಕಿಸ್ತಾನ ಮತ್ತು ಟರ್ಕಿಯನ್ನು ತನ್ನ ಶತ್ರುಗಳು ಎಂದು ಹೆಸರಿಸಿದೆ. ನವದೆಹಲಿ (ಜು.8): ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ತನ್ನ “ನಿಕಟ ನೆರೆಯ” ಪಾಕಿಸ್ತಾನದೊಂದಿಗೆ ರಕ್ಷಣಾ ಮತ್ತು ಭದ್ರತಾ ಸಹಕಾರ ಸಾಮಾನ್ಯವಾಗಿತ್ತು ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ, ಏಪ್ರಿಲ್ 22 ರ…

Read More
ರೆಬೆಲ್ ಬಿಜೆಪಿ ಶಾಸಕರ ಗೋಕಾಕ್ ಮತ್ತು ದಾವಣಗೆರೆ ಭೇಟಿ ರಾಜಕೀಯ ಉದ್ದೇಶಗಳಿಗಲ್ಲ: ಬಿಪಿ ಹರೀಶ್

ರೆಬೆಲ್ ಬಿಜೆಪಿ ಶಾಸಕರ ಗೋಕಾಕ್ ಮತ್ತು ದಾವಣಗೆರೆ ಭೇಟಿ ರಾಜಕೀಯ ಉದ್ದೇಶಗಳಿಗಲ್ಲ: ಬಿಪಿ ಹರೀಶ್

ದಾವಣಗೆರೆ, ಜುಲೈ 8: ರೆಬೆಲ್ ಶಾಸಕರು ಮತ್ತು ನಾಯಕರು ಗೋಕಾಕ ದಾವಣಗೆರೆಗೆ ಭೇಟಿ ನೀಡಿರುವುದು ರಾಜಕೀಯ? ಹರಿಹರದ ಬಿಪಿ ಹರೀಶ್ ಪ್ರಕಾರ ಪ್ರಕಾರ ನಾಯಕರ ತಂಡ ಹೋಗಿದ್ದು ಅಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಲಕ್ಷ್ಮಿ ಅಥವಾ ಗೋಕಾಕ ಭಂಡಾರ ಪಾಲ್ಗೊಂಡು ದೇವಿಯ ಆಶೀರ್ವಾದ. ಲಕ್ಷ್ಮಿ ದೇವಿ ಜಾತ್ರೆಯು ಐದು ವರ್ಷಗಳಿಗೊಮ್ಮೆ, ಆದರೆ 2020 ರಲ್ಲಿ ಕೋವಿಡ್ ಜಾತ್ರೆ. ಸ್ಥಳೀಯ ಶಾಸಕ ಜಾರಕಿಹೊಳಿ ಅವರ. ಇದನ್ನು ಓದಿ: ಬಿಜೆಪಿಯಲ್ಲಿ ಸ್ಫೋಟ: ಪಕ್ಷ ಬಿಟ್ಟು ಹೋಗಿ ಹೋಗಿ, ಸಂಸದ ಇದೆಂಥಾ…

Read More
Ambedkar Photo ಇಡದೇ ಸಂವಿಧಾನ ದಿನಾಚರಣೆ; ಮಹಿಳಾ ಅಧಿಕಾರಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆ! | Ambedkar Photo Missing Govt Officer Suspension Stay By High Court Sat

Ambedkar Photo ಇಡದೇ ಸಂವಿಧಾನ ದಿನಾಚರಣೆ; ಮಹಿಳಾ ಅಧಿಕಾರಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆ! | Ambedkar Photo Missing Govt Officer Suspension Stay By High Court Sat

ಸಂವಿಧಾನ ದಿನಾಚರಣೆ ವೇಳೆ ಅಂಬೇಡ್ಕರ್ ಚಿತ್ರ ಇಡದ ಪ್ರಕರಣದಲ್ಲಿ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಘಟನೆ ನಡೆದು 8 ತಿಂಗಳ ಬಳಿಕ ಸರ್ಕಾರ ಕ್ರಮ ಕೈಗೊಂಡಿತ್ತು. ಬೆಂಗಳೂರು (ಜು.08): ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ನಡೆಸಿದ ಪ್ರಕರಣದಲ್ಲಿ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ರಾಜ್ಯ…

Read More
ಇನ್ಫೋಸಿಸ್‌ನಲ್ಲಿ ಕೆಲಸದ ಸಮಯ ಮೀರಿದರೆ ಎಚ್ಚರಿಕೆ! ಇಮೇಲ್‌ ಬರುತ್ತೆ, ಯಾಕೆ? | Infosys Has Launched An Automated System Warning Employees Gow

ಇನ್ಫೋಸಿಸ್‌ನಲ್ಲಿ ಕೆಲಸದ ಸಮಯ ಮೀರಿದರೆ ಎಚ್ಚರಿಕೆ! ಇಮೇಲ್‌ ಬರುತ್ತೆ, ಯಾಕೆ? | Infosys Has Launched An Automated System Warning Employees Gow

ಇನ್ಫೋಸಿಸ್ ಉದ್ಯೋಗಿಗಳಿಗೆ ನಿಗದಿತ ಕೆಲಸದ ಸಮಯ ಮೀರಿದರೆ ಎಚ್ಚರಿಕೆ ಇಮೇಲ್‌ಗಳನ್ನು ಕಳುಹಿಸುತ್ತಿದೆ. ಉದ್ಯೋಗಿಗಳ ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣ ಮೂರ್ತಿಯವರ 70 ಗಂಟೆಗಳ ಕೆಲಸದ ಹೇಳಿಕೆಗೆ ವಿರುದ್ಧವಾಗಿ ಈ ನೀತಿ ಜಾರಿಯಾಗಿದೆ. ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿ ಇನ್ಫೋಸಿಸ್, ನಿಗದಿಪಡಿಸಿರುವ ಕೆಲಸದ ಅವಧಿಯನ್ನು ಮೀರುವ ತನ್ನ ಉದ್ಯೋಗಿಗಳಿಗೆ ವೈಯಕ್ತಿಕ ಎಚ್ಚರಿಕೆ ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ವಾರಕ್ಕೆ 70…

Read More
How to stay motivated during tough times | ಈ ವ್ಯಕ್ತಿಗೆ ಪ್ರತಿಯೊಂದು ಕಷ್ಟವೂ ಸುಲಭ! ಜಗತ್ತಿನ ಯಾರಿಂದಲೂ ಸೋಲಿಸಲು ಆಗದು! | Inspiring Motivation Overcome Challenges With Self Reflection And Positivity Rav

How to stay motivated during tough times | ಈ ವ್ಯಕ್ತಿಗೆ ಪ್ರತಿಯೊಂದು ಕಷ್ಟವೂ ಸುಲಭ! ಜಗತ್ತಿನ ಯಾರಿಂದಲೂ ಸೋಲಿಸಲು ಆಗದು! | Inspiring Motivation Overcome Challenges With Self Reflection And Positivity Rav

ನಿರಾಶೆ, ಒಂಟಿತನ, ಮತ್ತು ಖಿನ್ನತೆಯನ್ನು ಎದುರಿಸಲು ಆತ್ಮಾವಲೋಕನ, ಆತ್ಮವಿಶ್ವಾಸ, ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ಜೀವನದ ಸವಾಲುಗಳನ್ನು ಗೆಲ್ಲಲು ಸ್ವಯಂ ಜ್ಞಾನ, ಧೈರ್ಯ, ಮತ್ತು ಸಕಾರಾತ್ಮಕ ಮನೋಭಾವದ ಅಗತ್ಯವನ್ನು ಒತ್ತಿ ಹೇಳುತ್ತದೆ. Positive thinking impact: ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಂತ ಬರುತ್ತದೆ, ಆಗ ಎಲ್ಲವೂ ಅರ್ಥಹೀನವೆಂದು ತೋರುತ್ತದೆ. ನಿರಾಶೆ, ಒಂಟಿತನ, ಮತ್ತು ಖಿನ್ನತೆಯಂತಹ ಭಾವನೆಗಳು ಮನಸ್ಸನ್ನು ಆವರಿಸಿದಾಗ, ಜೀವನದ ಉತ್ಸಾಹ ಕಳೆದುಕೊಂಡಂತೆ ಭಾಸವಾಗುತ್ತದೆ. ಆದರೆ, ಈ ಕಷ್ಟದ ಕ್ಷಣಗಳಲ್ಲಿ ತಮ್ಮ ಒಳಗಿನ…

Read More
ಮಳೆಗಾಲದಲ್ಲಿ ಕಾರಿನ ದುರ್ವಾಸನೆಗೆ ಈ ಟ್ರಿಕ್ಸ್ ಬ್ಲಾಕ್‌ಬಸ್ಟರ್!

ಮಳೆಗಾಲದಲ್ಲಿ ಕಾರಿನ ದುರ್ವಾಸನೆಗೆ ಈ ಟ್ರಿಕ್ಸ್ ಬ್ಲಾಕ್‌ಬಸ್ಟರ್!

<p>ಮಳೆಗಾಲದಲ್ಲಿ ಕಾರಿನ ಒಳಗೆ ಒಂದು ರೀತಿಯ ವಾಸನೆ ಬರುತ್ತಾ? ಹಾಗಿದ್ರೆ ಈ ಸಲಹೆಗಳು ನಿಮಗೆ ಉಪಯುಕ್ತ.</p><img><p>ಮಳೆಗಾಲದಲ್ಲಿ ಒಂದು ರೀತಿಯ ವಾಸನೆ ಮನೆಯ ಒಳಗೆ ಬರೋದು ಸಹಜ. ಅದೇ ರೀತಿ ಕಾರಿನ ಒಳಗೂ ವಾಸನೆ ಬರೋದು ಸಹಜ. ಮಳೆಗಾಲದಲ್ಲಿ ಕಾರನ್ನ ಸರಿಯಾಗಿ ನೋಡಿಕೊಳ್ಳದಿದ್ರೆ ಒಳಗೆ ದುರ್ವಾಸನೆ ಬರಲು ಶುರುವಾಗುತ್ತದೆ. ಹೆಚ್ಚಿನ ಜನ ಕಾರಿನ ಒಳಗೆ ವಾಸನೆ ಬರಬಾರದು ಅಂತ AC ಹಾಕೊಳ್ತಾರೆ. ಆದ್ರೆ ಇದು ಪರಿಹಾರ ಅಲ್ಲ. ಈ ರೀತಿಯ ಸಮಸ್ಯೆ ನಿಮಗೂ ಇದ್ರೆ, ಇಲ್ಲಿವೆ ಕೆಲವು ಸಲಹೆಗಳು.</p><img><p>ಈರುಳ್ಳಿ…

Read More
‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  

‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ  

ಜೀ ‘ಕರ್ಣ’ ಧಾರಾವಾಹಿ (ಕರ್ಣ ಸರಣಿ) ಪ್ರಸಾರ. ಈ ಕಿರಣ್ ರಾಜ್, ನಮ್ರತಾ ಹಾಗೂ ಭವ್ಯಾ ಮುಖ್ಯಭೂಮಿಕೆಯಲ್ಲಿ. ಅವರು ಅವರು ಈ ನಿತ್ಯಾ ಹೆಸರಿನ ಪಾತ್ರ. ಧಾರಾವಾಹಿಯ ಧಾರಾವಾಹಿಯ ಕೆಲವು ಪ್ರಸಾರ ಕಂಡಿದ್ದು ಪ್ರೇಕ್ಷಕರಿಗೆ. ಈ ಧಾರಾವಾಹಿಯಲ್ಲಿ ಭಾವನೆಗಳನ್ನು. ‘ಕರ್ಣ’ ಇಷ್ಟ ಆಗಲು ಏನು ಎಂಬುದನ್ನು ನಮ್ರತಾ ಗೌಡ. ಈ ಈ ಟಿವಿ 9 ಕನ್ನಡ ಡಿಜಿಟಲ್ ಜೊತೆ. ಎರಡು ವರ್ಷದ ಬಂದಿತ್ತು ಆಫರ್ .. ‘ಬಿಗ್ ಬಾಸ್ ಆದಮೇಲೆ ಆಫರ್ಗಳು. ಯಾವುದೂ ಆಗಿಲ್ಲ. ಒಳ್ಳೆಯ ಪಾತ್ರ…

Read More
Disco Shanti: ಆ ಕಾಲದ ಪಡ್ಡೆಗಳ ನಿದ್ದೆ ಕದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ? ಹುಟ್ಟುಹಬ್ಬದ ಝಲಕ್​ ನೋಡಿ! | Disco Shanti On Her Birthday Celebration How Is Her Life Now Suc

Disco Shanti: ಆ ಕಾಲದ ಪಡ್ಡೆಗಳ ನಿದ್ದೆ ಕದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ? ಹುಟ್ಟುಹಬ್ಬದ ಝಲಕ್​ ನೋಡಿ! | Disco Shanti On Her Birthday Celebration How Is Her Life Now Suc

ಹಲವು ಭಾಷೆಗಳ 900ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ? ಅವರ ಹುಟ್ಟುಹಬ್ಬದ ಝಲಕ್​ ಇಲ್ಲಿದೆ…  ‘ಸಿನಿಮಾಕ್ಕೆ ಅಗತ್ಯಬಿದ್ದರೆ ಸಿದ್ಧ…’ ಎನ್ನುತ್ತಲೇ ಸಂಪೂರ್ಣ ದೇಹ ಪ್ರದರ್ಶನ ಮಾಡಲು ರೆಡಿ ಇರುವ ಕೆಲವು ನಟಿಯರು ಈಗ ಕಾಣಸಿಗುತ್ತಾರೆ, ಇನ್ನು ತುಂಡುಡುಗೆಯ ನಟಿಯರಂತೂ ಹೇಳುವುದೇ ಬೇಡ. ಅಗತ್ಯವಿಲ್ಲದಿದ್ದರೂ ಧಾರಾಳವಾಗಿ ಹೋದಲ್ಲಿ, ಬಂದಲ್ಲಿ ದೇಹ ಪ್ರದರ್ಶನ ಮಾಡುತ್ತಲೇ ಇರುತ್ತಾರೆ. ಆದರೆ ಮಾನ-ಮರ್ಯಾದೆ, ನಾಚಿಕೆ-ಅಂಜಿಕೆ ಎಂದು ಉಳಿಸಿಕೊಂಡಿದ್ದ ಕೆಲ ದಶಕಗಳ ಹಿಂದೆ, ಬೋಲ್ಡ್​ ಆಗಿ ನಟಿಸಿ ಆಗಿನ ಕಾಲದ ಪಡ್ಡೆಗಳ…

Read More
ಮಹಾರಾಷ್ಟ್ರದಲ್ಲಿ ಭಾಷಾ ಕಿಡಿ; ಎಂಎನ್​ಎಸ್​​​ನಿಂದ ಇಂದು ಮೆರವಣಿಗೆ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸ್

ಮಹಾರಾಷ್ಟ್ರದಲ್ಲಿ ಭಾಷಾ ಕಿಡಿ; ಎಂಎನ್​ಎಸ್​​​ನಿಂದ ಇಂದು ಮೆರವಣಿಗೆ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸ್

ಮುಂಬೈ, ಜುಲೈ 8: ರಾಜ್ ಥಾಕ್ರೆ ನೇತೃತ್ವದ ನವ ನಿರ್ಮಾಣ ನಿರ್ಮಾಣ ಸೇನಾ ಸೇನಾ ಮರಾಠಿಯೇತರರ ಪ್ರತಿಭಟನೆಗೆ (ಮರಾಠಿ ನಾನ್ ಟ್ರೇಡರ್ಸ್ ಪ್ರತಿಭಟನೆ) ಪ್ರತಿಯಾಗಿ ಮೆರವಣಿಗೆ ನಡೆಸಲು ನಗರದ ಮೀರಾ ರೋಡ್ನಲ್ಲಿ ಸೇರಿದ್ದ ಎಂಎನ್ಎಸ್. ಅನುಮತಿ ಅನುಮತಿ ಪಡೆಯಲಾಗಿಲ್ಲದಿರುವುದರಿಂದ ಈ ಕ್ರಮ ತೆಗೆದುಕೊಂಡಿದ್ದಾರೆ. ಯಾಕೆ ಮೆರವಣಿಗೆ? ಭಾಷೆ ಭಾಷೆ ಮಾತನಾಡದೇ ಹೋಟೆಲ್ ಮಾಲೀಕರೊಬ್ಬರನ್ನು ಎಂಎನ್ಎಸ್ ಕಾರ್ಯಕರ್ತರು. ಅದನ್ನು ವಿರೋಧಿಸಿ ಮರಾಠಿಯೇತರ ಪ್ರತಿಭಟನಾ ನಡೆಸಿದ್ದರು. ಪ್ರತಿಯಾಗಿ ಪ್ರತಿಯಾಗಿ ಮಹಾರಾಷ್ಟ್ರ ನಿರ್ಮಾಣ ಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಗಳು ಪ್ರತಿಭಟನೆಗೆ…

Read More
ಯುಪಿಐ ಬಳಕೆದಾರರಿಗೆ ಶಾಕ್: ಬ್ಯಾಲೆನ್ಸ್ ಚೆಕ್, ಆಟೋಪೇ ನಿಯಮದಲ್ಲಿ ಬದಲಾವಣೆ | Upi Rules Changes From 31 July 2025 Gpay Paytm Phonepe Cashless Transaction

ಯುಪಿಐ ಬಳಕೆದಾರರಿಗೆ ಶಾಕ್: ಬ್ಯಾಲೆನ್ಸ್ ಚೆಕ್, ಆಟೋಪೇ ನಿಯಮದಲ್ಲಿ ಬದಲಾವಣೆ | Upi Rules Changes From 31 July 2025 Gpay Paytm Phonepe Cashless Transaction

ಕ್ಯಾಶ್ಲೆಸ್ ವಹಿವಾಟು ನಡೆಸುವ ಜನರಿಗೆ ಮಹತ್ವದ ಸುದ್ದಿಯೊಂದಿದೆ. ಯುಪಿಐ ನಿಯಮದಲ್ಲಿ ಕೆಲ ಬದಲಾವಣೆ ಆಗ್ತಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬಳಕೆಗೆ ಮುನ್ನ ಬದಲಾಗುವ ನಿಯಮದ ಬಗ್ಗೆ ಮಾಹಿತಿ ಇರಲಿ.  ಗೂಗಲ್ ಪೇ (Google Pay), ಪೇಟಿಎಂ (Paytm), ಫೋನ್ ಪೇ (Phone Pay) ಬಳಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಣ್ಣ ತರಕಾರಿ ಇರಲಿ ದೊಡ್ಡ ಮನೆ ಸಾಮಗ್ರಿ ಇರಲಿ, ಜನರು ಕ್ಯಾಶ್ ಕಿಂತ ಆನ್ಲೈನ್ ಪೇಮೆಂಟ್ ಇಷ್ಟಪಡ್ತಾರೆ. ಕೈನಲ್ಲಿ ಕ್ಯಾಶ್ ಹಿಡಿದು…

Read More