Headlines
ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ

ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ

ಡೀಪ್ ಫ್ರೀಜರ್‌ನ ತಾಪಮಾನ -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ನಿಲ್ಲುತ್ತೆ, ಆಹಾರ ಪದಾರ್ಥಗಳು ತಿಂಗಳುಗಟ್ಟಲೆ ಸೇಫ್ ಆಗಿರುತ್ತೆ. ಸಾಮಾನ್ಯ ಫ್ರಿಜ್‌ಗೆ ಹೋಲಿಸಿದರೆ, ಮಾಂಸ, ಮೀನಿನಂತಹ ಪದಾರ್ಥಗಳನ್ನು ದೀರ್ಘಕಾಲ ಇಡಲು ಡೀಪ್ ಫ್ರೀಜರ್ ಬೆಸ್ಟ್. Source link

Read More
Chanakya Niti: ಚಾಣಕ್ಯರ ಈ 4 ಮಾತುಗಳನ್ನ ಪಾಲಿಸಿದ್ರೆ ಶತ್ರುಗಳು ಹತ್ತಿರವೂ ಸುಳಿಯಲ್ಲ

Chanakya Niti: ಚಾಣಕ್ಯರ ಈ 4 ಮಾತುಗಳನ್ನ ಪಾಲಿಸಿದ್ರೆ ಶತ್ರುಗಳು ಹತ್ತಿರವೂ ಸುಳಿಯಲ್ಲ

<p>Chanakya Niti Kannada: ನಿಮ್ಮ ದೌರ್ಬಲ್ಯಗಳನ್ನು ಮರೆಮಾಡುವುದರಿಂದ ಹಿಡಿದು, ಮಾತಿನ ಮೇಲೆ ಹಿಡಿತ ಸಾಧಿಸುವವರೆಗೆ.. ಚಾಣಕ್ಯರು ಹೇಳಿರುವ ಈ 4 ಜೀವನ ಸೂತ್ರಗಳು ನಿಮ್ಮನ್ನು ಪ್ರತಿಯೊಂದು ಸನ್ನಿವೇಶದಲ್ಲೂ ಬಲಿಷ್ಠವಾಗಿರಿಸುತ್ತವೆ.</p><img><p>ಆಚಾರ್ಯ ಚಾಣಕ್ಯರನ್ನು ನಾವು ಕೌಟಿಲ್ಯ ಎಂದೂ ಕರೆಯುತ್ತೇವೆ. ಅವರು ಕೇವಲ ಒಬ್ಬ ಶ್ರೇಷ್ಠ ವಿದ್ವಾಂಸರಷ್ಟೇ ಅಲ್ಲ, ಅದ್ಭುತ ನೀತಿ ನಿರೂಪಕರೂ ಆಗಿದ್ದರು. ಅವರ ನೀತಿಗಳು ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ನಮಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಚಾಣಕ್ಯರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನೀವು ಕೇವಲ ಒಬ್ಬ ಬಲಿಷ್ಠ ವ್ಯಕ್ತಿಯಾಗುವುದು…

Read More
ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಆರೋಪಕ್ಕೆ ಟಾಂಗ್ ನೀಡಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ…

Read More
Jewellery Bag: ಮದುವೆ, ಪಾರ್ಟಿಗಳಲ್ಲಿ ಮಿಂಚಿಂಗ್ ಸ್ಟಾರ್ ಆಗಬೇಕಾ? ಈ ಕುಂದನ್ ಜ್ಯುವೆಲರಿ ಬ್ಯಾಗ್‌ಗಳನ್ನು ನೋಡಿ

Jewellery Bag: ಮದುವೆ, ಪಾರ್ಟಿಗಳಲ್ಲಿ ಮಿಂಚಿಂಗ್ ಸ್ಟಾರ್ ಆಗಬೇಕಾ? ಈ ಕುಂದನ್ ಜ್ಯುವೆಲರಿ ಬ್ಯಾಗ್‌ಗಳನ್ನು ನೋಡಿ

ಜ್ಯುವೆಲರಿ ಹ್ಯಾಂಡ್‌ಬ್ಯಾಗ್ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆಗಿದ್ದು, ಇದರಲ್ಲಿ ಬ್ಯಾಗ್ ಮತ್ತು ಆಭರಣಗಳ ಆಕರ್ಷಕ ಸಂಯೋಜನೆ ಇರುತ್ತದೆ. ಮದುವೆ ಸಮಾರಂಭಗಳಿಗೆ ಸರಿಹೊಂದುವ ಯೂನಿಕ್, ಡಬಲ್ ಟೋನ್ ಮತ್ತು ಸುಂದರವಾದ ಸ್ಟೋನ್ ವರ್ಕ್ ಇರುವ ಜ್ಯುವೆಲರಿ ಬ್ಯಾಗ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. Source link

Read More
Exam ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ Ananya Panday ಕೊಟ್ಟ ಸಿಂಪಲ್ ಟಿಪ್ಸ್ | Ananya Panday Exam Stress Campaign Nick India So Positive Gvd

Exam ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ Ananya Panday ಕೊಟ್ಟ ಸಿಂಪಲ್ ಟಿಪ್ಸ್ | Ananya Panday Exam Stress Campaign Nick India So Positive Gvd

ಅನನ್ಯಾ ಪಾಂಡೆ ನಿಕ್ ಚಾನೆಲ್‌ನ ಜನಪ್ರಿಯ ಪಾತ್ರಗಳಾದ ಚಿಕೂ ಮತ್ತು ಬಂಟಿ ಜೊತೆ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಪರೀಕ್ಷೆಯ ಚಿಂತೆಗಳನ್ನು ಬಲೂನ್‌ಗಳ ಮೇಲೆ ಬರೆದು.. ನಟಿ ಅನನ್ಯಾ ಪಾಂಡೆ ಅವರು ನಿಕ್ ಇಂಡಿಯಾ ಜೊತೆ ಸೇರಿ ಮಕ್ಕಳಲ್ಲಿ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ, ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವ ಮತ್ತು ಒತ್ತಡವನ್ನು ಆರೋಗ್ಯಕರವಾಗಿ ನಿಭಾಯಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಅನನ್ಯಾ ಪಾಂಡೆಯ ‘ಸೋ ಪಾಸಿಟಿವ್’ ಅಭಿಯಾನವು ಮಕ್ಕಳಲ್ಲಿ ಪರೀಕ್ಷೆಯ…

Read More
ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು! | Poland Uzbekistan Small Countries Have Overtaken Giants India And China In Gold Purchases Mrq

ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು! | Poland Uzbekistan Small Countries Have Overtaken Giants India And China In Gold Purchases Mrq

ವರದಿಗಳ ಪ್ರಕಾರ, ಭಾರತ ಫೆಬ್ರವರಿಯಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿಲ್ಲ. ಫೆಬ್ರವರಿಯಲ್ಲಿ ಭಾರತದ ಕೇವಲ 0.2 ಟನ್ ಚಿನ್ನ ಖರೀದಿ ಮಾಡಿದೆ. 2025ರವರೆಗೆ ಭಾರತದ ಚಿನ್ನದ ನಿಧಿ 880 ಟನ್‌ಗೆ ತಲುಪಿತ್ತು. ಒಂದು ವರ್ಷದಲ್ಲಿ ಭಾರತದ ಚಿನ್ನ ಖರೀದಿ 27 ಟನ್ ಆಗಿತ್ತು. ಇನ್ನು ಚೀನಾ ಒಂದು ವರ್ಷದಲ್ಲಿ 225 ಟನ್ ಚಿನ್ನ ಸಂಗ್ರಹಿಸಿಕೊಂಡಿತ್ತು. ಚೀನಾದ ಗೋಲ್ಡ್ ರಿಸರ್ವ್ 2305 ಟನ್‌ಗೆ ತಲುಪಿದೆ. ಚೀನಾ ಫೆಬ್ರವರಿಯಲ್ಲಿ 1 ಟನ್ ಚಿನ್ನ ಖರೀದಿಸಿದೆ. ಇಡೀ ವಿಶ್ವ ಫೆಬ್ರವರಿಯಲ್ಲಿ ಬರೋಬ್ಬರಿ…

Read More
ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ಕಲ್ಚರ್ ಫೆಸ್ಟ್‌ನಲ್ಲಿ ಮಿಂದೆದ್ದ ಪ್ರೆಸಿಡೆನ್ಸಿ ವಿವಿಯ ವಿದ್ಯಾರ್ಥಿಗಳು: ಇಲ್ಲಿವೆ ಫೋಟೋಸ್​

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಪ್ರಾರಂಭವಾಯಿತು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅದ್ಧೂರಿ ವೇದಿಕೆಯ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್‌ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ…

Read More
ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ ರಾಜಕೀಯದಲ್ಲಿ ‘ಕೋಟಿ’ ಸಮರ: 50 ಲಕ್ಷ, 1 ಕೋಟಿ ಹಣ ಹಂಚಿಕೆಯ ಆರೋಪದ ಬಗ್ಗೆ ಚಮನ್ ಸಾಬ್ ಸ್ಫೋಟಕ ಮಾತು!

ದಾವಣಗೆರೆ, ಏ.11: ಉಪಚುನಾವಣೆ ಕುರಿತು ಮಾಜಿ ಮೇಯರ್ ಚಮನ್ ಸಾಬ್ ಮಹತ್ವದ ಹೇಳಿಕೆ. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಕೆಲವು ವ್ಯಕ್ತಿಗಳ ಅಸಮರ್ಥ ಕ್ರಿಯೆಯ ಕುರಿತು ಅವರು ಮಾತನಾಡಿದ್ದಾರೆ. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ, ಲೋಕಸಭೆ ಚುನಾವಣೆ ಹಾಗೂ ಪ್ರಸ್ತುತ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದನ್ನು ಚಮನ್ ಸಾಬ್ ಡ್ಯಂತ್ರ ಎಂದು ಬಣ್ಣಿಸಿದ್ದಾರೆ. ಪಕ್ಷದ ನಿರ್ಧಾರವು ಉತ್ತಮವಾಗಿದೆ ಮತ್ತು ಸಮರ್ಥ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಮನೆಗೆ ಭೇಟಿ ನೀಡದಿರುವ ನಾಯಕರು ಮನವೊಲಿಸುವ ಪ್ರಯತ್ನವನ್ನು…

Read More
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ; ‘ಮಾಡಿದ್ದುಣ್ಣೋ ಮಾರಾಯ’ ಎಂದ ಮುಖಂಡ ಚಮನ್ ಸಾಬ್ | Kpcc Muslim Wing Chairman Abdul Jabbar Resignation Chaman Saab Allegations Davanagere Congress Sat

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ; ‘ಮಾಡಿದ್ದುಣ್ಣೋ ಮಾರಾಯ’ ಎಂದ ಮುಖಂಡ ಚಮನ್ ಸಾಬ್ | Kpcc Muslim Wing Chairman Abdul Jabbar Resignation Chaman Saab Allegations Davanagere Congress Sat

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ, ಹಿರಿಯ ನಾಯಕ ಚಮನ್‌ಸಾಬ್ ಗಂಭೀರ ಆರೋಪ ಮಾಡಿದ್ದಾರೆ. ಜಬ್ಬಾರ್ ಅವರು ಚುನಾವಣಾ ಪ್ರಚಾರಕ್ಕೆ ಗೈರುಹಾಜರಾಗಿ, ಕಾಂಗ್ರೆಸ್ ಸೋಲಿಸಲು ಪಕ್ಷೇತರರಿಗೆ ಹಣ ನೀಡಿದ್ದಾರೆ ಎಂದು ಚಮನ್‌ಸಾಬ್ ಆರೋಪಿಸಿದರು. ದಾವಣಗೆರೆ (ಏ.11): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಿತಿ (ಕೆಪಿಸಿಸಿ) ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ವಿರುದ್ಧ ಸ್ವಪಕ್ಷದ ನಾಯಕರೇ ಗಂಭೀರ ಆರೋಪಗಳನ್ನು ಮಾಡುತ್ತಾ ವೀರೋಚಿತವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ದಾವಣಗೆರೆಯ ಹಿರಿಯ…

Read More
ಬಾಬಾ ವಂಗಾ ಪ್ರಕಾರ ಮುಂದಿನ ವಾರ ಈ 5 ರಾಶಿಗೆ  ಕೈ ತುಂಬಾ ಹಣ, ಶ್ರೀಮಂತಿಕೆ

ಬಾಬಾ ವಂಗಾ ಪ್ರಕಾರ ಮುಂದಿನ ವಾರ ಈ 5 ರಾಶಿಗೆ ಕೈ ತುಂಬಾ ಹಣ, ಶ್ರೀಮಂತಿಕೆ

<p>Baba vanga prediction 2026 ಜ್ಯೋತಿಷ್ಯ ಭವಿಷ್ಯವಾಣಿಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿರುವ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಏಪ್ರಿಲ್ 13 ರಿಂದ 19 ರವರೆಗಿನ ಮುಂದಿನ ವಾರ ಐದು ರಾಶಿಗೆ ಬಹಳ ಶುಭವಾಗಲಿದೆ ಎಂದು ಹೇಳಲಾಗುತ್ತದೆ.</p><p>&nbsp;</p><img><p>ವೃಷಭ ರಾಶಿ: ಬಾಬಾ ವಂಗ ಅವರ ಪ್ರಕಾರ, ವೃಷಭ ರಾಶಿಯವರಿಗೆ ಈ ವಾರ ತಮ್ಮ ಉದ್ಯೋಗಗಳಲ್ಲಿ ಪ್ರಗತಿ ಮತ್ತು ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಿಶೇಷವಾಗಿ ಅತ್ತೆ-ಮಾವಂದಿರಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ….

Read More