ನಾಳೆಯ ಹವಾಮಾನ: ಮತ್ತೆ ಚುರುಕುಗೊಂಡ ಮುಂಗಾರು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ
ಬೆಂಗಳೂರು, ಆಗಸ್ಟ್ 04: ರಾಜ್ಯದಲ್ಲಿ ಕೆಲ ಬಿಡುವು ಕೊಟ್ಟಿದ್ದ ಮುಂಗಾರು (ಮಾನ್ಸೂತಿ) ಮತ್ತೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ 5 ರಿಂದ 7 ರವರೆಗೆ ಅತಿ ಭಾರಿ ಮಳೆಯಾಗಲಿದೆ (ಮಳೆ) ಎಂದು ಹವಾಮಾನ ತಿಳಿಸಿದೆ. ಉತ್ತರ ಉತ್ತರ ಮತ್ತು ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರ. ಬೆಂಗಳೂರಿನಲ್ಲಿ, ಅತಿ ಸಾಧಾರಣ ಸಾಧ್ಯತೆ ಇದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ. ಬೆಂಗಳೂರಿನಲ್ಲಿ ಸೋಮವಾರ (ಆ .04) ಬಹುತೇಕ ಕಡೆ ಮೋಡಕವಿದ, ಅಲ್ಲಲ್ಲಿ ಕೆಲವೆಡೆ ಜಿಟಿಜಿಟಿ. ರಾಜ್ಯಾದ್ಯಂತ 07 ರವರೆಗೆ. ಎಲ್ಲೆಲ್ಲಿ…