
ಈ ಕುರಿತು ಪ್ರತಿಕ್ರಿಯಿಸಿರುವ ಸನಾ ತಂದೆ ನಿಜಾಮ್, ಸಾಲದ ಹಣ ವಸೂಲಿಗಾಗಿ ಅಜಿತ್ ನಮ್ಮ ಮನೆಗೆ ಬರುತ್ತಿದ್ದನು. ಈ ವೇಳೆ ಮಗಳನ್ನು ಪರಿಚಯಿಸಿಕೊಂಡಿದ್ದನು. ನಂತರ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದನು. ಇದೀಗ ಮಗಳು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳಿವೆ. ನಾವು ಬಂದಾಗ ಚಿತೆ ಉರಿಯುತ್ತಿತ್ತು. ಪೊಲೀಸರು ಕೂಡಲೇ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಮಂಗಳೂರಿನಿಂದ ವಿದ್ಯಾರ್ಥಿನಿ ಪರಾರಿ; ಕೇರಳದಲ್ಲಿ ರಿಜಿಸ್ಟರ್ ಮದುವೆ