ಬಾಗಲಕೋಟೆ, (ಸೆಪ್ಟೆಂಬರ್ 09): ಶಾಲೆಯಲ್ಲಿ (ಶಾಲೆ) ಇಬ್ಬರು (ವಿದ್ಯಾರ್ಥಿಗಳು) ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿ ಕಳೆದುಕೊಂಡಿರುವ ಘಟನೆ ಬಾಗಲಕೋಟೆ (ಬಾಗಲ್ಕಾಟ್) ಜಿಲ್ಲೆಯ ರಬಕವಿಬನಹಟ್ಟಿ ಢವಳೇಶ್ವರ ಗ್ರಾಮದಲ್ಲಿ. . ಇದರಿಂದ ತೀವ್ರಗೊಂಡಿರುವ ಸಮರ್ಥನನ್ನು ದಾಖಲಿಸಿದ್ದು, ಇದೀಗ ವೈದ್ಯರು.
ವಿದ್ಯಾರ್ಥಿಗಳ ಗಲಾಟೆ ಆಗಿದ್ಯಾಕೆ?
ಒಂದನೇ ತರಗತಿ ವಿದ್ಯಾರ್ಥಿ ಲೋಕುರೆಗೆ ಐದನೇ ವಿದ್ಯಾರ್ಥಿ ಸಮರ್ಥ್ ಪೆನ್. ಅದನ್ನು ವಾಪ್ ಕೇಳಿದ್ದಕ್ಕೆ ನಡುವೆ ಮಾತಿನ ಚಕಮಕಿಯಾಗಿದ್ದು, ಈ ವೇಳೆ ಭಿಮಪ್ಪ, ಕಟ್ಟಿಗೆಯಿಂದ ಸಮರ್ಥ್ ನ. ಇದರಿಂದ ಗಾಯಗೊಂಡ ನನ್ನು ಕೂಡಲೇ ಜಿಲ್ಲೆ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಲಗಣ್ಣಿಗೆ ಗಂಭೀರವಾಗಿ ಕಣ್ಣು ಗುಡ್ಡೆಯನ್ನೇ ತಗೆಯಬೇಕಾಗಿದೆ. ಕಣ್ಣು ಕಣ್ಣು ಗುಡ್ಡೆ ಮಗನ ಸ್ಥಿತಿ ಕಂಡು ಪೋಷಕರು.
ಇದನ್ನೂ ಓದಿ: ಮಲಗಿದ್ದಾಗ ಗಂಡನನ್ನು ಪತ್ನಿ ಯತ್ನ: ಪತಿ ಸಾವಿನಿಂದ ಆಗಿದ್ದೇ ಆಗಿದ್ದೇ ರೋಚಕ
ಬಗ್ಗೆ ಬಗ್ಗೆ ಮುಖ್ಯ ಜಯಶ್ರೀ ನಡುವಿನಕೇರಿ, ಅತಿಥಿ ಶಿಕ್ಷಕಿ ಶಿಲ್ಪಾ ಗಮನಕ್ಕೆ. ಆದ್ರೆ, ಘಟನೆಯನ್ನು ಶಿಕ್ಷಕರು ಗಂಭೀರವಾಗಿ ಎಂಬ ಆರೋಪ. ವಿರುದ್ಧ ವಿರುದ್ಧ ಸೂಕ್ತ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಮನವಿ. ಕಳೆದುಕೊಂಡ ಕಳೆದುಕೊಂಡ ವಿದ್ಯಾರ್ಥಿಗೆ ಪರಿಹಾರ ನೀಡಬೇಕೆಂದು ಮನವಿ. ಮುಖ್ಯ ಮುಖ್ಯ ಜಯಶ್ರೀ ಹಾಗೂ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪುರ ಪೋಲಿಸ್ ಠಾಣೆಯಲ್ಲಿ ದೂರು.
ಸ್ಥಳಕ್ಕೆ ಸ್ಥಳಕ್ಕೆ ಶಿಕ್ಷಣ ಅಧಿಕಾರಿಗಳು ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಭೇಟಿ ನೀಡಿ ಪರಿಶೀಲನೆ. ವೇಳೆ ವೇಳೆ ಸ್ಥಳೀಯರು ಮೇರೆಗೆ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ.
ಕರ್ನಾಟಕದ ಮತ್ತಷ್ಟು ಇಲ್ಲಿ ಕ್ಲಿಕ್.