Bigg Boss ಕಾವ್ಯ ಶೈವ ಕಾರಣಕ್ಕೆ ಮನ ನೊಂದುಕೊಂಡ ವ್ಯಕ್ತಿ; ವಿಡಿಯೋ ವೈರಲ್!‌

Bigg Boss ಕಾವ್ಯ ಶೈವ ಕಾರಣಕ್ಕೆ ಮನ ನೊಂದುಕೊಂಡ ವ್ಯಕ್ತಿ; ವಿಡಿಯೋ ವೈರಲ್!‌



Bigg Boss ಕಾವ್ಯ ಶೈವ ಕಾರಣಕ್ಕೆ ಮನ ನೊಂದುಕೊಂಡ ವ್ಯಕ್ತಿ; ವಿಡಿಯೋ ವೈರಲ್!‌
<p>Bigg Boss Kannada Season 12 Kavya Shaiva: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದು, ತಿಂಗಳಾಗುತ್ತ ಬಂತು, ಹೀಗಿದ್ದರೂ ಕೂಡ ಕಾವ್ಯ ಶೈವ ಅವರನ್ನು ಭೇಟಿ ಮಾಡೋಕೆ ಆಗಿಲ್ಲ ಎಂದು ಓರ್ವ ವ್ಯಕ್ತಿ ನೊಂದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.</p><p>&nbsp;</p><img><p>ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ, ಗಿಲ್ಲಿ ನಟನಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಗಿಲ್ಲಿ ನಟ-ಕಾವ್ಯ ಮದುವೆಯಾಗಲಿ ಎಂದು ಅನೇಕರು ಹೇಳಿದ್ದುಂಟು. ಈಗ ಕಾವ್ಯ ಅವರನ್ನು ಭೇಟಿ ಮಾಡೋಕೆ ಆಗಿಲ್ಲ ಎಂದು ಅತ್ತಿದ್ದಾರೆ.</p><img><p>ಹೌದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗ್ತಿದೆ. ಕಾವ್ಯ ಅವರನ್ನು ಭೇಟಿ ಮಾಡಲು ಆಗ್ತಿಲ್ಲ ಎಂದು ಪುರುಷನೋರ್ವ ಕಣ್ಣೀರು ಹಾಕಿದ್ದಾನೆ. ಇನ್ನು ಕಾವ್ಯ ಹಾಗೂ ಗಿಲ್ಲಿಯ ಟ್ಯಾಟೂವನ್ನು ಕೂಡ ಹಾಕಿಸಿಕೊಂಡಿದ್ದಾರೆ.</p><img><p>ಬಿಳಿದೇವ ಗ್ರಾಮದಿಂದ ಲವ ಎಂದು ಹೆಸರು. ಕಾವ್ಯ ಅವರನ್ನು ಭೇಟಿ ಮಾಡಬೇಕು ಎಂದು ಲವ ಅವರು ಅಳುತ್ತಿದ್ದಾರೆ ಎಂದು ವ್ಯಕ್ತಿಯೋರ್ವರು ವಿಡಿಯೋ ಮಾಡಿದ್ದಾರೆ.</p><img><p>“ಗಿಲ್ಲಿ ನಟ ಸಿಕ್ಕಿದ್ದು, ಅವರ ಕಾಲಿಗೆ ಬಿದ್ದಿದ್ದೇನೆ, ಆಗ ಅವರು ಚಿಕ್ಕವರು ಎಂದು ಹೇಳಿದ್ದಾರೆ. ನನಗೆ ಕಾವ್ಯ ಅವರನ್ನು ನೋಡಬೇಕು” ಎಂದು ಲವ ಅವರು ಹೇಳಿದ್ದಾರೆ.</p><img><p>ಈ ವ್ಯಕ್ತಿಗೆ ಕಾವ್ಯ ಅವರನ್ನು ಭೇಟಿ ಮಾಡೋಕೆ ಆಗಿಲ್ಲ. ಈ ವಿಷಯವನ್ನು ದಯವಿಟ್ಟು ಕಾವ್ಯ ಅವರಿಗೆ ತಿಳಿಸಿ. ಕಾವ್ಯ ಅವರ ಮನೆ ಬಗ್ಗೆ ಗೊತ್ತಿದ್ದ ಕಂಟೆಂಟ್‌ ಕ್ರಿಯೇಟರ್ಸ್‌ ಕೂಡ ಇವರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ.</p><p></p>



Source link

Leave a Reply

Your email address will not be published. Required fields are marked *