Headlines

anil

ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಸಂಸದ ಯದುವೀರ್‌ ಮನವಿ,ರೈಲ್ವೆ ಇಲ್ಲದ ಕೊಡಗಿಗೆ ಶೀಘ್ರ ಸಿಹಿಸುದ್ದಿ? | Mp Yaduveer Wadiyar Seeks Revival Of Mysuru Kushalnagar Rail Project Inclusion In High Speed Rail

ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಸಂಸದ ಯದುವೀರ್‌ ಮನವಿ,ರೈಲ್ವೆ ಇಲ್ಲದ ಕೊಡಗಿಗೆ ಶೀಘ್ರ ಸಿಹಿಸುದ್ದಿ? | Mp Yaduveer Wadiyar Seeks Revival Of Mysuru Kushalnagar Rail Project Inclusion In High Speed Rail

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ಮರುಚಾಲನೆ ನೀಡಲು ಮತ್ತು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.   ಮೈಸೂರು: ಅನಿವಾರ್ಯ ಕಾರಣಗಳಿಂದಾಗಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ತಕ್ಷಣ ಮರುಚಾಲನೆ ನೀಡಬೇಕು, ವಿಶೇಷವಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್…

Read More
ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು

ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು

ಮಂಗಳೂರು, ಫೆಬ್ರವರಿ 11: 23 ವರ್ಷದ ವೈಶಾಲಿ ಮನೆಯಲ್ಲಿ ಎಲ್ಲರಿಗೂ ಮುದ್ದು ಮಗಳು. ಕೆಲಸಕ್ಕೆ ಸೇರಬೇಕು ಎಂಬ ಆಸೆಗೆ ತಕ್ಕಂತೆ ಓದಿ (ಪೋಷಕರು) ಆಕೆಯನ್ನು ಕ್ರಿಮಿನಾಲಜಿಯಲ್ಲಿ ಡಿಗ್ರಿ ಓದಲು. ಆದರೆ ಓದು ಕೆಲಸ ಹಿಡಿಯಬೇಕಾದ ಮಗಳು ಅನ್ಯಕೋಮಿಯ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪೋಷಕರ ಮಗಳೇ ವಾಪಾಸ್ ಮನೆಗೆ ಬಾ ಅಂತಾ ಕಣ್ಣೀರಿಟ್ಟಿದ್ದಾರೆ. ವೈಶಾಲಿ ಮಂಗಳೂರು ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್ ಒಂದರಲ್ಲಿ ಓದುತ್ತಿರುವ ಕ್ರಿಮಿನಾಲಜಿ ಪದವಿ ವಿದ್ಯಾರ್ಥಿನಿ. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಇನ್ನು ಈಕೆಯನ್ನು ಮದುವೆ…

Read More
ಪಿಕ್‌ಬಾಲ್ ಮೈದಾನದಲ್ಲಿ ಸಮಂತಾ ರೌದ್ರಾವತಾರ! ಪತಿ ರಾಜ್ ನಿಡಿಮೋರು ಜೊತೆ ನಟಿ ಮಾಡಿದ್ದೇನು? | Samantha Ruth Prabhu And Husband Raj Nidimoru Becomes The Center Of Attraction At World Pickleball League Tournament

ಪಿಕ್‌ಬಾಲ್ ಮೈದಾನದಲ್ಲಿ ಸಮಂತಾ ರೌದ್ರಾವತಾರ! ಪತಿ ರಾಜ್ ನಿಡಿಮೋರು ಜೊತೆ ನಟಿ ಮಾಡಿದ್ದೇನು? | Samantha Ruth Prabhu And Husband Raj Nidimoru Becomes The Center Of Attraction At World Pickleball League Tournament

ಸದ್ಯ ಸಮಂತಾ ‘ಮಾ ಇಂಟಿ ಬಂಗಾರಂ’ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೊಂದು ಎಮೋಷನಲ್ ಮತ್ತು ಹಾರ್ಡ್-ಹಿಟ್ಟಿಂಗ್ ಫ್ಯಾಮಿಲಿ ಡ್ರಾಮಾ ಎಂಬ ಸೂಚನೆ ನೀಡಿದೆ. ಈ ಸಿನಿಮಾದಲ್ಲಿ ಸಮಂತಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಮಾಡಿದ್ದೇನು? ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಸದಾ ಯಾವುದಾದರೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಸಖತ್ ಸೌಂಡ್ ಮಾಡುತ್ತಿರುವುದು ತಮ್ಮ ಸಿನಿಮಾದಿಂದಲ್ಲ, ಬದಲಾಗಿ ಕ್ರೀಡಾಂಗಣದಲ್ಲಿ…

Read More
ಥಾಯ್ಲೆಂಡ್‌ನ ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕರು, ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಗನ್ ಮ್ಯಾನ್

ಥಾಯ್ಲೆಂಡ್‌ನ ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕರು, ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಗನ್ ಮ್ಯಾನ್

ಬ್ಯಾಂಕಾಕ್, ಫೆಬ್ರವರಿ 11: ಇಂದು ಮಧ್ಯಾಹ್ನ ದಕ್ಷಿಣ ಥೈಲ್ಯಾಂಡ್ (ಥೈಲ್ಯಾಂಡ್) ಶಾಲೆಯಲ್ಲಿ 18 ನೇ ವರ್ಷದ ಬಂದೂಕುಧಾರಿ ಮೆಷಿನ್ ಗನ್‌ನ ಕ್ಯಾಂಪಸ್‌ಗೆ ನುಗ್ಗಿ ಶಾಲಾ ಪ್ರಾಂಶುಪಾಲರನ್ನು ಗಾಯಗೊಳಿಸಿ, ಶಿಕ್ಷಕರು ಮತ್ತು ಮಕ್ಕಳನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡ ನಂತರ ಭಯಾನಕ ಘಟನೆ ನಡೆಯಿತು. ಮಲೇಷ್ಯಾ ಗಡಿಯ ಸಮೀಪವಿರುವ ಹ್ಯಾಟ್ ಯೈ ಜಿಲ್ಲೆಯ ಪಟೋಂಗ್ ಪ್ರಥಾನ್ ಕಿರಿವತ್ ಶಾಲೆಯಲ್ಲಿ ತರಗತಿ ಮುಗಿದ ಸ್ವಲ್ಪ ಸಮಯದ ನಂತರ ಈ ದಾಳಿ ಪ್ರಾರಂಭವಾಯಿತು. ಮೆಷಿನ್ ಗನ್ ಹಿಡಿದಿದ್ದ ವ್ಯಕ್ತಿ ಮೈದಾನದಲ್ಲಿ ನಡೆದುಕೊಂಡು ಬರುವಾಗ ಗುಂಡು…

Read More
ಹೃದಯ ತಜ್ಞರು ದೇವರನ್ನು ನಂಬ್ತಾರೆ! ಹೀಗಂದಿದ್ಯಾಕೆ ‌ಡಾ.ದೇವಿ ಪ್ರಸಾದ್ ಶೆಟ್ಟಿ (Dr Devi Prasad Shetty)? | Why Dr Devi Prasad Shetty Says Cardiologists Believe In God Bni

ಹೃದಯ ತಜ್ಞರು ದೇವರನ್ನು ನಂಬ್ತಾರೆ! ಹೀಗಂದಿದ್ಯಾಕೆ ‌ಡಾ.ದೇವಿ ಪ್ರಸಾದ್ ಶೆಟ್ಟಿ (Dr Devi Prasad Shetty)? | Why Dr Devi Prasad Shetty Says Cardiologists Believe In God Bni

ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ (Dr Devi Prasad Shetty) ಅವರು, ತಮ್ಮಂತಹ ಬಹುತೇಕ ಹೃದಯ ತಜ್ಞರು ಒಂದು ದೈವಿಕ ಶಕ್ತಿಯನ್ನು ಏಕೆ ನಂಬುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಗಳ ನಂತರವೂ ರೋಗಿಗಳ ಬದುಕುಳಿಯುವಿಕೆಯನ್ನು ನಿರ್ಧರಿಸುವ ಶಕ್ತಿ ಯಾವುದು? ಡಾ.ದೇವಿಪ್ರಸಾದ ಶೆಟ್ಟಿ ಅವರು ಯಾರಿಗೆ ತಾನೆ ಗೊತ್ತಿಲ್ಲ? ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ ಮಹಾನ್ ಸಮಾಜಸೇವಾ ಕರ್ಮಿ. 23 ವರ್ಷಗಳ ಹಿಂದೆ ಇವರು ಸ್ಥಾಪಿಸಿದ ನಾರಾಯಣ ಹೃದಯಾಲಯ ಇವತ್ತು ದೇಶ ವಿದೇಶಗಳಲ್ಲಿ…

Read More
Chicken Health: ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ,  ಭಾರೀ ಡೇಂಜರ್!

Chicken Health: ಚಿಕನ್‌ನ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಭಾರೀ ಡೇಂಜರ್!

<p>Unhealthy Chicken Parts: ಚಿಕನ್ ಅಂದ್ರೆ ಪ್ರೋಟೀನ್‌ನ ಕಣಜ. ಆದ್ರೆ ಚಿಕನ್ &nbsp;ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಭಾಗಗಳಲ್ಲಿ ಕೊಬ್ಬು, ಬ್ಯಾಕ್ಟೀರಿಯಾ ಹೆಚ್ಚಾಗಿರುತ್ತೆ. ಇವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಂತಾರೆ ತಜ್ಞರು.&nbsp;</p><img><p><strong>ಕರುಳು (Intestines):</strong> ಕೋಳಿ ಕರುಳಿನಲ್ಲಿ ಸ್ವಾಭಾವಿಕವಾಗಿಯೇ ಸಾಕಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಪೂರ್ತಿಯಾಗಿ ತೆಗೆಯುವುದು ಕಷ್ಟ. ಸರಿಯಾಗಿ ಕ್ಲೀನ್ ಮಾಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಅಪಾಯವಿದೆ. ಹಾಗಾಗಿ ಕರುಳನ್ನು ತಿನ್ನದೇ ಇರುವುದೇ ಉತ್ತಮ.&nbsp;<strong>ಕುತ್ತಿಗೆ (Neck): </strong>ಕೋಳಿಯ ಕುತ್ತಿಗೆ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಬೇಗನೆ…

Read More
ಶಾಸಕರ ಪಿಎ ಕಿರುಕುಳ: ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಇಕ್ಬಾಲ್ ಪತ್ತೆ; ಆಸ್ಪತ್ರೆಗೆ ದಾಖಲು! | Kadur Mla Pa Harassment Case Missing Official Iqbal Found Chikkamagaluru Sat

ಶಾಸಕರ ಪಿಎ ಕಿರುಕುಳ: ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಇಕ್ಬಾಲ್ ಪತ್ತೆ; ಆಸ್ಪತ್ರೆಗೆ ದಾಖಲು! | Kadur Mla Pa Harassment Case Missing Official Iqbal Found Chikkamagaluru Sat

ಶಾಸಕರ ಆಪ್ತ ಸಹಾಯಕ ಮತ್ತು ಇತರ ಅಧಿಕಾರಿಗಳ ಕಿರುಕುಳ ಹಾಗೂ ಲಂಚದ ಬೇಡಿಕೆಗೆ ಬೇಸತ್ತು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಕಡೂರಿನ ಸರ್ಕಾರಿ ನೌಕರ ಇಕ್ಬಾಲ್, ಚಿಕ್ಕಮಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಚಿಕ್ಕಮಗಳೂರು (ಫೆ.11): ಶಾಸಕರ ಆಪ್ತ ಸಹಾಯಕ ಹಾಗೂ ಇತರ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರನೊಬ್ಬ ಕೊನೆಗೂ ಪತ್ತೆಯಾಗಿದ್ದಾರೆ. ಈ ಘಟನೆಯು ಜಿಲ್ಲೆಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭ್ರಷ್ಟಾಚಾರ ಮತ್ತು…

Read More
ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ | High Court Expresses Strong Displeasure Over Arrest Of Bk Vaishak In Avr Aravind Reddy Threat Letter Case

ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ | High Court Expresses Strong Displeasure Over Arrest Of Bk Vaishak In Avr Aravind Reddy Threat Letter Case

ಸ್ಯಾಂಡಲ್‌ವುಡ್ ನಟಿಯ ಗೆಳೆಯ ಬಿ.ಕೆ. ವೈಶಾಕ್  ಬಂಧನ ಪ್ರಕ್ರಿಯೆಯಲ್ಲಿ ಕಾನೂನು ಪಾಲಿಸದ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ನಡೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೋಟಿಸ್ ನೀಡದೆ ಬಂಧಿಸಿರುವುದು  ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.  ಸ್ಯಾಂಡಲ್‌ವುಡ್‌ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ಗಲಾಟೆ ಮಧ್ಯೆ ಬೆದರಿಕೆ ಪತ್ರ ಕಳುಹಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ನಟಿ ಆತ್ಮೀಯ ಗೆಳೆಯ ಬಿ.ಕೆ. ವೈಶಾಕ್ ಅವರ ಬಂಧನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಬಂಧನಕ್ಕೂ…

Read More
ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

<p>ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಯಾವಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ, ಸಮಯ, ದಿನಾಂಕದ ಕುತೂಹಲ ಜೊತೆಗೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಾ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.</p><img><p>2026ರ ಮೊದಲ ಸೂರ್ಯಗ್ರಹಣಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ರಿಂಗ್ ಆಫ್ ಫೈರ್ ಎಂದೇ ಜನಪ್ರಿಯಗೊಂಡಿರುವ ಕಂಕಣ ಸೂರ್ಯಗ್ರಹಣದ ಕುರಿತು ಚರ್ಚೆಗಳು ನಡೆಯುತ್ತಿದೆ. ಸೌರಮಂಡಲದ ಕೌತುಕಕ್ಕೆ 2026ರ ಫೆಬ್ರವರಿ ತಿಂಗಳು ಸಾಕ್ಷಿಯಾಗಲಿದೆ. ವಿಜ್ಞಾನಿಗಳು ಉತ್ಸುಕರಾಗಿದ್ದರೆ, ಇತ್ತ ಭಾರತೀಯರು ಸಂಪ್ರದಾಯಬದ್ಧವಾಗಿ ಗ್ರಹಣ ಆಚರಿಸಲು ತಯಾರಿ ಆರಂಭಿಸಿದ್ದಾರೆ.</p><img><p>ಈ ವರ್ಷದ…

Read More
ದಿನಕ್ಕೆ 2-3 ಬಾರಿ ಕಾಫಿ ಕುಡಿಯುವುದರಿಂದ ಬುದ್ಧಿಮಾಂದ್ಯತೆಯ ಅಪಾಯ ಕಡಿಮೆಯಾಗುತ್ತೆ!

ದಿನಕ್ಕೆ 2-3 ಬಾರಿ ಕಾಫಿ ಕುಡಿಯುವುದರಿಂದ ಬುದ್ಧಿಮಾಂದ್ಯತೆಯ ಅಪಾಯ ಕಡಿಮೆಯಾಗುತ್ತೆ!

<p><strong>Coffee and Dementia:</strong> ಕಾಫಿ ಅನಾರೋಗ್ಯಕರ ಎಂದು ಆಗಾಗ್ಗೆ ಎಚ್ಚರಿಸಲಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಯು ಆಸಕ್ತಿದಾಯಕ ಮಾಹಿತಿ ಬಹಿರಂಗಪಡಿಸಿದೆ. ಮಧ್ಯಮ ಕೆಫೀನ್ ಸೇವನೆಯು ಮೆದುಳಿಗೆ ಪ್ರಯೋಜನಕಾರಿಯಾಗಬಹುದು ಎಂದು ವಿಜ್ಞಾನಿಗಳು ಸೂಚಿಸುತ್ತಾರೆ.</p><p>&nbsp;</p><img><p>ನೀವು ಕಾಫಿ ಪ್ರಿಯರೇ, ಹಾಗಾದ್ರೆ ನಿಮಗೊಂದು ಗುಡ್‌ ನ್ಯೂಸ್ ಇದೆ. ಹೊಸ ಸಂಶೋಧನೆಯು ದೈನಂದಿನ ಕಾಫಿ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ. ದೊಡ್ಡ, ದೀರ್ಘಕಾಲೀನ ಜನಸಂಖ್ಯಾ ಅಧ್ಯಯನವನ್ನು ಆಧರಿಸಿದ ಈ ಹೇಳಿಕೆಯು ವ್ಯಾಪಕ ಗಮನವನ್ನು ಸೆಳೆದಿದೆ. ವಿಜ್ಞಾನಿಗಳು ಹೇಳುವಂತೆ ಮಧ್ಯಮ ಪ್ರಮಾಣದ ಕೆಫೀನ್…

Read More