ಎತ್ತಿನಬೂದಿಹಾಳ ಗ್ರಾಮದ ಕನ್ನಡ ಬಯಲು ಮಂದಿರಲ್ಲಿ ಮಕ್ಕಳಿಗೆ ಪಾಠ
ಬಳ್ಳಾರಿ, ಸೆಪ್ಟೆಂಬರ್ 18: ಬಳ್ಳಾರಿ (ಬಲ್ಲಾರಿ) ಎತ್ತಿನಬೂದಿಹಾಳ ಎತ್ತಿನಬೂದಿಹಾಳ ಗ್ರಾಮದ ಶಾಲೆಯ ದುಸ್ಥಿತಿ ಕೇಳುವವರೇ. ಕ್ಷಣಕ್ಷಣಕ್ಕೂ ಉದುರಿ ಕಾಂಕ್ರೀಟ್, ಅಸ್ಥಿಪಂಜರದಂತೆ ಆಗರುವ, ಹೀಗಾಗಿ ಕೊಠಡಿ ಹೊರಗೆ ಕುಳಿತು ಮಕ್ಕಳು. ಎಲ್ಕೆಜಿ, ಯುಕೆಜಿ ಸೇರಿದಂತೆ ತರಗತಿಯಿಂದ ಎಂಟನೇ ವರಗೆ ವರಗೆ ಸರಿಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ. ಆದರೆ, ಸರಿಯಾದ ವ್ಯವಸ್ಥೆ. ಇರುವ 19 ಕೊಠಡಿಗಳಲ್ಲಿ ಕೇವಲ 7 ಕೊಠಡಿಗಳು ಮಾತ್ರ. ಉಳಿದ ಕೊಠಡಿಗಳು ಆಗಲೋ ನೆಲಕ್ಕೆ. ಹೀಗಾಗಿ ಜೀವ ಭಯದಲ್ಲಿ ನಿತ್ಯ ಕೇಳುತ್ತಿದ್ದಾರೆ. ತರಗತಿ ತರಗತಿ ಮಕ್ಕಳು ವ್ಯವಸ್ಥೆ ಇಲ್ಲದ ಕಾರಣ ಶಿಕ್ಷಣ.
ವ್ಯವಸ್ಥೆ ವ್ಯವಸ್ಥೆ ಇಲ್ಲದ ಶಾಲೆಯ ಬಯಲು ಮಂದಿರಲ್ಲಿ ಪಾಠ. ಶಿಕ್ಷಕರ ಕೊರತೆಯಿದೆ, ಶುದ್ಧ ನೀರಿನ.
ಮೇಲಧಿಕಾರಿಗಳ ಗಮನಕ್ಕೆ ತಂದರೂ ಎತ್ತಿನಬೂದಿಹಾಳ ಕನ್ನಡ ಶಾಲೆಯ ಸ್ಥಿತಿ
ಶಾಲೆ ದುಸ್ಥಿತಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದ್ರು. ಮಳೆ ಬಂದರೆ ಶಾಲಾ ಸೋರುತ್ತವೆ, ಗ್ರೌಂಡ್. ಹಾವು, ಚೇಳು, ವಿಷಜಂತುಗಳ. ಇಷ್ಟೆಲ್ಲ ಮದ್ಯ 600 ಕ್ಕೂ ಹೆಚ್ಚು ಮಕ್ಕಳ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ ಗಡಿ ಭಾಗದ ಕನ್ನಡ ಶಾಲೆಗಳನ್ನ ಉಳಿಸಿ ಎಂದು ಹೋರಾಟಗಳು. ಅಂಥದ್ದರಲ್ಲಿ ಕನ್ನಡ ಕಲಿಯಲು ಬಂದರೂ ಕೊಠಡಿಯಿಲ್ಲ, ಸರಿಯಾದ. ಇದು ದುರಂತ.
ಇದನ್ನೂ ಓದಿ: ನವಜಾತ ಶಿಶುವನ್ನು 10 ಸಾವಿರ ರೂ.ಗೆ! ಇಬ್ಬರು ಆಶಾ ಕಾರ್ಯಕರ್ತೆಯರು ನಾಲ್ವರ ವಿರುದ್ಧ ಪ್ರಕರಣ ದಾಖಲು
ಒಟ್ಟಿನಲ್ಲಿ, ಗಡಿಭಾಗದ ಕನ್ನಡ ಶಾಲೆಗಳ ಬಗ್ಗೆ ಸರ್ಕಾರ ಚಿಂತನೆ. ಜೊತೆಗೆ ಬಳ್ಳಾರಿಯ ಎತ್ತಿನಬೂದಿಹಾಳ ಶಾಲೆಯ ಅವಲೋಕನ ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸುವ ಕೆಲಸ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ